Public App Logo
Profile Picture

ಚೇತನ್ ಚಾರ್ವಿಕ್

@ch789tu
91154Followers
41Following
ರಾಮನಗರ: ಜಿಬಿಡಿಎ ವಿಚಾರದಲ್ಲಿ‌ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಒನಕೆ ಸೇವೆ: ನಗರದಲ್ಲಿ ಭೀಮಾಶಂಕರ್ ಪಾಟೀಲ್
ರಾಮನಗರ: ಆಂಜನೇಯ ಸ್ವಾಮಿ ದೇವಸ್ಥಾನದ ಜಾತ್ರಾ, ಬ್ರಹ್ಮರಥೋತ್ಸವಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳಿ ನಗರದಲ್ಲಿ ಎಡಿಸಿ ಆರ್.ಚಂದ್ರಯ್ಯ
ರಾಮನಗರ: ನಗರದ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಸಭಾಂಗಣದಲ್ಲಿ ಡಿ.ಕ.ಸುರೇಶ್ ಸಭೆ
ರಾಮನಗರ: ಮಂಡಲಹಳ್ಳಿ ಗ್ರಾಮದಲ್ಲಿ ಪೊಲೀಸರ ಮೇಲೆ ಕಲ್ಲು ತೂರಟದ ಹಿನ್ನೆಲೆಯಲ್ಲಿ ಪೊಲೀಸ್ ಸಿಪಿಐ ಮುರುಳಿ ಅವರಿಂದ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು
ರಾಮನಗರ: ಮಂಡಲಹಳ್ಳಿ ಗ್ರಾಮದಲ್ಲಿ ವಾಹನಗಳ ಮೇಲೆ ದಾಳಿ ಪ್ರಕರಣ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು
ರಾಮನಗರ: ನಾವು ಭೂಮಿ ಕೊಡಲು ಸಿದ್ದ ನಮ್ಮ ಭೂಮಿ ಸರ್ವೆ ಮಾಡಿ ಮಂಡಲಹಳ್ಳಿ ಗ್ರಾಮದಲ್ಲಿ ರೈತರ ಒತ್ತಾಯ
ರಾಮನಗರ: ಬೈರಮಂಗಲ ಗ್ರಾಮದಲ್ಲಿ ಯೋಜನೆ ಪರ ಇರುವ ರೈತರಿಂದ ರಸ್ತೆ ತಡೆದು ಪ್ರತಿಭಟನೆ
ರಾಮನಗರ: ಬೈರಮಂಗಲ ಗ್ರಾಮದಲ್ಲಿ ವಿಷದ ಬಾಟಲಿ ಹಾಗೂ ಒನಕೆ ಹಿಡಿದು ರೈತ ಮಹಿಳೆಯರ ಪ್ರತಿಭಟನೆ
ರಾಮನಗರ: ನಮ್ಮ ಇಲಾಖೆಯ ಮೂವರಿಗೆ ಗಲಾಟೆಯಲ್ಲಿ ಗಾಯವಾಗಿದೆ: ಮಂಡಲಹಳ್ಳಿಯಲ್ಲಿ ಎಸ್.ಪಿ ಶ್ರೀನಿವಾಸ್ ಗೌಡ
ರಾಮನಗರ: ಬಿಡದಿಯ ತಮ್ಮ ಗೃಹ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ‌ಸ್ವೀಕರಿಸಿದ ಮಾಜಿ ಶಾಸಕ ಎ.ಮಂಜುನಾಥ್
ರಾಮನಗರ: ಮಂಡಲಹಳ್ಳಿ ಗ್ರಾಮದಲ್ಲಿ ಗಲಾಟೆ ವೇಳೆ ಅಸ್ವಸ್ಥರಾದ ಓರ್ವ ರೈತ
