Public App Logo
Profile Picture

News of yadagiri

@veeresh7743
531Followers
4Following
ಯಾದಗಿರಿ: ಪಡಿತರ ಅಕ್ಕಿ ಅಕ್ರಮ ಸಂಗ್ರಹ ಬಯಲು: ಉಕ್ಕಿನಾಳ ತಾಂಡಾದ ಗೋದಾಮಿನಲ್ಲಿ 81.75 ಕ್ವಿಂಟಾಲ್ ಅಕ್ಕಿ ಜಪ್ತಿ
ಯಾದಗಿರಿ: ನಗರದಲ್ಲಿ ನಡೆದ ಸಿವಿಲ್ ಕಾನ್‌ಸ್ಟೇಬಲ್ ಪರೀಕ್ಷೆ ಶಾಂತಿಯುತವಾಗಿ ಪೂರ್ಣ
ಯಾದಗಿರಿ: ಆ.3ರಂದು ಪತ್ರಕರ್ತರ ಧ್ವನಿ ಜಿಲ್ಲಾ ಘಟಕದ ಪದಗ್ರಹಣ, ಪತ್ರಿಕಾ ದಿನಾಚರಣೆ :ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ರಿಂದ ವಿಶೇಷ ಉಪನ್ಯಾಸ
ಯಾದಗಿರಿ: ದೊಡ್ಡ ಕೆರೆಗೆ ನೀರು ತುಂಬಿಸಿ ಇಲ್ಲದಿದ್ದರೆ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ಎದುರಿಸಿ:  ಸಾಮಾಜಿಕ ಹೋರಾಟಗಾರ ಉಮೇಶ  ಎಚ್ಚರ
ಯಾದಗಿರಿ: ಗ್ರಾಮೀಣಾಭಿವೃದ್ಧಿಗೆ ವಿವಿಧ ಇಲಾಖೆಗಳ ಒಗ್ಗೂಡಿಸುವಿಕೆ ಕಾಮಗಾರಿಗಳ
ಪಟ್ಟಿ ಸಲ್ಲಿಸಲು ಜಿ.ಪಂ. ಸಿಇಒ ಲವೀಶ್ ಒರಡಿಯಾ ಸೂಚನೆ
ಶೋರಾಪುರ: ಕೆಂಭಾವಿ ಠಾಣೆಯನ್ನು ಶಹಾಪುರ ವೃತ್ತದಲ್ಲೇ ಉಳಿಸಲು ಒತ್ತಾಯ
ಶಹಾಪುರ: ಭೀಗುಡಿಯಲ್ಲಿ ನಡೆದ ರಾಜ್ಯ ಮಟ್ಟದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ :ವ್ಯಾಪಕವಾಗಿ ಬಳಸುತ್ತಿರುವ ಮಾದಕ ವಸ್ತುಗಳ ಕುರಿತು ಕಳವಳ
ಯಾದಗಿರಿ: ಯಾದಗಿರಿಯಲ್ಲಿ ಸಿವಿಲ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆ: 19 ಕೇಂದ್ರಗಳಲ್ಲಿ ಬಿಗಿ ಭದ್ರತೆಯಲ್ಲಿ ಪರೀಕ್ಷೆ
ಶೋರಾಪುರ: ಪ್ರಾಥಮಿಕ ಕ್ರೀಡಾಕೂಟ: ಕೆಂಭಾವಿ ಮೊರಾರ್ಜಿ ಶಾಲೆಯ ಬಾಲಕರು–ಬಾಲಕಿಯರ ಅಮೋಘ ಸಾಧನೆ
ಯಾದಗಿರಿ: ಪ್ರವಾಹದ ಆತಂಕದ ನಡುವೆ ಬ್ಯಾರೇಜ್ ಮೇಲೆ ಯುವಕರಿಂದ ಮೀನು ಹಿಡಿಯುವ ಹುಚ್ಚಾಟ
ಯಾದಗಿರಿ: ಗುರುಸಣಗಿ ಬ್ಯಾರೇಜ್‌ನಿಂದ ಸುಮಾರು 50 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ
ವಡಗೇರಾ: ಎಪಿಡಿ ಸಂಸ್ಥೆಯ ಸಮಾಜಮುಖಿ ಕಾರ್ಯ ಶ್ಲಾಘನೀಯ:ಡಾ.ಸಂಗಣಗೌಡ
ಶೋರಾಪುರ: ಬಾದ್ಯಪುರದಲ್ಲಿ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು; ಇಬ್ಬರು ಗಂಭೀರ
ಶೋರಾಪುರ: ವಲಯ ಮಟ್ಟದ ಖೋ-ಖೋ ಸ್ಪರ್ಧೆಯಲ್ಲಿ ಚಿಂಚೋಳಿ ಸರ್ಕಾರಿ ಶಾಲೆಗೆ ಪ್ರಥಮ ಸ್ಥಾನ
ಶೋರಾಪುರ: ಕೆಂಭಾವಿಯಲ್ಲಿ ಪ್ರತ್ಯೇಕ ಪೊಲೀಸ್ ವೃತ್ತ ಸ್ಥಾಪನೆಗೆ ಆಗ್ರಹಿಸಿ  ನಮ್ಮ ಕರ್ನಾಟಕ ಸೇನೆ ವತಿಯಿಂದ ಮನವಿ
ಶಹಾಪುರ: ದೋರನಹಳ್ಳಿ ಪಟ್ಟಣ ಪಂಚಾಯತಗೆ ಮೂಲ ಸೌಕರ್ಯ ಒದಗಿಸಲು ಆಗ್ರಹ
ಗುರುಮಿಟ್ಕಲ್: ಅಯ್ಯಪ್ಪ ಸ್ವಾಮಿ ದೇಗುಲ ನಿರ್ಮಾಣ ಕಾಮಗಾರಿ ಪರಿಶೀಲನೆ : ಶಾಸಕ ಶರಣಗೌಡ ಕಂದಕೂರ ಸೂಚನೆದೇವಸ್ಥಾನ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ
ಯಾದಗಿರಿ: ವಿಷಪೂರಿತ ದ್ರವಕ್ಕೆ ಹಳ್ಳದಲ್ಲಿ ಮೀನು-ಜಲಚರಗಳ ಮಾರಣಹೋಮ:ಬಾಡಿಯಾಳ ಬ್ರಿಜ್ ಕಂ ಬ್ಯಾರೇಜ್ ಮೇಲೆ ರೈತರೊಂದಿಗೆ ದಿಢೀರ್ ಪ್ರತಿಭಟನೆ
ಶೋರಾಪುರ: ಮಳೆ-ಬೆಳೆ ಸಮೃದ್ಧಿಗಾಗಿ ಅಮ್ಮಾಪುರದಿಂದ ಅಂಬಾಮಠದವರೆಗೆ 130 ಕಿ.ಮೀ. ಪಾದಯಾತ್ರೆ
ಶೋರಾಪುರ: ಕಾಲುವೆಗೆ ಉರುಳಿದ ಬೈಕ್: ಪತ್ನಿ ಸಾವು, ಪತಿ ಪ್ರಾಣಾಪಾಯದಿಂದ ಪಾರು
ಹುಣಸಗಿ: ತಪ್ಪು ದಾರಿಯಲ್ಲಿರುವವರನ್ನು ಸತ್ಪಥಕ್ಕೆ ಕರೆದೊಯ್ಯುವುದೇ ಗುರುವಿನ ಧರ್ಮ: ಶಾಂತರುದ್ರಮುನಿ ಶ್ರೀಗಳು
ಯಾದಗಿರಿ: ಸಾಲಬಾಧೆ ತಾಳದೆ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ
ವಡಗೇರಾ: ವಡಗೇರಾ ಪಟ್ಟಣದಲ್ಲಿ ಪ್ಲಾಸ್ಟಿಕ್ ಮುಕ್ತ ವಡಗೇರಾ ಅಭಿಯಾನ ಜಾಥಾ ಯಶಸ್ವಿ
ಶೋರಾಪುರ: ಶಹಾಪುರ ವೃತ್ತಕ್ಕೆ ಕೆಂಭಾವಿ ಠಾಣೆ ಸೇರ್ಪಡೆ; ಕಾನೂನು ಸುವ್ಯವಸ್ಥೆಗೆ ಮತ್ತಷ್ಟು ಬಲ
ಯಾದಗಿರಿ: ಯಾದಗಿರಿ ಪೊಲೀಸರ ಕಾರ್ಯಾಚರಣೆ; ಕಳೆದುಹೋದ ಮೊಬೈಲ್‌ಗಳು ವಾರಸುದಾರರ ಕೈಗೆ ಸಿಕ್ಕಿತು