Public App Logo
Profile Picture

MyGov Kannada

@MyGovKannada
7992Followers
9Following
ನಿಸರ್ಗದತ್ತ ಬೆಟ್ಟಗಳಿಂದ ಹಿಡಿದು ದೇಶವನ್ನು ಬೆಸೆಯುವ ಹಳಿಗಳವರೆಗೆ, ಮಿಜೋರಾಂನ ಮೊದಲ ರೈಲು ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ
ಈ ದಿನದ ವಿಡಿಯೋ!

ಪುಟ್ಟ ಸ್ನೇಹಿತರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ
ಕಾಶಿ ವಿಶ್ವನಾಥನಲ್ಲಿ ದಿವ್ಯ ಆಶೀರ್ವಾದ!
ಸಿಕ್ಕಿಂ ಭಾರತದ 'ಅಷ್ಟಲಕ್ಷ್ಮಿ'ಯ ಹೆಮ್ಮೆಯ ಭಾಗವಾಗಿದ್ದು, ಈಶಾನ್ಯ ಭಾರತದ ಬೆಳವಣಿಗೆಯ ಕಥೆಯಲ್ಲಿ ಪ್ರಮುಖ ಸ್ತಂಭವಾಗಿದೆ.
ಸಿಕ್ಕಿಂನ ಪ್ರವಾಸೋದ್ಯಮ ಆರ್ಥಿಕತೆಯ ಬಲ: ಪ್ರಧಾನಿ ನರೇಂದ್ರ ಮೋದಿ
ಡೆಮಾಜಾಂಗ್ ಭೂಮಿಯಲ್ಲಿ, ಪ್ರಗತಿಯು ಪ್ರಕೃತಿಯನ್ನು ಬಲಿಕೊಟ್ಟು ಬರುತ್ತಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಸಿಕ್ಕಿಂನ ಗ್ಯಾಂಗ್ಟಕ್‌ನಲ್ಲಿರುವ ವಿಶ್ವದರ್ಜೆಯ ಆರ್ಕಿಡ್ ಎಕ್ಸ್‌ಪೀರಿಯನ್ಸ್ ಸೆಂಟರ್‌ಗೆ ಭೇಟಿ ನೀಡಿದರು.
ಇಂದು ನೀವು ಕೇವಲ ಮೋದಿಯವರ ಹೃದಯ ಮಾತ್ರವಲ್ಲ, ಇಡೀ ಹಿಂದೂಸ್ತಾನದ ಹೃದಯವನ್ನೇ ಗೆದ್ದಿದ್ದೀರಿ.
ಕೇವಲ ಒಂದು ಆಟವಲ್ಲ, ಒಂದು ನೆನಪು.
ರಾಷ್ಟ್ರೀಯ ಏಕತಾ ದಿನ ಪಥಸಂಚಲನ 2026ರ ಸ್ತಬ್ಧಚಿತ್ರಗಳ ಪರಿಕಲ್ಪನೆಯನ್ನು ಸಿದ್ಧಪಡಿಸಲು ನಿಮ್ಮ ಆಲೋಚನೆಗಳನ್ನು ಆಹ್ವಾನಿಸಲಾಗಿದೆ.
ಸಂಗೀತ ನಿರ್ದೇಶಕ ಮತ್ತು ಪರಿಸರವಾದಿ ರಿಕಿ ಕೇಜ್ ಅವರೊಂದಿಗಿನ ಸಂಭಾಷಣೆಯನ್ನು MyGov India ಯೂಟ್ಯೂಬ್‌ ಚಾನಲ್‌ನಲ್ಲಿ ವೀಕ್ಷಿಸಿ.
ಸಂಗೀತ ನಿರ್ದೇಶಕ ಮತ್ತು ಪರಿಸರವಾದಿ ರಿಕಿ ಕೇಜ್ ಅವರು GDPAtMyGov ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ.
SVAMITVA ಯೋಜನೆಯು ಮನೆಗಳಿಗೆ ಕಾನೂನುಬದ್ಧ ಆಸ್ತಿ ಹಕ್ಕು ಮತ್ತು ಸ್ಪಷ್ಟ ಒಡೆತನದ ದಾಖಲೆಗಳನ್ನು ನೀಡುತ್ತಿದೆ.
ಗ್ರಾಮೀಣ ಭಾರತದ ಚಿತ್ರಣವನ್ನೇ ಬದಲಿಸುತ್ತಿರುವ SVAMITVA ಯೋಜನೆಯ ಪಥವನ್ನು ಗಮನಿಸಿ.
ಬೆಂಗಳೂರಿನ ಭವ್ಯ ಸಾಂಸ್ಕೃತಿಕ ಹೆಗ್ಗುರುತು! 🚩
ಈ ವಾರದ #FridaysAtMyGov ಸಂಚಿಕೆಯನ್ನು MyGov India ಯೂಟ್ಯೂಬ್‌ ಚಾನಲ್‌ನಲ್ಲಿ ವೀಕ್ಷಿಸಿರಿ.
ಭಾರತ-ಕೊರಿಯಾ ನಡುವೆ ಬಲಿಷ್ಠ ಕಾರ್ಯತಂತ್ರದ ಪಾಲುದಾರಿಕೆ!
'ವಂದೇ ಮಾತರಂ ಫ್ರೇಮ್ಸ್' ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರಿ.
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.
ಅಗ್ನಿಕುಲ್ ಕಾಸ್ಮೋಸ್ ನ ಸಹ-ಸಂಸ್ಥಾಪಕ ಮತ್ತು ಸಿಇಒ ಶ್ರೀನಾಥ್ ರವಿಚಂದ್ರನ್ ಅವರ ಮಾತುಕತೆಯನ್ನು ವೀಕ್ಷಿಸಿರಿ.
ಶ್ರೀ ಗುರು ತೇಗ್ ಬಹದ್ದೂರ್  ಅವರ 350ನೇ ವರ್ಷದ ಬಲಿದಾನದ ಸ್ಮರಣಾರ್ಥವಾಗಿ ಆಯೋಜಿಸಲಾಗಿರುವ #MyGov ರಸಪ್ರಶ್ನೆಯಲ್ಲಿ ಭಾಗವಹಿಸಿ.
ಸಮಾಜದ ಪ್ರತಿಯೊಂದು ವರ್ಗದ ಸೇವೆ ಮಾಡುವುದು ಮತ್ತು ಎಲ್ಲರನ್ನೂ ಜೊತೆಗೂಡಿಸಿಕೊಂಡು ಹೋಗುವುದು ತಮ್ಮ ಜವಾಬ್ದಾರಿಯಾಗಿದೆ : ಪ್ರಧಾನಿ ಮೋದಿ
ಭಾಗವಹಿಸುವಿಕೆಯ ಮೂಲಕ ವಿಕಸಿತ ಭಾರತದ ನಿರ್ಮಾಣ!
ಕ್ಷೇತ್ರ ಪುನರ್ವಿಂಗಡಣೆಯು ನ್ಯಾಯಸಮ್ಮತತೆ ಮತ್ತು ಏಕತೆಯ ಸಂಕೇತವಾಗಿದೆ: ಪ್ರಧಾನಿ ನರೇಂದ್ರ ಮೋದಿ
ಶ್ರೀ ಗುರು ಭೈರವೈಕ್ಯ ಮಂದಿರವು ಶ್ರದ್ಧೆ, ಸೇವೆ ಮತ್ತು ಸಂಸ್ಕೃತಿಯ ಪವಿತ್ರ ಸಂಗಮವಾಗಿದೆ!