Public App Logo
Profile Picture

Shiva Kumar D

@shivakumard
1420Followers
1Following
ಶಿಡ್ಲಘಟ್ಟ: ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಪೂಜಿಸಿರುವ ಗಣೇಶಗಳಲ್ಲಿ ಹಲವು ಗಣೇಶಗಳು ವಿಸರ್ಜನೆ..
ಚಿಂತಾಮಣಿ: ಸಾರ್ವಜನಿಕ ಉದ್ಯಮಗಳ ಸಮಿತಿ ಅಧ್ಯಕ್ಷರಾಗಿ ಶಾಸಕ ಡಾ.ಎಂ.ಸಿ. ಸುಧಾಕರ್ ನೇಮಕ..
ಶಿಡ್ಲಘಟ್ಟ: ಚಿಕ್ಕದಾಸರಹಳ್ಳಿ ಗ್ರಾಮದಲ್ಲಿನ ಪರಿಶಿಷ್ಟ ಜಾತಿ ರುದ್ರಭೂಮಿಯಲ್ಲಿ ಸ್ವಚ್ಛತೆ ಕೊರತೆ — ಸಮಾಧಿಗಳಿಗೆ ಪೂಜೆ ಸಲ್ಲಿಸಲು ಗ್ರಾಮಸ್ಥರ ಪರದಾಟ.
ಶಿಡ್ಲಘಟ್ಟ: ಮಯೂರ ಸರ್ಕಲ್‌ನಲ್ಲಿ ಯುವಕರಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ : ಪುಟ್ಟು ಆಂಜಿನಪ್ಪ ಬಾಗಿ..
ಚಿಕ್ಕಬಳ್ಳಾಪುರ: ಪೂರ್ವಜರನ್ನು ಸ್ಮರಿಸಿ ಪೂಜೆ ಸಲ್ಲಿಸಿದ ಸಂಸದ ಡಾ.ಕರ ಸುಧಾಕರ್..
ಶಿಡ್ಲಘಟ್ಟ: ನಗರದ ಹೊರವಲಯದ ಕೆವಿ ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ..!
ಶಿಡ್ಲಘಟ್ಟ: ಹಂಡಿಗನಾಳದಲ್ಲಿ ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಸಕ ಬಿ ಎನ್ ರವಿಕುಮಾರ್ ಅವರಿಂದ ಬಾಗೀನೋತ್ಸವ..!
ಶಿಡ್ಲಘಟ್ಟ: ನಗರದ ವಿವಿಧ ವಾರ್ಡ್ ಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳ ವಿಸರ್ಜನೆಗೆ ವೀರಾಪುರದ ಕಲ್ಯಾಣಿಯಲ್ಲಿ ನಗರಸಭೆಯಿಂದ ಅಗತ್ಯ ವ್ಯವಸ್ಥೆ.
ಬಾಗೇಪಲ್ಲಿ: ಗೌರಿ–ಗಣೇಶ ಹಬ್ಬದ ಪ್ರಯುಕ್ತ ಮೂರು ತಾಲೂಕುಗಳಿಗೆ 555 ಗಣೇಶ ಮೂರ್ತಿಗಳ ವಿತರಣೆ..!
ಬಾಗೇಪಲ್ಲಿ: ಸಾಲ ಮರುಪಾವತಿ ಮಾಡಿದರೂ ಮರುಸಾಲ ನೀಡದ ಆರೋಪ: ಬ್ಯಾಂಕ್ ಅಧ್ಯಕ್ಷರ ವಿರುದ್ಧ ರೈತರ ಆಕ್ರೋಶ..
ಗೌರಿಬಿದನೂರು: ನಗರದ ಮುನೇಶ್ವರ ಬಡಾವಣೆಯಲ್ಲಿನ ಲಯನ್ಸ್ ಕಣ್ಣಿನ ತಪಾಸಣಾ ಕೇಂದ್ರದಲ್ಲಿ ಆಯೋಜಿಸಿದ 233ನೇ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ..!
ಚಿಂತಾಮಣಿ: ತಾಲ್ಲೂಕು ಆಡಳಿತವೇ ಜನರ ಬಳಿಗೆ ತೆರಳಿ ಕುಂದುಕೊರತೆ ಬಗೆಹರಿಸುವುದೇ ಪ್ರಜಾಸೇವೆಯ ಮುಖ್ಯ ಗುರಿ: ತಹಶೀಲ್ದಾರ್ ಸುದರ್ಶನ ಯಾದವ್..!
