Public App Logo
Profile Picture

NO1 NEWZ

@shivakumard
1102Followers
1Following
ಶಿಡ್ಲಘಟ್ಟ: ಗೊರಮಡಗು ಗ್ರಾಮದಲ್ಲಿ 40 ವರ್ಷಗಳಿಂದ ಅಭಿವೃದ್ಧಿ ಕುಂಠಿತಗೊಂಡಿದ್ದ ರಸ್ತೆ ನಿರ್ಮಾಣಕ್ಕೆ ಮುಂದಾದ ಶಾಸಕ ಬಿಎನ್ ರವಿಕುಮಾರ್
ಶಿಡ್ಲಘಟ್ಟ: ನಗರದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಏಪ್ರಿಲ್ 21 ಮಂಗಳವಾರ ನಡೆದ ರೇಷ್ಮೆ ಗೂಡಿನ ಧಾರಣೆ
ಶಿಡ್ಲಘಟ್ಟ: ನಗರದ ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಂಸ್ಥೆಯಿಂದ ಶ್ರೀ ಶಂಕರಾಚಾರ್ಯರ ಜಯಂತಿ ಆಚರಣೆ
ಬಾಗೇಪಲ್ಲಿ: ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಶೀಘ್ರ ಗುಣಮುಖರಾಗಲಿ ಎಂದು ಬಾಗೇಪಲ್ಲಿ ಅಭಿಮಾನಿಗಳು ದೇವಾಲಯಗಳಲ್ಲಿ ವಿಶೇಷ ಪೂಜೆ
ಬಾಗೇಪಲ್ಲಿ: ಅದ್ವೈತ ವೇದಾಂತದ ಸ್ಥಾಪಕ ಮತ್ತು ಮಹಾನ್ ದಾರ್ಶನಿಕರು ಶ್ರೀ ಶಂಕರಾಚಾರ್ಯರು-ತಹಸೀಲ್ದಾರ್ ಮನಿಷಾ ಮಹೇಶ್ ಪತ್ರಿ
ಬಾಗೇಪಲ್ಲಿ: ಬೆಸ್ಕಾಂ ಇಲಾಖೆ ಸಮರ್ಪಕ ವಿದ್ಯುತ್ ಪೋರೈಕೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ-ಎಕೆ.ಆರ್.ಎಸ್. ಜಿಲ್ಲಾ ಅಧ್ಯಕ್ಷ ಮಂಜುನಾಥ ರೆಡ್ಡಿ
ಶಿಡ್ಲಘಟ್ಟ: ನಗರ್ತ ಮಂಡಳಿಯಿಂದ ಶ್ರೀ ಬಸವೇಶ್ವರ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ನಡೆಸಿದರು.
ಶಿಡ್ಲಘಟ್ಟ: ತಾಲೂಕಿನ ಬುರುಡುಗುಂಟೆ ಗಂಗಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಿದ ಸಿಎಂ ಬೈರೇಗೌಡ
ಶಿಡ್ಲಘಟ್ಟ: ಮಾಜಿ ಶಾಸಕರು ಹಾಗೂ ಮಾಜಿ ಸಚಿವ ವಿ ಮುನಿಯಪ್ಪ ಅವರ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಶುಭ ಕೋರಿ ಆಶೀರ್ವಾದ ಪಡೆದರು
ಶಿಡ್ಲಘಟ್ಟ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಬಸವೇಶ್ವರ ಸೇವಾ ಅಭಿವೃದ್ಧಿ ಟ್ರಸ್ಟ್ ವತಿಯಿಂದ ತಾಲ್ಲೂಕು ಸಭಾಂಗಣದಲ್ಲಿ ಬಸವಣ್ಣನವರ ಜಯಂತಿ
ಶಿಡ್ಲಘಟ್ಟ: ತಾಲೂಕು ಪಂಚಾಯಿತಿಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಕಚೇರಿ ಉದ್ಘಾಟನೆ
