Public App Logo
Profile Picture

News of yadagiri

@veeresh7743
555Followers
4Following
ಯಾದಗಿರಿ: ಖಾನಾಪುರದ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ 7 ದಿನಗಳ ಗಡುವು: ನೀರು–ಚರಂಡಿ ಸಮಸ್ಯೆ ಪರಿಹರಿಸದಿದ್ದರೆ ಹೆದ್ದಾರಿ ಬಂದ್: ಉಮೇಶ ಕೆ. ಮುದ್ನಾಳ
ಶೋರಾಪುರ: ಸುರಪುರ ತಾಲ್ಲೂಕಿನ ಎಲ್ಲ ಗ್ರಾಮಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ, ಸೆ.15ರಂದು ಕೆಂಭಾವಿಯಲ್ಲಿ ಪ್ರತಿಭಟನೆ: ಯುವ ಮುಖಂಡ ಯಾಳಗಿ
ವಡಗೇರಾ: ನವಚೇತನ ಟ್ರಸ್ಟ್‌ನಿಂದ ಉಚಿತ ಮಣ್ಣಿನ ಗಣೇಶ ಮೂರ್ತಿ ವಿತರಣೆ
ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಸಾರ್ವಜನಿಕರು ಆದ್ಯತೆ ನೀಡಲಿ: ಪಿಎಸ್ಐ ಅಯ್ಯಪ್ಪ
ಯಾದಗಿರಿ: ನಗರದ ಹೊರವಲಯದ ಭೀಮಾ ನದಿಯಲ್ಲಿ ಅಪರಿಚಿತ ಶವ ಪತ್ತೆ
ಶೋರಾಪುರ: ಕಕ್ಕೇರಾ ಸರಕಾರಿ ಶಾಲೆಯಲ್ಲಿ 300 ಮಕ್ಕಳಿಗೆ ಇಬ್ಬರೇ ಶಿಕ್ಷಕರು
ಯಾದಗಿರಿ: ವೀರಾರೆಡ್ಡಿ ಮುದ್ನಾಳ ನೇತೃತ್ವದಲ್ಲಿ ಬಂದೂರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಯಾದಗಿರಿ: ಯಾದಗಿರಿ ಅರಣ್ಯದಲ್ಲಿ ವನ್ಯಜೀವಿಗಳ ಅಕ್ರಮ ಬೇಟೆಯಾಡಿದ ಏಳು ಮಂದಿ ಬಂಧನ: ಆರು ನಾಡಬಂದೂಕು, ನವಿಲಿನ ಮಾಂಸ, ಜೀವಂತ ಆಮೆಗಳು ಹಾಗೂ ಏಡಿಗಳು ವಶ
ಶೋರಾಪುರ: ಕೆಂಭಾವಿ ಪಟ್ಟಣದಲ್ಲಿ ಸೌಹಾರ್ದತೆಯ ಗಣೇಶೋತ್ಸವಕ್ಕೆ ಸಿಪಿಐ ದೀಪಕ್ ಕುಮಾರ್ ಭೋಸರಡ್ಡಿ ಸಲಹೆ
ಶೋರಾಪುರ: ರಂಗಂಪೇಟೆನಲ್ಲಿ ಚಿತ್ರಕಲಾವಿದ ಮಹೇಶ ವಾಲಿಕರ ಏಕವ್ಯಕ್ತಿ ಪ್ರದರ್ಶನಕ್ಕೆ ಸುರೇಶ ಆರ್. ಸಜ್ಜನ ಚಾಲನೆ
ಗುರುಮಿಟ್ಕಲ್: ಗುರುಮಿಠಕಲ್ ಕರವೇ ತಾಲೂಕು ಘಟಕ ವಿಸರ್ಜನೆ: ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಮಾಹಿತಿ
ಯಾದಗಿರಿ: ಖರ್ಗೆ ಭಾಷಣದ ಸ್ಥಳ ಶುದ್ಧಿಕರಣ ಘಟನೆ - ರಾಹುಲ್ ಗಾಂಧಿ ವಿರುದ್ಧ ಎಫ್ ಐಆರ್ ವಿರೋಧಿಸಿ ನಗರದಲ್ಲಿ  ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ
ಯಾದಗಿರಿ: ನಗರದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಪಾಟೀಲ್ ಅನಪೂರಗೆ ಜಿಲ್ಲಾ ಕುರುಬ ಸಂಘದಿಂದ ಸನ್ಮಾನ
ಯಾದಗಿರಿ: ಯಾದಗಿರಿಯಲ್ಲಿ ಅಜ್ಜ–ಅಜ್ಜಿಯರ ದಿನಾಚರಣೆ: ಯುವಕರಿಗೆ ಹಿರಿಯರು ದಾರಿದೀಪ–ಬಬಿನ್ ರಾಜ್:
ಡಿಡಿಯು ಸಮೂಹ ಶಿಕ್ಷಣ ಸಂಸ್ಥೆಗಳನಲ್ಲಿ ಕಾರ್ಯಕ್ರಮ
ಯಾದಗಿರಿ: ಯಾದಗಿರಿಗೆ ನಾಳೆ ಹಿಂದೂ ಮಹಾಗಣಪತಿ ವಿರಾಟ್ ಪ್ರತಿಮೆ ಆಗಮನ:  ಭವ್ಯ ಸ್ವಾಗತದ ಬಳಿಕ ಲಕ್ಷ ವೃಕ್ಷಾರೋಪಣ ಸಂಕಲ್ಪ
ಯಾದಗಿರಿ: ಯಾದಗಿರಿಯಲ್ಲಿ ಪಿಎಂ-ಕಿಸಾನ್: ಇ-ಕೆವೈಸಿ ಪೂರ್ಣಗೊಳಿಸಲು ಶ್ರೀಧರ ಸಾಹುಕಾರ ಕರೆ:ತಾಂತ್ರಿಕ ಕಾರಣಗಳಿಂದ ಅರ್ಹ ರೈತರು ವಂಚಿತರಾಗದಂತೆ ಎಚ್ಚರ
ವಡಗೇರಾ: ವಡಗೇರಾದಲ್ಲಿ ಬರ ಘೋಷಣೆಗೆ ಆಗ್ರಹ: ಸಾಲ ಮನ್ನಾ ಮಾಡಿ – ಮಲ್ಲಿಕಾರ್ಜುನ್ ಆರ್. ನಾಟೇಕಾರ್
ಯಾದಗಿರಿ: ಠಾಣಗುಂದಿ ತಾಂಡಾದಲ್ಲಿ ‘ವಿಬಿಜಿ ರಾಮ್‌ಜಿ’ ಯೋಜನೆ ಜನಜಾಗೃತಿ: ಗೂಳೆ ವಲಸೆ ತಡೆಗೆ ಉಮೇಶ ಕೆ. ಮುದ್ನಾಳ್ ಕರೆ
ಶೋರಾಪುರ: ಡಿಜೆರಹಿತ, ಶಾಂತಿಯುತವಾಗಿ ಗಣೇಶ ಹಬ್ಬ ಆಚರಿಸಲು ಎಸ್ಪಿ ಪೃತ್ವಿಕ್ ಶಂಕರ್ ಸೂಚನೆ: ನಗರದಲ್ಲಿ ನಡೆದ ಗೌರಿ ಗಣೇಶ ಹಬ್ಬದ ಶಾಂತಿ ಸಭೆ
ಗುರುಮಿಟ್ಕಲ್: ಸೈದಾಪುರ ಸಮೀಪದ ನೇರಡಗಂ ಗ್ರಾಮದ ಮಟ್ಟದಲ್ಲಿ ಸಂಸದರ ಅನುದಾನ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ
ಶಹಾಪುರ: ತಾಲೂಕಿನ ಸಗರ, ಶಹಾಪುರ ನಗರ ಸೇರಿ ವಿವಿಧೆಡೆ ಶನಿವಾರ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ: ಗ್ರಾಹಕರ ಸಹಕಾರ ಕೋರಿದ ಜೆಸ್ಕಾಂ
ವಡಗೇರಾ: ಹೈಯಾಳಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ 3 ಕೋಟಿ ಅನುದಾನ ಮಂಜೂರಿಗೆ ಮನವಿ 


