Public App Logo
Profile Picture

News of yadagiri

@veeresh7743
483Followers
4Following
ಹುಣಸಗಿ: ವಿದ್ಯುತ್ ಖಾಸಗೀಕರಣಕ್ಕೆ  ರಾಷ್ಟ್ರೀಯ ಭ್ರಷ್ಟಾಚಾರ ದಳದಿಂದ ವಿರೋಧ: ಪಟ್ಟಣದಲ್ಲಿ  ತಹಸೀಲ್ದಾರ್ ಅವರಿಗೆ ಮನವಿ
ಯಾದಗಿರಿ: ವಿದ್ಯುತ್ ಖಾಸಗಿಕರಣಕ್ಕೆ ನಗರದಲ್ಲಿ ವಿವಿಧ ಸಂಘಟನೆಗಳಿಂದ ವ್ಯಾಪಕ ವಿರೋಧ
ಯಾದಗಿರಿ: ಕಾಂಗ್ರೆಸ್ ಪಕ್ಷದಲ್ಲಿ ಅಹಿಂದ ನಾಯಕರು, ಬೂತ್ ಮಟ್ಟದ ಕಾರ್ಯಕರ್ತರ ಕಡೆಗಣನೆ: ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶರಣಗೌಡ ತೆಕರಾಳ ಬೇಸರ
ಗುರುಮಿಟ್ಕಲ್: ಸೇವಾ ಅವಧಿಯಲ್ಲಿನ ಕೆಲಸ ನಿವೃತ್ತಿ ನಂತರ ವ್ಯಕ್ತಿಯ ಮಹತ್ವ ತಿಳಿಸುತ್ತದೆ: ಸೈದಾಪುರದಲ್ಲಿ ನಿವೃತ್ತ ಡಿಡಿಪಿಐ ಶಾಂತಗೌಡ ಅಭಿಮತ
ಯಾದಗಿರಿ: ಶಿಥಿಲಗೊಂಡ ಮಹಿಳಾ ಶೌಚಾಲಯ ದುರಸ್ಥಿ ಮಾಡುವಂತೆ  ನಗರದಲ್ಲಿ ಕೈಯಲ್ಲಿ ಕಾಲಿ ಚಂಬು ಹಿಡಿದು ವಿನೂತನ ಪ್ರತಿಭಟನೆ ನಡೆಸಿದ ಮಹಿಳೆಯರು
ಶೋರಾಪುರ: ಕೆಂಭಾವಿ ಪಟ್ಟಣದಲ್ಲಿ ಎಸ್ಐಆರ್ ಮತದಾರ ಪರಿಷ್ಕರಣಿ ಕುರಿತು ಬಿಎಲ್ಒಗಳಿಗೆ ತರಬೇತಿ
ಗುರುಮಿಟ್ಕಲ್: ಚ ಬದ್ದೇಪಲ್ಲಿ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಅವರಿಂದ ಶಂಕು ಸ್ಥಾಪನೆ
ಯಾದಗಿರಿ: ಹೆಚ್ಚಿನ ರೈತರಿಗೆ ಬೆಳೆ ವಿಮೆ ಯೋಜನೆಗಳಡಿ ನೋಂದಾಯಿಸಿ: ವಿಮಾ ಯೋಜನೆಗಳ ಲಾಭ ದೊರಕಿಸಿ:ನಗರದಲ್ಲಿ ಜಿಲ್ಲಾಧಿಕಾರಿ  ರಾಹುಲ್ ತುಕಾರಾಮ ಪಾಂಡ್ವೆ*
ಹುಣಸಗಿ: ವಿಚಾರಣೆಗೆ ಕರೆದು ವ್ಯಕ್ತಿ ಮೇಲೆ ಹಲ್ಲೆ ಆರೋಪ: ಪೊಲೀಸ್ ಠಾಣೆಯಲ್ಲೇ ವೃದ್ಧ ಸಾವು : ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಘಟನೆ
ಶೋರಾಪುರ: ಅಲೆಮಾರಿ  ಪ.ಜಾತಿ,ಪೈ.ಪಂಗಡ ಜನಾಂಗದ ಕುಂದು ಕೊರತೆಗಳಿಗೆ ಸ್ಪಂದನೆ: ಪ್ರಗತಿ ಪರಿಶೀಲನಾ ಸಭೆ ಮೂಲಕ ವಿವಿಧ ಸೌಲಭ್ಯ ಗಳ ಲಾಭ ದೊರಕಿಸಲು ಸೂಚನೆ
ಶಹಾಪುರ: ಯಾ ಗೋಗಿ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಪ್ರಯುಕ್ತ  ಸಿಪಿಐ  ನೇತೃತ್ವದಲ್ಲಿ ಶಾಂತಿ ಸಭೆ
ಗುರುಮಿಟ್ಕಲ್: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಪೊಲೀಸ್ ಇಲಾಖೆಯ ಆದ್ಯತೆ - ಗಾಜರಕೋಟ ಗ್ರಾಮದಲ್ಲಿ  ಪೃಥ್ವಿಕ್ ಶಂಕರ್
ಯಾದಗಿರಿ: ಮುಂಡರಗಿ ರಾಣಿ ಚೆನ್ನಮ್ಮ ವಸತಿ ಶಾಲೆಗೆ ಜಿಲ್ಲೆಯ ಗಿರಿನಾಡು ಪಡೆ ಭೇಟಿ: ವಿವಿಧ ಕಾನೂನು, ಕಾಯ್ದೆ ಕುರಿತು ತಿಳುವಳಿಕೆ
