Public App Logo
Profile Picture

Ballari News

@ballarinews
11Followers
0Following
ಬಳ್ಳಾರಿ: ನಗರದ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ಮಾನಸಿಕ ಆರೋಗ್ಯದ ನಿರ್ವಹಣೆ ಕುರಿತು ತರಬೇತಿ ಕಾರ್ಯಗಾರ
ಬಳ್ಳಾರಿ: ಟಿ-ಟ್ವೆಂಟಿ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಗೆಲುವು: ನಗರದಲ್ಲಿ ಸಂಭ್ರಮಾಚರಣೆ
ಬಳ್ಳಾರಿ: ಮಾ.10 ರಿಂದ 20 ರವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದಿಂದ, ಶ್ರೀಶೈಲಂಗೆ ವಿಶೇಷ ಸಾರಿಗೆ ಸೌಲಭ್ಯ
ಬಳ್ಳಾರಿ: ನಗರದ ಹಳೆಯ ಡಿಸಿ ಕಚೇರಿಯಲ್ಲಿ ಜನಗಣತಿ ಕುರಿತು ತರಬೇತಿ ಕಾರ್ಯಗಾರ
ಬಳ್ಳಾರಿ: ಕಾರಿಗನೂರು ಮತ್ತು ಪಾಪಿನಾಯಕನಹಳ್ಳಿ ರೈಲು ನಿಲ್ದಾಣಗಳ ಮಧ್ಯೆ ಅನಾಮಧೇಯ ವ್ಯಕ್ತಿಯ ಶವ ಪತ್ತೆ:ವಾರಸುದಾರರ ಪತ್ತೆಗೆ ಪೊಲೀಸರಿಂದ ಮನವಿ
ಬಳ್ಳಾರಿ: ನಗರದ ಹಾಸ್ಟೆಲ್‌ನಲ್ಲಿ ನಡೆದ ಗಲಾಟೆ ಕುರಿತು ಎಸ್‌ಪಿ ಸುಮನ್ ಪನ್ನೆಕೇರ್ ಪ್ರತಿಕ್ರಿಯೆ
ಬಳ್ಳಾರಿ: ಬಳ್ಳಾರಿಯ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಯಿಂದ ಹಲವರ ಮೇಲೆ ಹಲ್ಲೆ:ಓರ್ವ ಬಾಲಕ ಸಾವು ಹಲವರಿಗೆ ಗಾಯ
ಬಳ್ಳಾರಿ: ನಗರದ ವಾಸವಿ ಶಾಲೆಯಲ್ಲಿ ಮಕ್ಕಳಿಂದ ಭಾರತ ಕ್ರಿಕೆಟ್ ತಂಡ ವಿಶ್ವ ಕಪ್ ಗೆಲ್ಲಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು
ಬಳ್ಳಾರಿ: ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ,ಮಾ.10 ರಂದು ಜಿಲ್ಲಾ ಮಟ್ಟದ ವಿಕಲಚೇತನರ ಕುಂದುಕೊರತೆ ಸಭೆ
ಸಿರಗುಪ್ಪ: ಇಬ್ರಾಹಿಂಪುರ ಗ್ರಾಮದಲ್ಲಿ ಅನಾಮಧೇಯ ಮೃತ ವ್ಯಕ್ತಿ ಪತ್ತೆ,ವಾರಸುದಾರರ ಪತ್ತೆಗೆ ಪೊಲೀಸರಿಂದ .ಮನವಿ
ಬಳ್ಳಾರಿ: ಸರ್ಕಾರಿ ಹುದ್ದೆಗಳ ತುಂಬುವಾಗ ವರ್ಗೀಕರಣಕ್ಕೆ ಅಗ್ರಹ,ನಗರದ ಡಿಸಿ ಕಚೇರಿ ಬಳಿ ಜಿಲ್ಲಾ ಮಾದಿಗ ಸಂಘಗಳ ಒಕ್ಕೂಟ ಹಕ್ಕೊತ್ತಾಯ
ಬಳ್ಳಾರಿ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಜನಪರ ಸಂಘಟನೆಯಾಗಿದೆ:ನಗರದಲ್ಲಿ ಎಸ್.ಬಾಬು ಹೇಳಿಕೆ
ಬಳ್ಳಾರಿ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ: 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ
