Public App Logo
Profile Picture

News of yadagiri

@veeresh7743
278Followers
4Following
ಶಹಾಪುರ: ಕಾಲುವೆಗಳಿಗೆ ಏಪ್ರಿಲ್ 15 ರವರಗೆ ನೀರು ಹರಿಸಿ: ಶಹಾಪುರದಲ್ಲಿ ಅಮೀನರೆಡ್ಡಿ ಪಾಟೀಲ ಯಾಳಗಿ ಆಗ್ರಹ
ಶೋರಾಪುರ: ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವು ಪ್ರಕರಣ:  ಬಿಜೆಪಿ ಮುಖಂಡ ಅಮೀನರೆಡ್ಡಿ ಮಾಲಿ ಪಾಟೀಲ್ ನಗನೂರ ಗ್ರಾಮಕ್ಕೆ ಭೇಟಿ
ಗುರುಮಿಟ್ಕಲ್: ಇತ್ತೀಚೆಗೆ ನಿಧನರಾದ ಜೆಡಿಎಸ್  ಮುಖಂಡರು ಕಾರ್ಯಕರ್ತರ ಮನೆಗೆ ಶಾಸಕ ಶರಣಗೌಡ ಕಂದಕೂರ ಭೇಟಿ, ಸಾಂತ್ವನ
ವಡಗೇರಾ: ಮೀನುಗಾರರ ಗುಡಿಸಲಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಬೇಟಿ 
 ಸವಲತ್ತು ಮೀನುಗಾರ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿದ ಮುದ್ನಾಳ
ಯಾದಗಿರಿ: ಯಾದಗಿರಿ ನಗರದಲ್ಲಿ  ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಜನ್ಮ ದಿನಾಚರಣೆ
ಯಾದಗಿರಿ: *ಭಗವಾನ್ ಮಹಾವೀರರು ಅಹಿಂಸೆ,ಸತ್ಯದ ಪ್ರತಿಪಾದಕರು: ಯಾದಗಿರಿಯಲ್ಲಿ ಶಾಸಕ ತುನ್ನೂರ ಅಭಿಮತ
ಯಾದಗಿರಿ: ಜನಗಣತಿ ಅಂಗವಾಗಿ ಏಪ್ರಿಲ್ 1 ರಿಂದ 15 ರವರೆಗೆ ಸ್ವಯಂ ಗಣತಿ(self enumeration) ಮಾಡಿಕೊಳ್ಳಲು ಅವಕಾಶ, ಜಿಲ್ಲಾಧಿಕಾರಿ  ಹರ್ಷಲ್ ಭೋಯರ್
ಯಾದಗಿರಿ: ಏಪ್ರೀಲ್ 11ರಂದು ಸಿಎಂ ಸಿದ್ದರಾಮಯ್ಯನವರಿಂದ  ಸುಕ್ಷೇತ್ರ ಸೂಗೂರು ಎನ್ ಶ್ರೀ  ಭೋಜಲಿಂಗೇಶ್ವರರ ದೇವಸ್ಥಾನ ಉದ್ಘಾಟನೆ
ಯಾದಗಿರಿ: ನಾಳೆ ಯಾದಗಿರಿ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ
ಯಾದಗಿರಿ: ಕುರುಕಂದಾ ಗ್ರಾಮದಲ್ಲಿ ಮರೇಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಮಹೇಶರೆಡ್ಡಿ ಮುದ್ನಾಳ ಅವರಿಗೆ ಆಹ್ವಾನ
ಯಾದಗಿರಿ: ಯಾದಗಿರಿ ನಗರದ ಬಸ್ ನಿಲ್ದಾಣಕ್ಕೆ  ಅಕ್ಕ ಪಡೆ ಭೇಟಿ: ಬೆಳೆಬಾಳುವ ವಸ್ತುಗಳ ಬಗ್ಗೆ ಎಚ್ಚರ ವಹಿಸಲು ಸಾರ್ವಜನಿಕರಿಗೆ ಸಲಹೆ
