Public App Logo
Profile Picture

Mamara Shivakumar

@malavalli
52131Followers
609Following
ಪಟ್ಟಣದ ಉದ್ಯಮಿ ಬುಕ್ ಡಿಪೋ ಮಾದಪ್ಪ ನಿಧನ 'ಜೂನ್ 4 ರಂದು ಗುರುವಾರ ಮಾಗನೂರಿನಲ್ಲಿ ಅಂತ್ಯಕ್ರಿಯೆ
ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪದಗ್ರಹಣಕ್ಕೆ ಕ್ಷಣಗಣನೆ ಮಳವಳ್ಳಿಯಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೊಟ್ಟನಳ್ಳಿ ರಮೇಶ್ ಅಭಿನಂದನೆ
ಗೆಜ್ಜಲಗೆರೆ ಗ್ರಾಮದಲ್ಲಿ ಜೂ.3ರಂದು ಕಂದೇಗಾಲದ ಗುರುಮಠದ ಖ್ಯಾತಜ್ಯೋತಿಷಿಗಳು ವೇದಬ್ರಹ್ಮ ಶ್ರೀಮಲ್ಲಾರಾಧ್ಯರವರಿಗೆ ನುಡಿನಮನ ಕಾರ್ಯಕ್ರಮ
ಮಂಡ್ಯ ನಗರದಲ್ಲಿ ಮೇ 30ರಂದು ಜಿಲ್ಲೆಯ ದಕ್ಷ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್ ಇ ಗಂಗಾಧರ ಸ್ವಾಮಿಯವರ ಬೀಳ್ಕೊಡುಗೆ ಸಮಾರಂಭ
ಐತಿಹಾಸಿಕ ಮಾರೆಹಳ್ಳಿ  ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವ- ದಿ. ಎಂ.ವಿ.ವೆಂಕಟಪ್ಪನವರ ಕುಟುಂಬಸ್ಥರಿಂದ ಪೂಜೆ- ವಿದ್ಯುಕ್ತ ಚಾಲನೆ
ಕಿರುಗಾವಲು ಪೊಲೀಸರ ಭರ್ಜರಿ ಬೇಟೆ -16 ಪ್ರಕರಣಗಳಲ್ಲಿ ಬೇಕಾಗಿದ್ದ ಸರಗಳ್ಳರ ಬಂಧನ -70 ಲಕ್ಷ ಮೌಲ್ಯದ ಅರ್ಧ ಕೆಜಿ ಚಿನ್ನ ವಶ
ಮಂಡ್ಯ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾಗಿ ಮಳವಳ್ಳಿ ತಾಲೂಕಿನ ಹಂಗ್ರಾಪುರದ ಹೆಚ್.ಬಿ ಚಂದ್ರ ಅವಿರೋಧ ಆಯ್ಕೆ-ಅಭಿನಂಧನೆ
ಮಳವಳ್ಳಿ ತಾಲೂಕಿನ ತೊರೆ ಕಾಡನಹಳ್ಳಿ  ಶಿಂಷಾ ನದಿ ಸೇತುವೆ ಕೆಳಗೆ ಮೊಸಳೆಮರಿ ಪ್ರತ್ಯಕ್ಷ ಅರಣ್ಯ ಇಲಾಖೆಯಿಂದ ಸಂರಕ್ಷಣೆ ಮತ್ತು ರೈತರಿಗೆ ಜಾಗೃತಿ
ಜಿಂಕೆ ನುಂಗಿದ ಭಾರೀ ಗಾತ್ರದ ಹೆಬ್ಬಾವು- ಚಲಿಸಲಾಗದೆ ಒದ್ದಾಟ - ನೆಟ್ಕಲ್ ಗ್ರಾಮದ ಹೊರವಲಯದ ಕಾಡಿನಲ್ಲಿ ಪ್ರತ್ಯಕ್ಷ ಸ್ಥಳೀಯರಿಂದ ದೃಶ್ಯ ಸೆರೆ
ಕಂದೇಗಾಲ ಗುರುಮಠದ ಖ್ಯಾತ ಜ್ಯೋತಿಷಿಗಳು ಆಗಮಿಕರು ಮಲ್ಲರಾಧ್ಯ ನಿಧನ ಶನಿವಾರ ಇಂದು ಗೆಜ್ಜಲಗೆರೆ ಗ್ರಾಮದಲ್ಲಿ ಅಂತ್ಯಕ್ರಿಯೆ ಅಪಾರ ಜನರಿಂದ ಸಂತಾಪ
ಪಟ್ಟಣದಲ್ಲಿ ವರ್ಗಾವಣೆಗೊಂಡ ಅಪರ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಕಾವ್ಯಶ್ರೀರವರಿಗೆ ವಕೀಲರ ಸಂಘದ ವತಿಯಿಂದ ಹೃದಯ ಸ್ಪರ್ಶಿ ಬೀಳ್ಕೊಡುಗೆ
ಮಳವಳ್ಳಿ ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಸಿಬ್ಬಂದಿಗಳಿಂದ ಕಾನೂನು ಬಾಹಿರ ಸ್ಥಳೀಯರಿಂದ -ಶುಲ್ಕ ವಸೂಲಿ ಸಾರ್ವಜನಿಕರಿಂದ ಆಕ್ರೋಶ
