Public App Logo
Profile Picture

ಚೇತನ್

@ch789tu
91167Followers
41Following
ರಾಮನಗರ: ಬೈಕ್ಸವಾರಿನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಸವಾರ ಸಾವು,ಹೆಗ್ಗಡೆಗೆರೆ ಕ್ರಾಸ್ ನಲ್ಲಿ ಘಟನೆ
ಚನ್ನಪಟ್ಟಣ: ಎಲೆಕೇರಿಯಲ್ಲಿ ಒಳಚರಂಡಿ ಛೇಂಬರ್ ಏಕಾಏಕಿ ಕುಸಿತ, ತಪ್ಪಿದ ಅನಾಹುತ
ರಾಮನಗರ: ಮಾವು ಬೆಳೆ ವಿಮಾ ಯೋಜನೆಯ ನೋಂದಣಿಗೆ ಆ. 30 ಕೊನೆಯ ದಿನ
ರಾಮನಗರ: ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರ‌ ದಾಳಿ
ಮಾಗಡಿ: ಮತ್ತಿಕೆರೆ ಗ್ರಾಮದಲ್ಲಿ ಹೈ ಮಾಸ್ಕ್ ಲೈಟ್ ನಿರ್ಮಾಣಕ್ಕೆ ಗುದ್ದಲಿ ಪೂಜೆ
ರಾಮನಗರ: ದೋಷ ಪೂರಿತ ಸೈಲೆನ್ಸರ್ ಹಾಕಿದ್ದಂತ ಬೈಕ್ ಸವಾರಣೆಗೆ ರಾಮನಗರ  ಸಂಚಾರಿ ಪೋಷಕರಿಂದ ದಂಡ
ಚನ್ನಪಟ್ಟಣ: ನಗರ ಪೊಲೀಸ್ ಠಾಣೆ ಹಾಗೂ ಪೂರ್ವ ಠಾಣೆ ಪೊಲೀಸರಿಂದ ಪಥ ಸಂಚಲನ
ರಾಮನಗರ: ಬೈರಮಂಗಲ ಗ್ರಾಮದಿಂದ  ಬೆಂಗಳೂರಿನತ್ತ ಬಸ್ಸುಗಳ ಮೂಲಕ ಹೊರಟ ರೈತರು
ಕನಕಪುರ: ಕುರಬಹಳ್ಳಿ ದೊಡ್ಡಿ ಬಳಿ ನಿಲ್ಲಿಸಿದ ಬೈಕ್ ಕಳವು
ರಾಮನಗರ: ಜಿಲ್ಲೆಯಾದ್ಯಂತ ಕರಡು ಮತದಾರರ ಪಟ್ಟಿ ಪ್ರಕಟ: ಯಶವಂತ್ ಗುರುಕರ್
ರಾಮನಗರ: ಯುವಜನರು ಮೈ ಭಾರತ್ ಪೋರ್ಟಲ್‌ನಲ್ಲಿ ನೋಂದಾಯಿಸಲು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಕರೆ
ರಾಮನಗರ: ಜಿಲ್ಲೆಯಾದ್ಯಂತ ಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ಯಶವಂತ್ ಗುರುಕರ್
ಮಾಗಡಿ: ಪಟ್ಟಣದಲ್ಲಿ ನಿರ್ಮಾಣ ವಾಗುತ್ತಿರುವ ಕ್ರೀಡಾಂಗಣದ ಕಾಮಗಾರಿ ವೀಕ್ಷಣೆ ಮಾಡಿದ ಜಿ.ಪಂ ಸಿಇಓ ಅನ್ಮೋಲ್ ಜೈನ್
ರಾಮನಗರ: ತಿಮ್ಮೇಗೌಡನದೊಡ್ಡಿಯ ಅಮೃತ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಐದು ದಿನಗಳ ರಾಷ್ಟ್ರೀಯ ಮಟ್ಟದ ಶಾರ್ಟ್ ಟರ್ಮ್ ಟ್ರೈನಿಂಗ್ ಕಾರ್ಯಕ್ರಮ
ಮಾಗಡಿ: ಪಟ್ಟಣದಲ್ಲಿ ನಡೆದ ತಾ. ಟಿ.ಎ.ಪಿ.ಸಿ.ಎಂ.ಎಸ್ ನ ಸರ್ವ ಸದಸ್ಯರ ವಾರ್ಷಿಕ ಸಭೆ
ರಾಮನಗರ: ಬಿಡದಿ ರೈತರ ಮೇಲೆ ದಾಖಲಾಗಿದ್ದ  ಎರಡು ಪ್ರಕರಣಗಳ ತನಿಖೆಗೆ ಹೈಕೋರ್ಟ್ ನಿಂದ ತಡೆ‌
ಮಾಗಡಿ: ಕುದೂರು ಪೊಲೀಸರಿಂದ  ಸರಗಳ್ಳರ ಬಂಧನ
ರಾಮನಗರ: ಆ. 25 ರ ವಿಧಾನ ಸೌಧ ಚಲೋಗೆ ರೈತರ ಬೆಂಬಲಿ ಇರಲಿ ಎಂದು ಜಮೀನುಗಳಲ್ಲಿ ರೈತರ ಮನವಿ
ರಾಮನಗರ: ಬೈಕ್ ನಿಂದ ಆಯಾತಪ್ಪಿ ಬಿದ್ದ ಸವಾರ ಸಾವು, ಕೆಂಚನಕುಪ್ಪೆ ಗೇಟ್ ಬಳಿ ಘಟನೆ
ಚನ್ನಪಟ್ಟಣ: ನಾಯಿದೊಳೆ  ಗ್ರಾಮದಲ್ಲಿನ  ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಾಸಕ.ಸಿ. ಪಿ.ಯೋಗೇಶ್ವರ್ ಭಾಗಿ
ಚನ್ನಪಟ್ಟಣ: ಕಳೆದು ಹೋಗಿದ್ದ ಮೊಬೈಲ್ ಪತ್ತೆ ಮಾಡಿ ವಾರಸುದಾರರಿಗೆ ಹಿಂತಿರುಗಿಸಿದ ಪೂರ್ವ ಠಾಣೆ ಪೊಲೀಸರು
ರಾಮನಗರ: ಆ.25 ರಂದು ಬಿಡದಿ ರೈತರಿಂದ ವಿಧಾನ ಸೌಧ ಚಲೋ: ನಗರದಲ್ಲಿ ಪ್ರಕಾಶ್
ರಾಮನಗರ: ನಮ್ಮದು ಬೃಂದಾವನ ಸಂಸ್ಕೃತಿ ಅವರದ್ದು ಸೂಟ್ ಕೇಸ್ ಸಂಸ್ಕೃತಿ: ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
ಕನಕಪುರ: ಕನಕಪುರದ ಟಿಎಪಿಸಿಎಂಎಸ್ ನಿಂದ ಅನ್ನಭಾಗ್ಯ ಅಕ್ಕಿ ರಾಗಿ ಅಕ್ರಮ ಸಾಗಣೆಕೆ ಆರೋಪ
ರಾಮನಗರ: ಅಕ್ಕೂರು ಗ್ರಾಮದ ಪಕ್ಷದ ಮುಖಂಡರಮನೆಗೆ ಕೇಂದ್ರ ಸಚವ ಎಚ್.ಡಿ. ಕುಮಾರಸ್ವಾಮಿ ಭೇಟಿ