Public App Logo
Profile Picture

News of yadagiri

@veeresh7743
442Followers
4Following
ವಡಗೇರಾ: ಸ್ವಂತ ಹಣದಿಂದ ಉಳ್ಳೆಸೂಗುರ ರಸ್ತೆ ದುರಸ್ತಿಗೊಳಿಸಿದ ಶಾಸಕ ‌ತುನ್ನೂರಗೆ ರೈತರಿಂದ ಕೃತಜ್ಞತೆ ಸಲ್ಲಿಕೆ
ಯಾದಗಿರಿ: ಅನ್ನಭಾಗ್ಯ ಯೋಜನೆಯಡಿ ಜೂನ್ ಮಾಹೆಯಲ್ಲಿಯೆ  ಮೇ ಮತ್ತು  ಜೂನ್ ಮಾಹೆಯ ಪಡಿತರ ವಿತರಣೆಗೆ ಸೂಚನೆ
ಹುಣಸಗಿ: ಬಲಶೆಟ್ಟಿಹಾಳ ಗ್ರಾಮದ ನಿರಂಜನ ಶ್ರೀಗಳ ಪಟ್ಟಾಧಿಕಾರ
ವಡಗೇರಾ: ಹಿಟ್ನಾಳಗೆ ಸಚಿವ ಸ್ಥಾನ ನೀಡಲೇಬೇಕು,  ಇಲ್ಲವಾದಲ್ಲಿ ಕುರುಬ ಸಮಾಜದಿಂದ ಉಗ್ರ ಹೋರಾಟ: ಪಟ್ಟಣದಲ್ಲಿ ಕಾವಲಿ ಎಚ್ಚರಿಕೆ
ಯಾದಗಿರಿ: ಗ್ರಾಮೀಣ ಭಾಗದ ಹಾಳಾದ ರಸ್ತೆ ದುರಸ್ತಿ ಮತ್ತು ಅಭಿವೃದ್ಧಿಗೆ ಮುಂದಾದ ದಾನ ಫೌಂಡೇಷನ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಸಾಮಾಜಿಕ ಹೋರಾಟಗಾರ ಉಮೇಶ
ಯಾದಗಿರಿ: ವಿಶೇಷ ಚೇತನರಿಗೆ ಸಕಾಲಕ್ಕೆ ಸೌಲಭ್ಯ ಕಲ್ಪಿಸಿ :
ಜಿಲ್ಲಾಧಿಕಾರಿ  ರಾಹುಲ್ ತುಕಾರಾಮ ಪಾಂಡ್ವೆ*
ಶೋರಾಪುರ: ಕೆಂಭಾವಿ ಪಟ್ಟಣದಲ್ಲಿ ಸಂಜೀವರಾವ ಕುಲಕರ್ಣಿ ಅವರ ಮನೆಯಲ್ಲಿ ಅಧಿಕ ಮಾಸದ ಅಂಗವಾಗಿ ಹೋಮ ಹವನ, ಅನ್ನ ಸಂತರ್ಪಣೆ
ಶಹಾಪುರ: ಗೋಗಿ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಮೋಟಾರ್ ವಾಹನ ವಾರಸುದಾರರಿಗೆ ಹಸ್ತಾಂತರ
ಯಾದಗಿರಿ: ಕನ್ನಡ ನಾಡು ನುಡಿ ಗೆ ಶ್ರಮಿಸುತ್ತಿರುವ ಕರವೇ ಸೇನಾನಿ ಭೀಮುನಾಯಕ : ಸಿದ್ದು ನಾಯಕ ಹತ್ತಿಕುಣಿ ಅಭಿಮತ
ಶೋರಾಪುರ: ಮಳೆಗೆ ಏವೂರ ಗ್ರಾಮದ ಹತ್ತಿರ ರಸ್ತೆ ಮೇಲೆ ಬಿದ್ದು ಸಂಚಾರಕ್ಕೆ ತೊಂದರೆಯಾಗಿದ್ದ ಮರ ತೆರವುಗೊಳಿಸಿದ ಪೊಲೀಸರು
ಶಹಾಪುರ: ಮಂತ್ರಿ ಸ್ಥಾನ ಸಿಕ್ಕರೂ,  ಸಿಗದಿದ್ದರೂ ನನಗೆ ಯಾವುದೇ ಬೇಸರವಿಲ್ಲ : ನಗರದಲ್ಲಿ ನಿಕಟಪೂರ್ವ ಜಿಲ್ಲಾ ಉಸ್ತುವಾರಿ ಸಚಿವ  ದರ್ಶನಾಪುರ ಹೇಳಿಕೆ
ಶಹಾಪುರ: ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಶರಣಬಸಪ್ಪ ದರ್ಶನಾಪುರ