ವಡಗೇರಾ:ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಸುಕ್ಷೇತ್
ಯಾದಗಿರಿ: ರೇಷನ್ ಕಾರ್ಡ್ ಇ- ಕೆವೈಸಿ ಮಾಡಿಸಲು ಬಂದವರಿಗೆ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಪಂಗನಾಮ:ಅಧಿಕಾರಿಯೆಂದು ಹಣ ವಂಚನೆ ಆರೋಪ
ಯಾದಗಿರಿ: ಸಮಾಜ ಕಲ್ಯಾಣ ಇಲಾಖೆ ಅಧೀನದ ಹಾಸ್ಟೆಲ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ವೇತನ ಪಾವತಿಗೆ ಆಗ್ರಹ
ಯಾದಗಿರಿ: ವೈದ್ಯಕೀಯ ಶಿಕ್ಷಣ  ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆದ ಕೆಡಿಪಿ ಸಭೆ
ಶಹಾಪುರ: ಯಾದಗಿರಿ ಜಿಲ್ಲೆಗೆ ಬರ ಘೋಷಣೆ, ಸಂಪೂರ್ಣ ಸಾಲಮನ್ನಾಕ್ಕೆ ರೈತ ಸಂಘ ಆಗ್ರಹ: ನಗರದಲ್ಲಿ ಪದಾಧಿಕಾರಿಗಳ ಸಭೆ ನಡೆಸಿ ಒತ್ತಾಯ