Public App Logo
Jansamasya
News
Maharashtra
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Madhya_pradesh
अनिल
Cm
Nsui
Pmmodi
Rahulgandhi
यूपी
कानपुर
Pm
Uttarpradesh
Haryana

ಹುಬ್ಬಳ್ಳಿ ನಗರ: ನಗರದಲ್ಲಿ ಗಣೇಶ್ ಮೂರ್ತಿ ಬಿಟ್ಟು ಹೋದ ಜಾಗದಲ್ಲಿ ದೇವಸ್ಥಾನ ನಿರ್ಮಾಣ

Hubli Urban, Dharwad | Dec 16, 2025
ಹುಬ್ಬಳ್ಳಿ ಸೋನಿಯಾ ಗಾಂಧಿ ನಗರದಲ್ಲಿ ಖುಲ್ಲಾ ಜಾಗದಲ್ಲಿ ಅಪರಿಚಿತರು  ಗಣೇಶ್ ಮೂರ್ತಿ ಬಿಟ್ಟು ಹೋಗಿದ್ದು ಸ್ಥಳೀಯರು ಚಿಕ್ಕ ದೇವಸ್ಥಾನ ಮಾಡಿ ಪೂಜೆ ಸಲ್ಲಿಸಿದ್ದಾರೆ. ಹುಬಳ್ಳಿಯ ಸೋನಿಯಾ ಗಾಂಧಿ ನಗರದ ಇಂದಿರಾ ಕ್ಯಾಂಟೀನ್ ಎದರು ಅಪರಿಚಿತರು ನಿನ್ನೆ ರಾತಿ ವೇಳೆ ಗಣೇಶ್ ಮೂರ್ತಿ ಬಿಟ್ಟು ಹೋಗಿದ್ದು. ಅಲ್ಲಿನ ಸ್ಥಳೀಯರು ಅಲ್ಲಿಯೇ ಶ್ರೀ ಗಣೇಶ ಮೂರ್ತಿಗೆ ಸುತ್ತ ಚಿಕ್ಕದಾಗಿ ಗೋಡೆ ನಿರ್ಮಾಣ ಮಾಡಿ ಪೆಂಡಾಲ್ ಹಾಕಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

MORE NEWS

ಹುಬ್ಬಳ್ಳಿ ನಗರ: ನಗರದಲ್ಲಿ ಗಣೇಶ್ ಮೂರ್ತಿ ಬಿಟ್ಟು ಹೋದ ಜಾಗದಲ್ಲಿ ದೇವಸ್ಥಾನ ನಿರ್ಮಾಣ - Hubli Urban News