ಗೌರಿಬಿದನೂರು: ಪಿಎಲ್‌ಡಿ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿ ಮಾತ್ರವಲ್ಲದೆ ರೈತರ ಆರ್ಥಿಕ ಪ್ರಗತಿಗೂ ಮಹತ್ವದ ಕೊಡುಗೆ ನೀಡುತ್ತಾ ಬಂದಿದೆ ..!
ಶಿಡ್ಲಘಟ್ಟ: ಮೇಲೂರು ಸರ್ಕಾರಿ ಪ್ರೌಢಶಾಲೆಯ ಬಿಸಿಯೂಟ ನೌಕರರಿಗೆ, ಶಾಲಾಭಿವೃದ್ಧಿ ಸಮಿತಿಯಿಂದ ಗೌರಿ ಗಣೇಶ ಹಬ್ಬದ ಅಂಗವಾಗಿ ಬಾಗೀನ.
ಗೌರಿಬಿದನೂರು: ಸರ್ಕಾರದ ಆಡಳಿತವನ್ನು ಜನಸಾಮಾನ್ಯರ ಮನೆಬಾಗಿಲಿಗೆ ಕೊಂಡೊಯ್ಯುವ ಮಹತ್ವದ ಯೋಜನೆಯಾಗಿದೆ : ಶಾಸಕ ಕೆ.ಹೆಚ್. ಪುಟ್ಟಸ್ವಾಮಿಗೌಡ..!
ಶಿಡ್ಲಘಟ್ಟ: ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗಳಿಗೆ ಪರಿಹಾರವೇ ಪ್ರಜಾಸೇವೆ ಆಂದೋಲನದ ಉದ್ದೇಶ
ಗ್ರಾಮೀಣ ಭಾಗದ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ಅಗತ್ಯ: ಶಾಸಕ..!
ಶಿಡ್ಲಘಟ್ಟ: ನಗರದ ಜನಸಂದಣಿ ಪ್ರದೇಶದಲ್ಲಿ, ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪುಟ್ ಪೆಟ್ರೋಲಿಂಗ್..!
ಶಿಡ್ಲಘಟ್ಟ: ಹಾಲು ಉತ್ಪಾದನೆ ಹೆಚ್ಚಾದರೆ ಹುಜುಗೂರಿನಲ್ಲಿ ಬಿಎಂಸಿ ಕೇಂದ್ರ,ಹಾಲು ಉತ್ಪಾದಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು  ರಾಮಣ್ಣ ಭರವಸೆ..!
ಶಿಡ್ಲಘಟ್ಟ: ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕ ಹಾಗೂ ಗ್ರಾಮ ಪಂಚಾಯಿತಿ ಮೇಲೂರು ಇವರ ಸಹಯೋಗದಲ್ಲಿ ನಡೆದ ಈ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ..!
ಶಿಡ್ಲಘಟ್ಟ: ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ನವದೆಹಲಿಯ ನ್ಯಾಷನಲ್ ಬಾಲಭವನದಲ್ಲಿ “ಜನತೆಗಾಗಿ ಉಲ್ಲಾಸ್ ಮೇಳ..!
ಚಿಕ್ಕಬಳ್ಳಾಪುರ: ಗೌರಿ–ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಶಾಂತಿ ಸಭೆ..!
ಚಿಂತಾಮಣಿ: ಗುಣಮಟ್ಟದ ಹಾಲು ಪೂರೈಸಿ,ಸಂಘದ ಏಳಿಗೆಗೆ ಸಹಕರಿಸಿ: ಮುತ್ತುಕದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಅವಲಪ್ಪ ಕರೆ..!
ಶಿಡ್ಲಘಟ್ಟ: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮದ ಕುರಿತು ನಡೆದ ಪತ್ರಿಕಾಗೋಷ್ಠಿ..!
ಚಿಂತಾಮಣಿ: ನಾಗನಾಥೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಪೂರ್ಣಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ..!
ಶಿಡ್ಲಘಟ್ಟ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: ಎಸ್‌ಐಆರ್ ನೋಟಿಸ್ ವಿಚಾರಣೆ..!