Public App Logo
Jansamasya
News
पुलिस
Bjp
National
Police
Bihar
बिहार
कांग्रेस
मौत
बीजेपी
विधायक
Congress
Modi
Delhi
Viral
Odisha
Rajasthan
अमित_शाह
दिल्ली
Breakingnews
Narendramodi
Madhya_pradesh
Pmmodi
Ipl
Rahulgandhi
Haryana
Uttarpradesh
Cricket
शादी

ಯಲ್ಲಾಪುರ: ಟಿಡ ಟ್ರಸ್ಟ ಸಭಾಭವನದಲ್ಲಿ ಅರಣ್ಯಭೂಮಿ ಸಾಗುವಳಿದಾರರ ಹೋರಾಟಗಾರರ ಸಮಿತಿಯಿಂದ ನಡೆದ ಕಾರ್ಯಾಗಾರ

ರಾಜ್ಯಸರ್ಕಾರ ದ ಇಚ್ಛಾಶಕ್ತಿಯ ಕೊರತೆಯಿಂದ ಜನಸಾಮಾನ್ಯರು ಅರಣ್ಯ ಭೂಮಿಯ ಹಕ್ಕಿನಿಂದ ವಂಚಿತರಾಗುವ ಅಪಾಯ ಎದುರಿಸುತ್ತಿದ್ದಾರೆ.ಆದರೂ ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿರುವ 3 ಎಕರೆ ಒಳಗಿನ ಒತ್ತುವರಿದಾರರು ಭಯ ಪಡುವ ಅಗತ್ಯವಿಲ್ಲ,ರಾಜ್ಯ ಸರ್ಕಾರ ಅವರ ಹಿತರಕ್ಷಣೆ ಮಾಡುವ ಭರವಸೆ ನೀಡಿದೆ ಎಂದು ಉತ್ತರಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಹೇಳಿದರು. ಅವರು ಪಟ್ಟಣದ ಟೀಡ್ ಟ್ರಸ್ಟನ ಶಿವಪ್ಪ ಪೂಜಾರಿ ಸಭಾಭವನದಲ್ಲಿ ಟೀಡ್ ಟ್ರಸ್ಟ, ಭೂಹಕ್ಕುಗಳ ಹೋರಾಟ ಸಮಿತಿಗಳ ಒಕ್ಕೂಟ ಮತ್ತು ಬಡಕಟ್ಟು ಜನರ ಜಂಟಿ ಕ್ರೀಯಾ ವೇದಿಕೆಯಆಶ್ರಯದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು