Public App Logo
Profile Picture

Mamara Shivakumar

@malavalli
52112Followers
609Following
ಮೂಗನಕೊಪ್ಪಲಿನ ರೇಷ್ಮೆರಾಜ ತ್ಯಾಗರಾಜುರವರಿಗೆ ಕನ್ನಡಿಗರ ಹೆಮ್ಮೆಯ ವಿಜಯ ಕರ್ನಾಟಕ ದಿನಪತ್ರಿಕೆಯ "ಸೂಪರ್ ಸ್ಟಾರ್ ರೈತ ಪ್ರಶಸ್ತಿ "ಪುರಸ್ಕಾರ
ಮಾಗನೂರಿನ ನಾಡಗೌಡರ ಮೊಮ್ಮಗನ ಹುಟ್ಟುಹಬ್ಬದ ಸಂಭ್ರಮ ಪರಮಪೂಜ್ಯ ಸುತ್ತೂರು ಶ್ರೀಗಳಿಂದ ಶ್ರೀರಕ್ಷೆ
ಮಳವಳ್ಳಿ ಪಟ್ಟಣದ ಖ್ಯಾತ ಉದ್ಯಮಿ RMH  ದಿವಂಗತ ರಾಜೇಶ್ ರವರ ಪುತ್ರ ಸುಕಾಂತ್ ರಾಜೇಶ್ ಅನಾರೋಗ್ಯದಿಂದ ನಿಧನ -ಮೇ 10ರಂದು ಭಾನುವಾರ ಅಂತ್ಯಕ್ರಿಯೆ
ಪಟ್ಟಣದಲ್ಲಿ ಎಂಎಸ್ ಗೋಲ್ಡ್ಸ್ ಡೈಮಂಡ್ಸ್ ವತಿಯಿಂದ ಚಿನ್ನ ಬೆಳ್ಳಿ ವಜ್ರ ಆಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ :ಮಾರುಕಟ್ಟೆ ಅಧಿಕಾರಿ ಹೇಳಿಕೆ
ಸುತ್ತೂರಿನ ಶ್ರೀ ಶಿವರಾತ್ರಿದೇಶಿಕೇಂದ್ರಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಉಮ್ಮತ್ತೂರಿನಲ್ಲಿ  ಯುನೈಟೆಡ್ ಅಕಾಡೆಮಿಯ ನೂತನ ಶಾಲೆ ಲೋಕಾರ್ಪಣೆ
ಡಿ.ಹಲಸಹಳ್ಳಿ ಇತಿಹಾಸ ಪ್ರಸಿದ್ಧ ಏಕದಳ ಬಿಲ್ವ ಕ್ಷೇತ್ರ ಷಡಕ್ಷರ ಗವಿಮಠದಲ್ಲಿ ಮೇಳಯಿಸಿದ ಧಾರ್ಮಿಕ ಕಾರ್ಯಕ್ರಮಗಳು-ಕಣ್ಮನ ಸೆಳೆದ ದೀಪಾಲಂಕಾರ
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಗಂಗಾಧರಸ್ವಾಮಿ ರವರಿಂದ ಮಾಮರ ಸೌಹಾರ್ದ ಸಹಕಾರ ಸಂಘದ ಡಿಜಿಟಲ್ E-ಸ್ಟಾಂಪಿಂಗ್ ಸೇವೆಗೆ ಚಾಲನೆ
ಏಪ್ರಿಲ್ 25,26ರಂದು ಮಳವಳ್ಳಿ ಕ್ಷೇತ್ರದ ಜನಪ್ರಿಯ ಶಾಸಕರಾದ ಪಿಎಂ ನರೇಂದ್ರಸ್ವಾಮಿಯವರ ಪುತ್ರಿಯ ಮದುವೆ ಸಂಭ್ರಮ- ಸರ್ವರಿಗೂ ಪ್ರೀತಿಯ ಅಮಂತ್ರಣ
ಹೊಸಹಳ್ಳಿ ಗ್ರಾಮದ ಶ್ರೀ ಸಿದ್ದಮಲ್ಲೇಶ್ವರ ಪಟ್ಟದ ಮಠದ -ಪ್ರಾರ್ಥನಾ ಮಂದಿರ- ದಾಸೋಹ ಭವನ ಲೋಕಾರ್ಪಣೆಗೆ ಕ್ಷಣಗಣನೆ
ತಾಲೂಕಿನ ಡಿ.ಹಲಸಹಳ್ಳಿ ಗವಿ ಬಸವೇಶ್ವರಮಠದ ರಾಜಗೋಪುರ ಉದ್ಘಾಟನೆಗೆ ಸಕಲ ಸಿದ್ಧತೆ- ಹಲಗೂರಿನಲ್ಲಿ ಗವಿಮಠದ ಶ್ರೀ ಷಡಕ್ಷರಿಸ್ವಾಮಿಗಳ ಹೇಳಿಕೆ
ಹೊಸಹಳ್ಳಿ ಶ್ರೀ ಸಿದ್ದಮಲ್ಲೇಶ್ವರ ಪಟ್ಟದ ಮಠದ ನೂತನ ಕಟ್ಟಡ- ಪ್ರಾರ್ಥನಾ ಮಂದಿರ- ದಾಸೋಹ ಭವನ- ಶ್ರೀಮಹಾಂತಸ್ವಾಮಿಗಳ ಸಂಸ್ಕರಣೋತ್ಸವಕ್ಕೆ ಚಾಲನೆ
ಪಟ್ಟಣದಲ್ಲಿ 138ನೇ ಶರಣರ ಚಿಂತನ ಮಂಥನ ಕಾರ್ಯಕ್ರಮಕ್ಕೆ ಪ್ರಾಧ್ಯಾಪಕರು ಹಾಗೂ ಬಸವತತ್ವ ಪ್ರವಚನಕಾರರಾದ ಡಾ.ಸಿಎಂ ಚೇತನ್ ಕುಮಾರ್ ಚಾಲನೆ
