Public App Logo
Profile Picture

NO1 NEWZ

@shivakumard
1235Followers
1Following
ಚಿಂತಾಮಣಿ: ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ನಗರದಲ್ಲಿ ಒಕ್ಕಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಸಂಭ್ರಮ.!
ಚಿಂತಾಮಣಿ: ಸರ್ವೆ ಕಾರ್ಯಕ್ಕೆ ಅಡ್ಡಿ:ಪೊಲೀಸರ ರಕ್ಷಣೆಯಲ್ಲಿ ಮುಕ್ತಾಯಗೊಂಡ ಸರ್ವೆಕಾರ್ಯ.ಜಮೀನು ಸರ್ವೆ ವೇಳೆ ಗದ್ದಲ!
ರಾಜ್ಯದ ೨೫ನೇ ಮುಖ್ಯಮಂತ್ರಿ ಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಚೇಳೂರು ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ಶಿಡ್ಲಘಟ್ಟ: ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಲು ಎಂದು ಪುಟ್ಟು ಆಂಜಿನಪ್ಪ ಅವರು ನಗರದ ವಿವಿಧ ದೇವಾಲಯಗಳಲ್ಲಿ ಪೂಜೆ
ಬಾಗೇಪಲ್ಲಿ: ಮಾರಪ್ಪಗಾರಿಪಲ್ಲಿ ಗ್ರಾಮದಲ್ಲಿ ಬಲಡ್ಯಾರಿಂದ ದೌರ್ಜನ್ಯವಾಗಿ ರಸ್ತೆ ಒತ್ತುವರಿ, ರೈತರ ಸಂಚಾರಕ್ಕೆ ಸಂಕಷ್ಟ
ಶಿಡ್ಲಘಟ್ಟ: ಡಿ.ಕೆ.ಶಿ ಅಭಿಮಾನಿಗಳಿಂದ ನಗರದಲ್ಲಿ ಭರ್ಜರಿ ಬಾಡೂಟ, ಸಿಹಿ ವಿತರಣೆ. ದೇವಸ್ಥಾನಗಳಲ್ಲಿ ಹರಕೆ ತಿರಿಸುತ್ತಿರುವ ಅಭಿಮಾನಿಗಳು.!
ಚಿಂತಾಮಣಿ: ಕೆ.ಹೆಚ್.ಮುನಿಯಪ್ಪರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ನಗರದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಒತ್ತಾಯ.
ಚಿಂತಾಮಣಿ: ಜೂನ್ 4 ರಿಂದ ಕೆಐಎಡಿಬಿ ಭೂಸ್ವಾಧೀನದ ಪರ ಬೆಂಬಲಿಸಿ ಹೋರಾಟ ತೀವ್ರ, ನಗರದಲ್ಲಿ ರೈತ ಸಂಘಟನೆ‌ ಎಚ್ಚರಿಕೆ..!
ಚಿಕ್ಕಬಳ್ಳಾಪುರ: ನಗರ ಸಭೆ ಅಧಿಕಾರಿಗಳ ನಡತೆಗೆ ಬೇಸತ್ತ ಸಾರ್ವಜನಿಕರು ವಾರ್ಡ್ ನಂಬರ್ 18ರಲ್ಲಿ ಸ್ವಚ್ಛತೆಗೆ ಮುಂದಾದರು.
ಶಿಡ್ಲಘಟ್ಟ: ರೈತರನ್ನು ಕಡೆಗಣಿಸುತ್ತಿರುವ ಜಿಲ್ಲಾಡಳಿತ ವಿರುದ್ದ ಜೂ.4ರಂದು ಪಂಜಿನ ಮೆರವಣಿಗೆ ಎಂದು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ
ನಿವೃತ್ತ ಪಿಡಿಓ ಗೌಸ್ ಪೀರ್ ಅವರಿಗೆ ತಾಲೂಕಿನ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಭಾವಪೂರ್ಣ ಬೀಳ್ಕೊಡಿಗೆ..!