ಬಳ್ಳಾರಿ: ಮಾರ್ಚ್ 8ರಂದು ನಗರದ ಮಾರುತಿ ಕಾಲೋನಿ, ಪಾರ್ವತಿ ನಗರ, ಕನ್ನಡ ನಗರ ಸೇರಿದಂತೆ ವಿವಿಧ ಕಡೆ ವಿದ್ಯುತ್ ವ್ಯತ್ಯಯ
ಬಳ್ಳಾರಿ: ಸರ್ಕಾರಿ ಜಮೀನು ಅತಿಕ್ರಮಣ ತೆರವಿಗೆ ಜಿಲ್ಲಾಡಳಿತದಿಂದ ಕಾರ್ಯಪಡೆ ರಚನೆ ನಗರದಲ್ಲಿ:ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರಿಂದ ಮಾಹಿತಿ
ಸಿರಗುಪ್ಪ: ಕರೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ:ತಹಶೀಲ್ದಾರ್ ಗೌಸಿಯಾ ಬೇಗಂ ಭೇಟಿ ಪರಿಶೀಲನೆ
ಬಳ್ಳಾರಿ: ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆ ಬಳ್ಳಾರಿ ಪ್ರಾದೇಶಿಕ ಕಚೇರಿ ವತಿಯಿಂದ ನಗರದಲ್ಲಿ ಮಾ.13ರಂದು ಪಿಂಚಣಿ ಅದಾಲತ್ ಕಾರ್ಯಕ್ರಮ
ಬಳ್ಳಾರಿ: ವಿದ್ಯಾನಗರದಲ್ಲಿ ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು ಸಲಹೆ ಬಿಸಿಲು ಹೆಚ್ಚು ಹಿನ್ನಲೆ
ಗರ್ಭಿಣಿ ಮಹಿಳೆಯರು ಮಧ್ಯಾಹ್ನ ಅವಧಿಯಲ್ಲಿ ಹೊರಹೋಗದಿರಿ
ಬಳ್ಳಾರಿ: ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಭೌತಶಾಸ್ತ್ರ ಅಧ್ಯಯನ ವಿಭಾಗದ, ಸಂಶೋಧನಾ ವಿದ್ಯಾರ್ಥಿ ರಮೇಶ ಅವರಿಗೆ ಪಿಎಚ್ ಡಿ ಪದವಿ ಲಭಿಸಿದೆ
ಬಳ್ಳಾರಿ: ಡಿಸಿ ಕಚೇರಿಯಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಡಿಸಿ ನಾಗೇಂದ್ರ ಪ್ರಸಾದ್ ಹೇಳಿಕೆ ಮಾ.11ರಿಂದ ಜಿಲ್ಲೆಯಲ್ಲಿ ಎಚ್‌ಪಿವಿ ಲಸಿಕಾ ಅಭಿಯಾನ
ಬಳ್ಳಾರಿ: ನಗರದ ಜಿಲ್ಲಾಧಿಕಾರಿಗಳ ಕಛೇರಿ ಬಳಿ ವಿವಿಧ ಬೇಡಿಕೆಗಳನ್ನು,ಈಡೇರಿಸಬೇಕೆಂದು ಒತ್ತಾಯಿಸಿ ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ
ಬಳ್ಳಾರಿ: ದುಬೈನಲ್ಲಿ ಸಿಲುಕಿದ್ದ ಬಳ್ಳಾರಿಯ 35  ಪ್ರವಾಸಿಗರು ಬೆಂಗಳೂರಿಗೆ ಸುರಕ್ಷಿತವಾಗಿ ವಾಪಸ್ ಬಂದಿದ್ದಾರೆ
ಕಂಪ್ಲಿ: ಮೆಟ್ರಿ ಗ್ರಾಮದಲ್ಲಿ ನೂತನ ಸಿಸಿ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ :ಶಾಸಕ ಗಣೇಶ್
ಬಳ್ಳಾರಿ: ನಗರದಲ್ಲಿ ಮಾರ್ಚ್ 6 ರಿಂದ 25 ರವರೆಗೆ ಶೇ.20 ರಿಯಾಯಿತಿ ದರದಲ್ಲಿ ಲಿಡ್ಕರ್ ವಸ್ತುಗಳು ಮಾರಾಟ
ಬಳ್ಳಾರಿ: ಬಳ್ಳಾರಿಯಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ
ರಾಜ್ಯ ಸರ್ಕಾರ ಉದ್ಯೋಗಾಕಾಂಕ್ಷಿಗಳ ಪರವಾಗಿದೆ: ಮುಂಡರಗಿ ನಾಗರಾಜ್ ಅಭಿಮತ