ವಡಗೇರಾ: ಡಿಕೆಶಿ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಕಾಂಗ್ರೆಸ್ ಮುಖಂಡರ ಆಗ್ರಹ
ಶಹಾಪುರ: ಶರಣಬಸಪ್ಪ ದರ್ಶನಾಪುರ ಅವರಿಗೆ ಡಿಸಿಎಂ ಜೊತೆಗೆ ಸಚಿವ ಸ್ಥಾನ ನೀಡಲು ಗುಂಡು ಪಾಟೀಲ ಆಗ್ರಹ
ಯಾದಗಿರಿ: ರೈಲ್ವೆ ಕಾಮಗಾರಿ ವೇಗ ಹೆಚ್ಚಿಸಲು ರೈಲ್ವೆ ಸಚಿವರಿಗೆ ಸಾಮಾಜಿಕ ಹೋರಾಟಗಾರ  ನಗರದಲ್ಲಿ ಉಮೇಶ ಕೆ. ಮುದ್ನಾಳ್ ಒತ್ತಾಯ
ಗುರುಮಿಟ್ಕಲ್: ಸೈದಾಪುರ ನಾಡಕಛೇರಿಯಲ್ಲಿ ಆಡಳಿತದ ಅಧೋಗತಿ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಮಾಜಿಕ ಹೋರಾಟಗಾರರ ತೀವ್ರ ಆಕ್ರೋಶ
ಶಹಾಪುರ: ಭಾರೀ ಮಳೆಗೆ ಕಾಟಮನಹಳ್ಳಿ ದೊಡ್ಡಹಳ್ಳ ತುಂಬಿ ಹರಿವು
ವಡಗೇರಾ: ಆರೋಗ್ಯದ ಬಗ್ಗೆ ಕಾಳಜಿ ಇರಲಿ ನಿರ್ಲಕ್ಷ್ಯ ಬೇಡ:  ವಡಗೇರಾ ಪಟ್ಟಣದಲ್ಲಿ  ಶಶಾಂಕ ಮೇಟಿ ಸಲಹೆ
ಗುರುಮಿಟ್ಕಲ್: ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ. ಜಾ. ಮತ್ತು ಪ. ಪಂ. ವಸತಿ ನಿಲಯಗಳಲ್ಲಿ ಬಯೋಮೆಟ್ರಿಕ್ ದುರ್ಬಳಕೆ: ಕರವೇ ಆಕ್ರೋಶ
ಯಾದಗಿರಿ: ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಪಂಡಿತ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಅಭಿಯಾನ ಆಯೋಜನೆ
ಯಾದಗಿರಿ: ಯರಗೋಳ, ಹೋರುಂಚಾದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ   ಶಾಸಕ ಕಂದಕೂರ ಚಾಲನೆ
ಯಾದಗಿರಿ: ಆಟೋ ಚಾಲಕರಿಗಾಗಿ ಕಾಲೋನಿ ನಿರ್ಮಾಣಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಒತ್ತಾಯ
ಯಾದಗಿರಿ: ಡಿಡಿಯು ಶಿಕ್ಷಣ ಸಮೂಹಗಳಿಂದ ಜಿಲ್ಲೆಯಲ್ಲಿ ಜೂನ್ 5 ರ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ
ಯಾದಗಿರಿ: ಟೈಯರ್  ಸ್ಫೋಟಗೊಂಡ ಪರಿಣಾಮ ಕಾರ್ ಪಲ್ಟಿ : ನಗರದ ಹೊರವಲಯದಲ್ಲಿ ನಡೆದ ಘಟನೆ
ಗುರುಮಿಟ್ಕಲ್: ಯಡ್ಡಳ್ಳಿ ಗ್ರಾಮದಲ್ಲಿ ಜರುಗಿದ 135ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಹಾನ್ ಮಾನವತಾವಾದಿ, ಅಂಬೇಡ್ಕರ್ ಜಯಂತಿ ಆಚರಣೆ