ಶಿಡ್ಲಘಟ್ಟ: ಕೆ ಎಚ್ ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಹಾಗೂ ಉನ್ನತ ಸಚಿವ ಸ್ಥಾನ ನೀಡಬೇಕೆಂದು ತಾತಾಹಳ್ಳಿಯಲ್ಲಿ ದಸಂಸ ಮುಖಂಡ ಚಲಪತಿ ಆಗ್ರಹ
ಶಿಡ್ಲಘಟ್ಟ: ನಗರದ ಶ್ರೀ ಗಂಗಮ್ಮ ದೇವಿಗೆ 7 ನೇ ವರ್ಷದ ಅದ್ದೂರಿ ಕರಗ ಮಹೋತ್ಸವ, ಈ ಕಾರ್ಯಕ್ರಮದಲ್ಲಿ ಆಂಜಿನಪ್ಪ ಪುಟ್ಟು ಬಾಗಿ
ಶಿಡ್ಲಘಟ್ಟ: ಜೂನ್ 7 ರಂದು ನಡೆಯಲಿರುವ ಶುಭ ಯಾತ್ರೆಗೆ ಪ್ರಚಾರ ವಾಹನಕ್ಕೆ ಚಾಲನೆ ನೀಡಿದ ಅಧ್ಯಕ್ಷ ವೆಂಕಟೇಶ್
ಶಿಡ್ಲಘಟ್ಟ: ಜೂನ್ 5ರಂದು 10,000 ಬೈಕ್ ಗಳ ಮೂಲಕ ಚಿಕ್ಕಬಳ್ಳಾಪುರದಿಂದ ಬೆಂಗಳೂರು ವಿಧಾನಸೌಧಕ್ಕೆ ಹೊರಟು ರೈತ ಸಂಘಟನೆಗಳಿಂದ ವಿಧಾನಸೌಧ ಮುತ್ತಿಗೆ
ಶಿಡ್ಲಘಟ್ಟ: ಡಾಕ್ಟರ್ ಎಂ ಸಿ ಸುಧಾಕರ್ ಅವರಿಗೆ ಮುಂದಿನ ಸಚಿವ ಸಂಪುಟದಲ್ಲಿ ಉತ್ತಮ ಪದವಿ ನೀಡಬೇಕೆಂದು ಗ್ಯಾರಂಟಿಗಳ ಸಮಿತಿ ಸದಸ್ಯ ಮೂರ್ತಿ ಆಗ್ರಹ
ಬಾಗೇಪಲ್ಲಿ: ಮಿಟ್ಟೇಮರಿ ಗ್ರಾಮದ ಗರುಡಾದ್ರಿ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬಾಗೇಪಲ್ಲಿ ಶಾಸಕರಿಗೆ ಸಚಿವ ಸ್ಥಾನ ನೀಡಿ ಎಂದು ವಿಶೇಷ ಪೂಜೆ
ಶಿಡ್ಲಘಟ್ಟ: ರೈತರ ಸಮಸ್ಯೆಗಳನ್ನು ಬಗೆಹರಿಸಿ ಎಂದು ನಗರದ ತಾಲೂಕು ಕಚೇರಿಯ ಮುಂದೆ ರೈತರ ಪ್ರತಿಭಟನೆ
ಶಿಡ್ಲಘಟ್ಟ: ಕೆ ಎಚ್ ಮುನಿಯಪ್ಪ ಅವರಿಗೆ ಉತ್ತಮ ಖಾತೆ ನೀಡುವಂತೆ ರಾಜ್ಯ ವರಿಷ್ಠರಿಗೆ ಬಿವಿ ರಾಜೀವ್ ಗೌಡ ಮನವಿ
ಚಿಂತಾಮಣಿ: ಯಾದವ ವಿದ್ಯಾರ್ಥಿ ನಿಲಯದಲ್ಲಿ ಸಾಧಕರಿಗೆ ಗೌರವ:ಕೃತಜ್ಞತೆ ಸಲ್ಲಿಸಿದ ಯಾದವ ಸಮುದಾಯದವರು.
ಶಿಡ್ಲಘಟ್ಟ: ನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮೇ 31 ಭಾನುವಾರ ನಡೆದ ರೇಷ್ಮೆ ಗೂಡಿನ ಧಾರಣೆ
ಚಿಕ್ಕಬಳ್ಳಾಪುರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಬಿಕೆ ರವಿ ಅವರಿಂದ ಪತ್ರಕರ್ತರ ಕಷ್ಟ ಕಾರ್ಪಣ್ಯಗಳ ಬಗ್ಗೆ ಕನ್ನಡ ಭವನದಲ್ಲಿ ಹೇಳಿಕೆ
ಚಿಕ್ಕಬಳ್ಳಾಪುರ: ನನ್ನ ಬೇಡಿಕೆಯನ್ನು ಮುಂದಿಡಲು ದೆಹಲಿಗೆ ತೆರಳುತ್ತಿದ್ದೇನೆ. ಚಿಕ್ಕಬಳ್ಳಾಪುರ ನಗರದಲ್ಲಿ ಶಾಸಕ ಡಾ. ಎಂ ಸಿ ಸುಧಾಕರ್ ಹೇಳಿಕೆ..!
ಚಿಕ್ಕಬಳ್ಳಾಪುರ: ಸಂಜೆ ನಡೆಯಲಿರುವ ಐಪಿಎಲ್ ಯಾವುದೇ ರೀತಿ ಸಂಭ್ರಮಾಚರಣೆ ಮಾಡಬಾರದು ಎಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ ಎಸ್ ಪಿ ಕುಶಾಲ್ ಚೌಕ್ಸೆ
ಶಿಡ್ಲಘಟ್ಟ: ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಚೈತ್ರಶ್ರೀ ಗೆ ಸನ್ಮಾನ