Download Now Banner

This browser does not support the video element.

ಕಾರಟಗಿ: ಮುಷ್ಟೂರು ಗ್ರಾಮದಲ್ಲಿ ಲೋಕ ಕಲ್ಯಾಣಕ್ಕಾಗಿ ಮರವೇರಿ ಕುಳಿತ ಸ್ವಾಮಿಜಿ, 101 ದಿನ ಮರದ ಮೇಲೆ ದ್ಯಾನ...!

Karatagi, Koppal | Jul 29, 2025
ಲೋಕ ಕಲ್ಯಾಣಕ್ಕಾಗಿ ಸ್ವಾಮಿಜಿಯೊಬ್ಬರು ಮರದ ಮೇಲೆ ದ್ಯಾನಕ್ಕೆ ಕುಳಿತ ಘಟ‌ನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಷ್ಟುರು ಗ್ರಾಮದ ಬರಗಾಲ ಸಿದ್ದಪ್ಪನ ಮಠದಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಾದ್ಯಾಪುರದ ಸಚ್ಚಿದಾನಂದ ಶ್ರೀ ಸ್ವಾಮಿಜಿ , ಮಠದ ಆವರಣದಲಿರೋ ಮಾವಿನ ಮರದ ಮೇಲೆ ಟೆಂಟ್ ಹಾಕಿಕೊಂಡು 5 ದಿನಗಳಿಂದ ದ್ಯಾನಕ್ಕೆ ಕುಳಿತಿದ್ದಾರೆ. 101 ದಿನಗಳ ವರೆಗೆ ಈ ದ್ಯಾನ ಮುಂದುವರೆಯಲಿದೆ. ದ್ಯಾನ ಮುಗಿಯೋ ವರೆಗೂ ಈ ಸ್ವಾಮಿಜಿ ಮೌನವಾಗಿರಲಿದ್ದಾರೆ...
Read More News
T & CPrivacy PolicyContact Us