ಯಾದಗಿರಿ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರ ಸಂಘ ಆಗ್ರಹ: ಟಾಟಾ ಪವರ್ ಖಾಸಗಿ ಕಂಪನಿಗೆ ಹಸ್ತಾಂತರ, ಮಾರಾಟ ಬೇಡ
ವಡಗೇರಾ: ಯಾದಗಿರಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಗೆ 100 ಕೋಟಿ ಮಂಜೂರು:ಶಾಸಕ ತುನ್ನೂರಗೆ ಅಭಿನಂದನೆ
ಯಾದಗಿರಿ: ಕೋರಾನ ವೇಳೆ ರದ್ದಾದ ಇಂಟರ್ ಸಿಟಿ ರೈಲು ಗಾಡಿಯನ್ನು ಮರು ಆರಂಭಕ್ಕೆ ವಿಶೇಷ ಅಭಿಯಾನಕ್ಕೆ ಅದ್ಧೂರಿ ಚಾಲನೆ ನೀಡಿದ ಸಾಮಾಜಿಕ ಹೋರಾಟಗಾರ ಮುದ್ನಾಳ
ಯಾದಗಿರಿ: ನಗರದ ಡಿಹೆಚ್ಒ ಕಚೇರಿಯಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರಿಂದ
ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ
ಯಾದಗಿರಿ: ಜಿಲ್ಲೆಯಲ್ಲಿ ತೀವ್ರ ರಸಗೊಬ್ಬರ ಕೊರತೆ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಚಂದ್ರಶೇಖರಗೌಡ ಮಾಗನೂರ ಮನವಿ
ಶೋರಾಪುರ: ನಗರಕ್ಕೆ ಆಗಮಿಸಿದ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಅಧ್ಯಕ್ಷೆ ಜಿ .ಪಲ್ಲವಿ ಅವರಿಗೆ ವಿವಿಧ ಸಮುದಾಯದ ಮುಖಂಡರಿಂದ ಸ್ವಾಗತ
ಗುರುಮಿಟ್ಕಲ್: ಪಟ್ಟಣದಲ್ಲಿ ಕೆಕೆಆರ್ಡಿಬಿ ಯೋಜನೆಯಡಿಯಲ್ಲಿನ ವಿವಿಧ ಕಾಮಗಾರಿಗಳಿಗೆ ಶಾಸಕ ಶರಣಗೌಡ ಕಂದಕೂರ ಅವರಿಂದ ಅಡಿಗಲ್ಲು
ಹುಣಸಗಿ: ಪಟ್ಟಣದ ವಿವಿಧೆಡೆ ಅಂತರಾಷ್ಟ್ರೀಯ ಯೋಗ ದಿನಾಚರಣೆ: 
ನಿರಂತರ ಯೋಗ ಮಾಡುವುದರಿಂದ  ಮನಸ್ಸಿಗೆ ನೆಮ್ಮದಿ: ಮುದಗಲ್
ಶೋರಾಪುರ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಪಟ್ಟಣದ ಸಂಜೀವನಗರ ಸರ್ಕಾರಿ ಶಾಲೆ: ಶಿಕ್ಷಕರ ಸಮರ್ಪಣಾ ಮನೋಭಾವಕ್ಕೆ ಒಲಿದ ಯಶಸ್ಸು
ಗುರುಮಿಟ್ಕಲ್: ವರದಕ್ಷಿಣೆ ಮುಕ್ತ ಸಮಾಜದ ನಿರ್ಣಯ ತೆಗೆದುಕೊಂಡ ತಾಲೂಕು ಬಂಜಾರ ಸಮಾಜದ ಮುಖಂಡರು:  ಹೆಣ್ಣು ಹೊರೆಯಲ್ಲ, ಸಂಪತ್ತು - ಸುರೇಶ್ ಚಿನ್ನ ರಾಥೋಡ್
ಯಾದಗಿರಿ: ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿರುವ ಟೌನ್ ಪೊಲೀಸ್ ಠಾಣೆ ಎದುರಿನ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ  ಏಕಾಏಕಿ ಕಾಣಿಸಿಕೊಂಡ ಬೆಂಕಿ
ಯಾದಗಿರಿ: ನಗರದಲ್ಲಿ ಕೆಎಂಎಸ್ ಪಿಪಿ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