Public App Logo
Profile Picture

ಚೇತನ್ ಚಾರ್ವಿಕ್

@ch789tu
91120Followers
41Following
ರಾಮನಗರ: ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ: ಬಿಡದಿಯಲ್ಲಿ ಶಾಸಕ ಬಾಲಕೃಷ್ಣ
ರಾಮನಗರ: ವಂಡರ್ಲಾ ರೆಸಾರ್ಟ್ ಗೆ ಕೈ ಶಾಸಕರ ಆಗಮನದ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿರುವ ಬಿಡದಿ ಪೊಲೀಸರು
ಮಾಗಡಿ: ಸೋಲೂರಿನ ಬಮೂಲ್ ಶಿಬಿರ ಕಚೇರಿಯಲ್ಲಿ ಮರಣ ಹೊಂದಿದ‌ ರಾಸುಗಳ ಮಾಲೀಕರಿಗೆ ಪರಿಹಾರದ ಚೆಕ್ ವಿತರಣೆ
ರಾಮನಗರ: ಮದರಸಾಬರದೊಡ್ಡಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ ವತಿಯಿಂದ ನಡೆದ ಆರೋಗ್ಯ ತಪಾಸಣೆ ಶಿಭಿರ
ರಾಮನಗರ: ಲಾರಿಗೆ ಬೈಕ್ ಡಿಕ್ಕಿ ಲಾರಿಯ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು, ಅಬ್ಬನಕುಪ್ಪೆ ಗ್ರಾಮದಲ್ಲಿ ಘಟನೆ
ರಾಮನಗರ: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿ ಹಿನ್ನೆಲೆ ಮಧ್ಯಪ್ರದೇಶದ ಕೈ ಶಾಸಕರು ಬಿಡದಿಯ ವಂಡರ್ಲಾ ರೆಸಾರ್ಟ್ ಗೆ ಶಿಪ್ಟ್ ಸಾದ್ಯತೆ
ರಾಮನಗರ: ನಗರದ ಕೋರ್ಟ್ ರಸ್ತೆಯಲ್ಲಿ ಬಿದ್ದಿದ್ದ ಗುಂಡಿ ಮುಚ್ಚಿ ಮಾದರಿಯಾದ ಸ್ಥಳೀಯರು
ರಾಮನಗರ: ಬಿಡದಿಯ ವಂಡರ್ಲಾ ರೆಸಾರ್ಟ್ ಗೆ ಆಗಮಿಸಿದ ಸುರ್ಜೇವಾಲಗೆ ಶಾಸಕ ಬಾಲಕೃಷ್ಣ ಸ್ವಾಗತ
ರಾಮನಗರ: ಇಟ್ಟಮಡು ಗ್ರಾಮದಲ್ಲಿ ಜೂಜಾಟ ಪೊಲೀಸರ ದಾಳಿ
ರಾಮನಗರ: ನಗರಸಭೆ ಸಭಾಂಗಣದಲ್ಲಿ ಪೌರ ನೌಕರರ ಜಿಲ್ಲಾ ಸಂಘದ ಪದಾಧಿಕಾರಿಗಳ ಸಭೆ ಜರುಗಿತು
ರಾಮನಗರ: ಬೈಕ್ ಸವಾರನ ಮೇಲೆ ಉರುಳಿ ಬಿದ್ದ ಮರ ಯುವಕ ಸಾವು, ಶಿಢ್ಲಕಲ್ಲು ಗ್ರಾಮದ ಬಳಿ ಘಟನೆ
ರಾಮನಗರ: ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಪ್ರದೀಪ್ ಆಯ್ಕೆ
ರಾಮನಗರ: ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಪ್ರದೀಪ್ ಆಯ್ಕೆ
ರಾಮನಗರ: ಬೈರಮಂಗಲ ಸರ್ಕಲ್ ನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸಾಥ್
ರಾಮನಗರ: ನಗರದ 8 ನೇ ವಾರ್ಡ್ ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಯೋಗೀಶ್ವರ್ ಶಂಕುಸ್ಥಾಪನೆ
ರಾಮನಗರ: ಮಂಡಲಹಳ್ಳಿ ಗ್ರಾಮದ ರೈತರ ಜಮೀನಿಗೆ ಎಂಟ್ರಿ ನೀಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್
ಚನ್ನಪಟ್ಟಣ: ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಯೋಗೀಶ್ವರ್ ಗುದ್ದಲಿ ಪೂಜೆ
ಹಾರೋಹಳ್ಳಿ: ಹಾರೋಹಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ವತಿಯಿಂದ  ಬಿ.ಎಲ್.ಎ-2  ಕಾರ್ಯಗಾರ ನಡೆಯಿತು
ಹಾರೋಹಳ್ಳಿ: ಹಾರೋಹಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ವತಿಯಿಂದ  ಬಿ.ಎಲ್.ಎ-2  ಕಾರ್ಯಗಾರ ನಡೆಯಿತು
ಕನಕಪುರ: ಹುಣಸನಹಳ್ಳಿ ಗ್ರಾಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಗೆ ಅದ್ದೂರಿ ಸ್ವಾಗತ
ಹಾರೋಹಳ್ಳಿ: ಹಾರೋಹಳ್ಳಿಯಲ್ಲಿ ಸಿಎಂ ಭಾಷಣದ ವೇಳೆ ಬಂದ ಆಂಬುಲೆನ್ಸ್  ಭಾಷಣ ನಿಲ್ಲಿಸಿ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟ ಡಿಕೆಶಿ
ರಾಮನಗರ: ನಗರದಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ ಯುವಕನ ಅಂತ್ತಿಮ ದರ್ಶನ ಪಡೆದ ನಿಖಿಲ್ ಕುಮಾರಸ್ವಾಮಿ
ಕನಕಪುರ: ನಗರದ ಕೆಂಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್
ಹಾರೋಹಳ್ಳಿ: ಡಿಕೆಶಿ ಆಗಮನದ ಹಿನ್ನೆಲೆಯಲ್ಲಿ ಹಾರೋಹಳ್ಳಿಯಲ್ಲಿ ಮೆಣಸಿನಕಾಯಿ, ಬೆಳ್ಳುಳ್ಳಿಯ ಬೃಹತ್ ಹಾರ ಸಿದ್ದ
ಚನ್ನಪಟ್ಟಣ: ಜಮೀರ್ ಗೆ ಡಿಸಿಎಂ ಸ್ಥಾನ ನೀಡುವಂತೆ ನಗರದ ಶೇರ್ವ ಹೋಟೆಲ್ ಸರ್ಕಲ್ ನಲ್ಲಿ ಮೇಣದಬತ್ತಿ ಹಿಡಿದು ಪ್ರತಿಭಟನೆ