ರಾಮನಗರ: ಮಂಡಲಹಳ್ಳಿ ಗ್ರಾಮದಲ್ಲಿ ಕಾರಿನ ಮೇಲೆ ಕಲ್ಲು ತೂರಟದ ವೇಳೆ ಪೊಲೀಸ್ ಅಧಿಕಾರಿಯ ಮೇಲೆ ಬಿದ್ದ ಕಲ್ಲು
ರಾಮನಗರ: ಸರ್ವೆ ಮಾಡಲು ಅಧಿಕಾರಿಗಳು ಬಂದಿದ್ದ ಕಾರಿನ‌ ಮೇಲೆ ಮಂಡಲಹಳ್ಳಿ ಗ್ರಾಮದಲ್ಲಿ ಕಲ್ಲು ತೂರಟ‌
ರಾಮನಗರ: ಸರ್ವೆ ಮಾಡಲು ಬಂದ ಅಧಿಕಾರಿಗಳಿಗೆ ಮಹಿಳೆಯರಿಂದ ಪೊರಕೆ ಸೇವೆ
ರಾಮನಗರ: ಮಂಡಲಹಳ್ಳಿ ಗ್ರಾಮದಲ್ಲಿ ಜೆಎಂಸಿ ಮಾಡದಂತೆ ರೈತ ಮಹಿಳೆಯರ ಪ್ರತಿಭಟನೆ
ರಾಮನಗರ: ಬೈರಮಂಗಲ ಗ್ರಾಮದಲ್ಲಿ ರೈತರಿಂದ ಮುಂದುವರೆದ ಪ್ರತಿಭಟನೆ
ಕನಕಪುರ: ಅಕ್ರಮ ಜೂಜಾಟ ಪೊಲೀಸರ ದಾಳಿ, ದೊಂಬರದೊಡ್ಡಿ ಗ್ರಾಮದ ಹೊರ ವಲಯದಲ್ಲಿ ಘಟನೆ
ರಾಮನಗರ: ಬೈರಮಂಗಲ ಗ್ರಾಮದಲ್ಲಿ  ಸ್ಮಾರ್ಟ್ ಸಿಟಿ ಯೋಜನೆ ವಿರೋಧಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ ಎ.ಮಂಜುನಾಥ್ ಭೇಟಿ
ಚನ್ನಪಟ್ಟಣ: ಪಟ್ಟಣದ ಕಾವೇರಿ ಸರ್ಕಲ್ ನಲ್ಲಿ ಎಸ್.ಜಾನಕಿ ಅವರಿಗೆ ಕಕಜವೇ ವತಿಯಿಂದ ಶ್ರದ್ಧಾಂಜಲಿ
ಮಾಗಡಿ: ಬಸ್ ನಿಲ್ದಾಣದ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಕಳವು, ಸೋಲೂರು ಬಳಿ ಘಟನೆ
ರಾಮನಗರ: ರಸ್ತೆ ಬದಿ ನಿಂತ್ತಿದ್ದ ವ್ಯಕ್ತಿಗೆ ಕ್ರೇನ್ ಡಿಕ್ಕಿ ಗಂಭೀರ ಗಾಯ, ಜೈಪುರ ಗೇಟ್ ಬಳಿ ಘಟನೆ
ಕನಕಪುರ: ಸ್ಪೋಟಕಕ್ಕೆ ಬಳಸುವ ಕಚ್ಚಾವಸ್ತುಗಳನ್ನ ಇಟ್ಟಿದ್ದ ಅಂಗಡಿ ಮೇಲೆ ಪೊಲೀಸರ ದಾಳಿ, ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ
ಕನಕಪುರ: ನಾಡ ಬಂದೂಕಿಗೆ ಬಳಸುವ ಕಚ್ಚಾ ವಸ್ತುಗಳನ್ನ ಇಟ್ಟುಕೊಂಡಿದ್ದ ಮನೆ ಮೇಲೆ ಪೊಲೀಸರ ದಾಳಿ, ನಲ್ಲಹಳ್ಳಿ ಗ್ರಾಮದಲ್ಲಿ ಘಟನೆ
ಮಾಗಡಿ: ಶಾಸಕ ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಅಭಿಮಾನಿಗಳಿಂದ ಪಟ್ಟಣದ ವಿನಾಯಕ ದೇವಾಲಯದಲ್ಲಿ ಈಡುಗಾಯಿ ಹೊಡೆಲಾಯಿತು
ರಾಮನಗರ: ಕಳೆದು ಹೋಗಿದ್ದ ಮೊಬೈಲ್ ಪತ್ತೆ ಮಾಡಿ ವಾರಸುದಾರರಿಗೆ ಹಿಂತಿರುಗಿಸಿದ ತಾವರೆಕೆರೆ ಪೊಲೀಸರು