ಶಿಡ್ಲಘಟ್ಟ: ಮರಿಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮುನಿ ತಿಮ್ಮಕ್ಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮುನಿಯಪ್ಪ
 ಅವಿರೋಧ ಆಯ್ಕೆ
ಶಿಡ್ಲಘಟ್ಟ: ಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಮಹಿಳೆಯರ ವಿರುದ್ಧವಲ್ಲ : ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ
ಶಿಡ್ಲಘಟ್ಟ: ಅರಿಕೆರೆ ಗ್ರಾಮದಲ್ಲಿ 135ನೇ ಅಂಬೇಡ್ಕರ್ ಜಯಂತಿ ಅಂಗವಾಗಿ ನಾಮಫಲಕ ಅನಾವರಣ
ಶಿಡ್ಲಘಟ್ಟ: ನಗರದಲ್ಲಿ ಅಂಬೇಡ್ಕರ್–ಜಗಜೀವನ್ ರಾಮ್ ಜಯಂತಿ ಅದ್ದೂರಿ: ಬಡವರಿಗೆ ಮನೆ ಕಲ್ಪನೆಗೆ ಹೋರಾಟದ ಘೋಷಣೆ
ಶಿಡ್ಲಘಟ್ಟ: ನಗರದ ಕರಗದಮ್ಮ ದೇವಾಲಯಕ್ಕೆ ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ
ಶಿಡ್ಲಘಟ್ಟ: ವರದನಾಯಕನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಉಳಿಸಲು ಕಲಾವಿದನಿಂದ ದನ ಕರುಗಳೊಂದಿಗೆ ವಿನೂತನ ಪ್ರತಿಭಟನೆ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಗಿ ಖರೀದಿಯಲ್ಲಿ ಮುಂದು: ಬಟವಾಡೆ ನಿರೀಕ್ಷೆ
ಶಿಡ್ಲಘಟ್ಟ: ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಏ.18 ಶನಿವಾರ ನಡೆದ ರೇಷ್ಮೆ ಗೂಡಿನ ಧಾರಣೆ
ಶಿಡ್ಲಘಟ್ಟ: ಚೀಮನಹಳ್ಳಿ ಬೈರೇಗೌಡ ಅವರಿಂದ ದಿಬ್ಬೂರಹಳ್ಳಿ ವೃತ್ತದಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿ ಆಚರಣೆ
ಚಿಂತಾಮಣಿ: ಗಣತಿದಾರರ ಸಮಸ್ಯೆಗಳನ್ನು ಬಗೆಹರಿಸುವಂತೆ ಚಿಂತಾಮಣಿ ಸರ್ಕಾರಿ ನೌಕರರ ಸಂಘದಿಂದ ತಹಶೀಲ್ದಾರ್ ಗೆ ಮನವಿ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಅನುದಾನ ಫೈಟ್, ಸಚಿವ ಸುಧಾಕರ್ ವಿರುದ್ಧ ಪ್ರದೀಪ್ ದೂರು!
ಶಿಡ್ಲಘಟ್ಟ: ನನ್ನ ಅಧಿಕಾರಾವಧಿಯಲ್ಲಿ ಯಾರ ಬಳಿಯಾದರೂ ಹತ್ತು ಪೈಸೆ ಲಂಚ ಪಡೆದಿದ್ದರೆ ನಾನು ಈ ಕ್ಷಣದಲ್ಲೇ ರಾಜೀನಾಮೆ ಕೊಡುತ್ತೇನೆ.
ಶಿಡ್ಲಘಟ್ಟ: ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಉತ್ತಮ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧ
ಚಿಂತಾಮಣಿ: ನಗರದಲ್ಲಿ ವಕೀಲನ ಮೊಬೈಲ್ ಕಸಿದು ಪಾಕಿಸ್ತಾನ ಪರ ಪೋಸ್ಟ್;ಅಕ್ರಮ ಬಂಧನ ಆರೋಪದಡಿ ಎಸ್‌ಪಿಗೆ ದೂರು