ಕ್ರೀಡಾಕೂಟಗಳಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ- ಹಲಗೂರಿನಲ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಲಂಗೂರು ಮಂಜುನಾಥ್ ಕರೆ
ಪಟ್ಟಣದ ಪ್ರಾದೇಶಿಕ ಸಾರಿಗೆತರಬೇತಿ ಕೇಂದ್ರದಲ್ಲಿ ಸಾರಿಗೆ ನಿರೀಕ್ಷಕರಿಗೆ ವೃತ್ತಿ ಪರಿಚಯ ಕಾರ್ಯಾಗಾರ-ಕ.ರಾ.ರ.ಸಾ ನಿರ್ದೇಶಕಿ ಗಾಯಿತ್ರಿ ಚಾಲನೆ
ಮಳವಳ್ಳಿಯಲ್ಲಿ ರಾಜ್ಯ ಕರುನಾಡು ಟೈಲರ್ ನೆರವು ನಿಧಿ ಸಮಿತಿಯಿಂದ ಟೈಲರ್ ಮಕ್ಕಳಿಗೆ ಪ್ರತಿಬಾ ಪುರಸ್ಕಾರ
ಪಟ್ಟಣದಲ್ಲಿ ಮಾಜಿ ಶಾಸಕ ಡಾ ಕೆ.ಅನ್ನದಾನಿ ನೇತೃತ್ವದಲ್ಲಿ ಮಾಜಿಪ್ರದಾನಿ ಹೆಚ್.ಡಿ.ದೇವೇಗೌಡರವರ ಹುಟ್ಟುಹಬ್ಬ ಆಚರಣೆ
ಮಾಗನೂರಿನ ಯಜಮಾನರಾದ ದಿ.ಎಂ.ಬಿ.ಪರಮೇಶ್ವರಪ್ಪ ರವರ ಪತ್ನಿ ಮಹದೇವಮ್ಮ ನಿಧನ- ಸಂಜೆ ಅಂತ್ಯಕ್ರಿಯೆ ಅಪಾರ ಗಣ್ಯರಿಂದ ಅಂತಿಮ ದರ್ಶನ ಸಂತಾಪ
ಮಳವಳ್ಳಿ ಪಟ್ಟಣದ ಮಾಮರ ವಿಐ  ಸೇವಾ ಕೇಂದ್ರದಲ್ಲಿ  ಗ್ರಾಹಕರಿಗೆ ಧಮಾಕ ಕೊಡುಗೆ
* ಲಿಮಿಟೆಡ್ ಡಾಟಾ -ಕರೆ -ಎಸ್ ಎಮ್ ಎಸ್ ಸಿಮ್ ಆಫರ್
ಮಳವಳ್ಳಿ ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘವನ್ನು ಉಳಿಸಿ ಬೆಳೆಸಿ ಸುತ್ತೂರು ಕನಕಪುರ ಪರಮ ಪೂಜ್ಯರಿಗೆ ಸದಸ್ಯರ ಮೊರೆ
ರಾಜ್ಯದ ಧೀಮಂತ ನಾಯಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರಿಗೆ ಮುಖ್ಯಮಂತ್ರಿಯಾಗಿ ಹುದ್ದೆ ನೀಡುವಂತೆ ಹೈ ಕಮಾಂಡ್ ಗೆ ಅಭಿಮಾನಿ ಒತ್ತಾಯ
ಮೂಗನಕೊಪ್ಪಲಿನ ರೇಷ್ಮೆರಾಜ ತ್ಯಾಗರಾಜುರವರಿಗೆ ಕನ್ನಡಿಗರ ಹೆಮ್ಮೆಯ ವಿಜಯ ಕರ್ನಾಟಕ ದಿನಪತ್ರಿಕೆಯ "ಸೂಪರ್ ಸ್ಟಾರ್ ರೈತ ಪ್ರಶಸ್ತಿ "ಪುರಸ್ಕಾರ
ಮಾಗನೂರಿನ ನಾಡಗೌಡರ ಮೊಮ್ಮಗನ ಹುಟ್ಟುಹಬ್ಬದ ಸಂಭ್ರಮ ಪರಮಪೂಜ್ಯ ಸುತ್ತೂರು ಶ್ರೀಗಳಿಂದ ಶ್ರೀರಕ್ಷೆ
ಮಳವಳ್ಳಿ ಪಟ್ಟಣದ ಖ್ಯಾತ ಉದ್ಯಮಿ RMH  ದಿವಂಗತ ರಾಜೇಶ್ ರವರ ಪುತ್ರ ಸುಕಾಂತ್ ರಾಜೇಶ್ ಅನಾರೋಗ್ಯದಿಂದ ನಿಧನ -ಮೇ 10ರಂದು ಭಾನುವಾರ ಅಂತ್ಯಕ್ರಿಯೆ
ಪಟ್ಟಣದಲ್ಲಿ ಎಂಎಸ್ ಗೋಲ್ಡ್ಸ್ ಡೈಮಂಡ್ಸ್ ವತಿಯಿಂದ ಚಿನ್ನ ಬೆಳ್ಳಿ ವಜ್ರ ಆಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ :ಮಾರುಕಟ್ಟೆ ಅಧಿಕಾರಿ ಹೇಳಿಕೆ
ಸುತ್ತೂರಿನ ಶ್ರೀ ಶಿವರಾತ್ರಿದೇಶಿಕೇಂದ್ರಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಉಮ್ಮತ್ತೂರಿನಲ್ಲಿ  ಯುನೈಟೆಡ್ ಅಕಾಡೆಮಿಯ ನೂತನ ಶಾಲೆ ಲೋಕಾರ್ಪಣೆ