ಕರ್ನಾಟಕದಾದ್ಯಂತ ಮಾತೃಶ್ರೀ ಅಮ್ಮನವರ ಹುಟ್ಟುಹಬ್ಬ –ಜಿಲ್ಲೆಯ  527 ಮಾಶಾಸನ ಪಲಾನುಭವಿಗಳಿಗೆ ಹಣ್ಣು-ಹಂಪಲ ವಿತರಣೆ-  ಎಂ.ಶಿವಕುಮಾರ್ ಹೇಳಿಕೆ
ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ಚಾಲನೆ ತರಬೇತಿ ಆರಂಭ
ಪರಮಪೂಜ್ಯ ತ್ರಿವಿಧದಾಸೋಹಿ ಸೇವೆ-ಕೂಡುಗೆ -ತತ್ವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ - ಮಳವಳ್ಳಿ ಪಟ್ಟಣದಲ್ಲಿ ಸಮಾಜಸೇವಕರಾದ ಬಬ್ರುವಾಹನ ಹೇಳಿಕೆ
ಮಳವಳ್ಳಿ ಪಟ್ಟಣದಲ್ಲಿ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತಿ ಆಚರಣೆ- ವಿಶೇಷ ಪೂಜೆ- ಪ್ರಸಾದ ವಿತರಣೆ
ಶರಣ್ಯ ಹಿಲ್‌ವ್ಯೂ ಫಾರ್ಮ್ಸವತಿಯಿಂದ  "ಶರಣ್ಯ ಯುಗಾದಿ ಉತ್ಸವಕ್ಕೆ "ಜನಸಾಗರ - ಪ್ಲಾಟ್ ಖರೀದಿದಾರರಲ್ಲಿ ಸಡಗರ ಸಂಭ್ರಮ -ಗಮನ ಸೆಳೆದ ಕ್ರೀಡೆಗಳು
ಮಳವಳ್ಳಿ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ತಡಗರ ಸಂಭ್ರಮ ಶ್ರದ್ಧಾ ಭಕ್ತಿಯಿಂದ ಶ್ರೀ ರಾಮನವಮಿ ಆಚರಣೆ
ಮಳವಳ್ಳಿ ತಾಲೂಕಿನ ಕಿರುಗಾವಲು-ಟಿ.ನರಸೀಪುರ ಮಾರ್ಗದಲ್ಲಿರುವ ಶರಣ್ಯ ಹಿಲ್ ವ್ಯೂವ್ ಪಾರ್ಮ್ಸ ವತಿಯಿಂದ ಮಾ.28 ರಂದು  ಶರಣ್ಯ ಯುಗಾದಿ ಉತ್ಸವ
ಪಟ್ಟಣದಲ್ಲೂ ವಾಣಿಜ್ಯ ಸಿಲಿಂಡರ್ ಕೊರತೆ-ಪ್ರತಿಷ್ಠೀತ ಹೋಟೆಲ್‌ಗಳು ಬಂದ್-ಮಾಲೀಕರ ಅತಂಕ-ಗ್ರಾಹಕರ ಪರದಾಟ ಕೂಡಲೇ ಸಿಲಿಂಡರ್ ವ್ಯವಸ್ಥೆಗೆ ಒತ್ತಾಯ
ಮಳವಳ್ಳಿ ಪಟ್ಟಣದ ಐತಿಹಾಸಿಕ ಕೋಟೆ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮ ಪಟ್ಟಾಭಿಷೇಕ ಪೂಜಾ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ
ಚನ್ನಪಿಳ್ಳೆಕೊಪ್ಪಲು ಮುರಾರ್ಜಿ ವಸತಿ ಶಾಲೆಗೆ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾದ ಎಂ ಮಹೇಂದ್ರ ನೇತೃತ್ವದ ತಂಡ ಧಿಡೀರ್ ಬೇಟಿ ಪರಿಶೀಲನೆ
ಭಾರತ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾಮರ ಮೀಡಿಯಾ ಮೇಲ್ ಮೂಲಕ ಸಹ ನಾಗರಿಕರಿಗೆ ಯುಗಾದಿ ಹಬ್ಬದ ಸಂದೇಶ
ದೇಶಾದ್ಯಂತ ಇಂಧನಕ್ಕೆ ಅಡೆತಡೆಯಿಲ್ಲ-ನಾವು ಪ್ರತಿ ಹಂತದಲ್ಲೂ ನಿಮ್ಮೊಂದಿಗಿದ್ದೇವೆ- ಇಂಧನ ಸದಾ ಲಭ್ಯವಿದೆ- ಇಂಡಿಯನ್ ಆಯಿಲ್ ಕಂಪನಿಯ ಪ್ರಕಟಣೆ
ಮಳವಳ್ಳಿಯಲ್ಲಿ ಅರ್ಥಪೂರ್ಣ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ ಆಗಮಿಸಿದ ಜನರಿಗೆ ಪ್ರಸಾದ ವಿತರಣೆ