Public App Logo
Profile Picture

Ballari News

@ballarinews
225Followers
1Following
ಬಳ್ಳಾರಿ: ನಗರದ ಕೌಲ್ ಬಜಾರ್ ನಿವಾಸಿ ಆಫ್ರಿನ್ ಬಾನು ಮೃತ ದೇಹ ಪತ್ತೆ
ಬಳ್ಳಾರಿ: ನಗರದಲ್ಲಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಧರೆಗುರುಳಿದ ಮರಗಳು
ಬಳ್ಳಾರಿ: ಪಿಸಿಪಿಎನ್‌ಡಿಟಿ ಕಾಯ್ದೆ: ಮುಂದಿನ 3 ವರ್ಷಗಳ ಅವಧಿಗೆ ‘ಜಿಲ್ಲಾ ಸಲಹಾ ಸಮಿತಿ' ಪುನರ್ ರಚನೆ- ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು
ಬಳ್ಳಾರಿ: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ
ಬಳ್ಳಾರಿ: ಬಳ್ಳಾರಿ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತಗೊಳಿಸಲು ಹಠಾತ್ ದಾಳಿ ಹಾಗೂ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಡಿಸಿ ನಾಗೇಂದ್ರ ಪ್ರಸಾದ್.ಕೆ ಸೂಚನೆ
ಬಳ್ಳಾರಿ: ನಗರದಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸಿದ ಪೊಲೀಸರು
ಬಳ್ಳಾರಿ: ಈಶ್ವರ್ ಖಂಡ್ರೆ ಅವರಿಗೆ ಡಿಸಿಎಂ ಸ್ಥಾನ ನೀಡುವಂತೆ ನಗರದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಆಗ್ರಹ
ಬಳ್ಳಾರಿ: ಜೂ.3 ರಂದು ಸಿಂಧುವಾಳ, ಬೆಣಕಲ್ಲು ಕೃಷಿ ಪ್ರದೇಶ, ಗೋನಾಳ್ ಸೇರಿದಂತೆ ವಿವಿಧ ಕಡೆ ವಿದ್ಯುತ್ ವ್ಯತ್ಯಯ
ಕಂಪ್ಲಿ: ಎಮ್ಮಿಗನೂರು ಗ್ರಾಮದ 6ನೇ ವಾರ್ಡಿನ ಇಂದಿರಾನಗರದ ಯುವತಿ ಕಾಣೆ, ಪತ್ತೆಗಾಗಿ ಪೊಲೀಸರಿಂದ ಮನವಿ
ಬಳ್ಳಾರಿ: ನಗರದ ಅಯ್ಯಪ್ಪ ಸ್ವಾಮಿ ಕಾಲೋನಿ, ಅನಂತಪುರ ರಸ್ತೆ, ತಾರಾನಾಥ ಆಸ್ಪತ್ರೆ ಸೇರಿದಂತೆ ವಿವಿಧ ಕಡೆ ಇಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ: ಡೈರಿ ಉದ್ಯಮಕ್ಕೆ ಬೆಂಬಲ, ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸುವುದೇ ‘ವಿಶ್ವ ಹಾಲು ದಿನ'ದ ಪ್ರಾಮುಖ್ಯತೆ
ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ 10 ದಿನಗಳ ರಾಷ್ಟಿçÃಯ ರಂಗಭೂಮಿ ಕಾರ್ಯಾಗಾರ
ನಾಟಕಗಳು ಮಾನವೀಯ ಪ್ರತಿಬಿಂಬದ ಪ್ರತೀಕ: ಬಸವಲಿಂಗಯ್ಯ
ಕಂಪ್ಲಿ: ಅಧಿಕಮಾಸವನ್ನು ಲೌಕಿಕ ಚಟುವಟಿಕೆಗಳಿಗೆ ಬಳಸುವ ಬದಲಿಗೆ ಆಧ್ಯಾತ್ಮ ಸಾಧನೆಗೆ ಬಳಸಿಕೊಳ್ಳಬೇಕಿದೆ: ಪಟ್ಟಣದಲ್ಲಿ ಪಂಡಿತ್ ವಾಗೀಶಾಚಾರ್ ಹೇಳಿಕೆ
ಬಳ್ಳಾರಿ: ಶೈಕ್ಷಣಿಕ ವರ್ಷದ ಶಾಲೆಗಳು ಆರಂಭವಾದ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ಇಂದು ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದ ಶಿಕ್ಷಕರು
ಬಳ್ಳಾರಿ: 2026ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೆಲುವು ಸಾಧಿಸಿದ ಹಿನ್ನೆಲೆ ನಗರದಲ್ಲಿ ಯುವಕರಿಂದ ಸಂಭ್ರಮಾಚರಣೆ
ಬಳ್ಳಾರಿ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ,ವಿವಿಧ ಪ್ರಕರಣಗಳಲ್ಲಿ 2.62 ಕೋಟಿ ಸ್ವತ್ತು ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸರು
ಬಳ್ಳಾರಿ: ಜೂನ್ 2ರಂದು ತುಂಗಭದ್ರಾ ಜಲಾಶಯದ ಹೂಳು ತೆರವು ಕಾರ್ಯಕ್ರಮ: ನಗರದಲ್ಲಿ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ
ಕಂಪ್ಲಿ: ಪಟ್ಟಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3.80 ಲಕ್ಷ ಮೌಲ್ಯದ ಪಡಿತರ ಅಕ್ಕಿ ವಶ
ಸಿರಗುಪ್ಪ: ಜೂನ್ 1 ರಂದು ತೆಕ್ಕಲಕೋಟೆ ಮತ್ತು ಕರೂರು ಸೇರಿದಂತೆ ವಿವಿಧ ಕಡೆ ವಿದ್ಯುತ್ ವ್ಯತ್ಯಯ
ಬಳ್ಳಾರಿ: ಆದರ್ಶ ವಿದ್ಯಾಲಯ: 6ನೇ ತರಗತಿ ದಾಖಲಾತಿಗೆ 3 ದಿನ ಅವಕಾಶ
ಕಂಪ್ಲಿ: ದೇವಲಾಪುರ ಗ್ರಾಮದ ಬಳಿ ಬೈಕ್‌ಗಳ ನಡುವೆ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು
ಬಳ್ಳಾರಿ: ಬಳ್ಳಾರಿ ನಗರದಲ್ಲಿ ಗೋವಿನ ತಲೆ ಕಡೆದು ರಸ್ತೆಗೆ ಎಸೆದ ಘಟನೆ ಜರುಗಿದೆ
ಬಳ್ಳಾರಿ: ಜೂನ್ 1ರಂದು ಕೂಡ್ಲಿಗಿಯಲ್ಲಿ ನೇರ ಸಂದರ್ಶನ
ಬಳ್ಳಾರಿ: 2028ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ: ನಗರದಲ್ಲಿ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ
ಬಳ್ಳಾರಿ: ನಗರದಲ್ಲಿ ಮೇ 31 ರಂದು ಚಲವಾದಿ ನೌಕರರ ಕಲ್ಯಾಣ ಸಂಘದ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