ಯಾದಗಿರಿ: ಮುದ್ನಾಳ, ಠಾಣಗುಂದಿ ವೀರಾಂಜನೇಯ ಜಾತ್ರಾ ಮಹೋತ್ಸವ:  ಕರಪತ್ರ ಬಿಡುಗಡೆಗೊಳಿಸಿದ ಉಮೇಶ್ ಮುದ್ನಾಳ್
ಯಾದಗಿರಿ: ಅಸಂಘಟಿತ ವಲಯದ ಕಾರ್ಮಿಕರಿಗೆ ವಿತರಿಸುವ ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ಮಧ್ಯವರ್ತಿಗಳ ಹಾವಳಿ:ಯಾದಗಿರಿಯಲ್ಲಿ ಕಾರ್ಮಿಕರಿಂದ ಆರೋಪ
ಗುರುಮಿಟ್ಕಲ್: ತಂದೆಯ ಸಾವಿನ ದುಃಖದ ನಡುವೆ ಪರೀಕ್ಷೆ ಬರೆದ ವಿದ್ಯಾರ್ಥಿನಿ: ಗುರುಮಠಕಲ್ ಪಟ್ಟಣದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ
ಗುರುಮಿಟ್ಕಲ್: ಸೈದಾಪುರ ಪಟ್ಟಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಯಾದಗಿರಿ: ಬಾಗಲಕೋಟೆ ಉಪಚುನಾವಣೆ:  ಬಿಜೆಪಿ ಅಭ್ಯರ್ಥಿ ಪರ ಮಾಜಿ ಸಚಿವ ರಾಜೂಗೌಡ ಅಬ್ಬರದ ಪ್ರಚಾರ
ವಡಗೇರಾ: ಹೈಯಾಳ ಗ್ರಾಮದ ಹೈಯ್ಯಾಳಲಿಂಗೇಶ್ವರ ದೇವಸ್ಥಾನಕ್ಕೆ ಸಿಎಂ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ ಭೇಟಿ
ಶೋರಾಪುರ: ನಗನೂರ ಬಾಲಕರ ಸಾವು ಪ್ರಕರಣ: ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ, ವೈಯುಕ್ತಿಕ ಪರಿಹಾರ ವಿತರಣೆ
ಶೋರಾಪುರ: ಆಸ್ತಿ ವಿವಾದ: ಮಾವಿನಮಟ್ಟಿಯಲ್ಲಿ ಭೀಕರ ಕೊಲೆ
ಶೋರಾಪುರ: ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವು ಪ್ರಕರಣ: ನಗನೂರ ಗ್ರಾಮಕ್ಕೆ ಮುಖಂಡ ರಮೇಶ್ ಆಲ್ದಾಳ ಭೇಟಿ
ಗುರುಮಿಟ್ಕಲ್: ಪುಟಪಾಕ್ ಗ್ರಾಮದ ಸೂಫಿ ಸಂತ ಹಜರತ್ ಜಿಂದಾ ಶಾ ಮದರ್ ಅವರ ಉರೂಸ್ ಏಪ್ರಿಲ್ 2 ರಿಂದ ಆರಂಭ
ಶಹಾಪುರ: ಬಡಕಟ್ಟಡ ಕಾರ್ಮಿಕರಿಗೆ ನಿವೇಶನ ನೀಡುವಂತೆ ಭೀಮರಾಯನಗುಡಿಯಲ್ಲಿ ಸಚಿವರಿಗೆ  ಮನವಿ
ಯಾದಗಿರಿ: ಏಪ್ರಿಲ್ 5 ರಂದು ಯಾದಗಿರಿ ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ
ಶೋರಾಪುರ: ಕೆಂಭಾವಿ ಪಟ್ಟಣದಲ್ಲಿ  ಶ್ರೀಶೈಲ ಪಾದಯಾತ್ರೆ ಮತ್ತು ದಾಸೋಹದ ಸೇವಾರ್ಥಿಗಳಿಗೆ ನಮನ ಕಾರ್ಯಕ್ರಮ
ಶಹಾಪುರ: ಬೇಸಿಗೆ ಧಗೆ ತಪ್ಪಿಸಲು  ಗ್ರಾಮೀಣ ಭಾಗದಲ್ಲಿ ಈಜಲು ಬಾವಿ, ಹಳ್ಳಗಳ ಮೊರೆಹೋದ ಯುವಕರು, ಮಕ್ಕಳು