Public App Logo
Profile Picture

MK News

@mknewskannada22
89Followers
3Following
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕಪರವಾದ ಗೊತ್ತುವಳಿ ಅಂಗೀಕಾರಕ್ಕೆನಡೆಸಿರುವ ಹೋರಾಟ ಇಂದು ಹೊಸ ತಿರುವು
ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಕಿತ್ತೂರು ಪೊಲೀಸರ ಕರೆ.
ಚನ್ನಮ್ಮನ ಕಿತ್ತೂರಿನ ಪೊಲೀಸ್ ಠಾಣೆಯಲ್ಲಿ ಇಂದು ಎಸ್ಸಿ ಎಸ್ಟಿ ಕುಂದುಕೊರತೆ ಸಭೆ ಜರುಗಿತು
ಗದಗ ಜಿಲ್ಲೆ ನರಗುಂದ ರಸ್ತೆಯಲ್ಲಿ ಭೀಕರ ಅಪಘಾತ ಟ್ಯಾಕ್ಟರ್ ಕಾರು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ.
ಬೆಳಗಾವಿ ಜಿಲ್ಲೆ ಹೊನಗ ಗ್ರಾಮದಲ್ಲಿ ಸುಮಾರು ಅಡಿ ಬ್ರಿಡ್ಜ್ ಮೇಲೆ ಲಾರಿ ವಿಚಿತ್ರ ಘಟನೆ ಸ್ವಲ್ಪ ತಪ್ಪಿದ ಭಾರೀ ಅನಾಹುತ.
ಬೆಳಗಾವಿಯಲ್ಲಿ ಸಿಎಂ ಡಿ ಕೆ ಶಿವಕುಮಾರ ಹೇಳಿಕೆ.ರಾಜ್ಯದಲ್ಲಿ ಸಂಪುಟ ವಿಸ್ತರಣೆ ‌ವಿಚಾರ.
ಚ ಕಿತ್ತೂರಿನಲ್ಲಿ ಕಾಲುವೆ ನಿರ್ಮಾಣ ಕಾಮಗಾರಿಯಿಂದ  ಹೊಲಕ್ಕೆ ನುಗ್ಗಿದ ಕೊಳಚೆ ನೀರು. ರೈತರ ಆಕ್ರೋಶ.
ಮಳೆ ಬರ್ತಿದ್ರು ನೀರು ಹಾಕಿದ ಹಣ್ಣಿನ ವ್ಯಪಾರಿ.
ಕಿತ್ತೂರಿನ ಬಸ್ ಸ್ಟ್ಯಾಂಡ್ ನಲ್ಲಿ ವಿದ್ಯಾರ್ಥಿಗಳ  ಸಂಖ್ಯೆ ಹೆಚ್ಚಾಗುತ್ತಿದೆ ಬಸ್ ಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ..?
ಉಕ್ಕಿ ಹರಿಯುತ್ತಿದೆ ಮಲಪ್ರಭಾ ನದಿ: ಖಾನಾಪುರ ತಾಲೂಕಿನ ಹಬ್ಬನಹಟ್ಟಿಯ ಮಾರುತಿ ದೇವಸ್ಥಾನ ಜಲಾವೃತ*
ಚನ್ನಮ್ಮನ ಕಿತ್ತೂರಿನ ನಿಚ್ಚಣಕಿ ಗ್ರಾಮದ ನಿಖಿಲ್ ರಮೇಶ್ ಲಿಂಗ ಮೈತ್ರಿ ಅಗ್ನಿವೀರ ಟ್ರೈನಿಂಗ್ ಮುಗಿದ ನಂತರ ಸಂಭ್ರಮ
ಕಿತ್ತೂರಿನಲ್ಲಿ ದಯಾಮರಣ ಮನವಿಗೆ  ಸಂಚಲನ ಸೃಷ್ಟಿ ಅಧಿಕಾರಿಗಳ ಸ್ಥಳ ಪರಿಶೀಲನೆ ಮಾಡಿ ಸ್ಪಷ್ಟನೆ .
ನಕಲಿ ಯೂಟ್ಯೂಬರ್ ಗಳಿಗೆ ಬೆಳಗಾವಿ.ಎಸ್.ಪಿ.ಕಡಕ್ ವಾರ್ನಿಂಗ್! ನೋಂದಣಿ ಇಲ್ಲದೆ ಕೆಲಸ ಮಾಡಿದರೆ ಕಠಿಣ ಕ್ರಮ ಎಚ್ಚರಿಕೆ!
ಪಟ್ಟಣ ಪಂಚಾಯತಿಯ ಕಿರುಕುಳದಿಂದ ಸವದಿ ದಂಪತಿಗಳು. ಕಿತ್ತೂರು ತಹಸಿಲ್ದಾರರಿಗೆ  ದಯಾ ಮರಣಕ್ಕೆ 'ಮನವಿ...
ಚನ್ನಮ್ಮನ ಕಿತ್ತೂರಿನ ಬೈಲೂರು  ಗ್ರಾಮದಲ್ಲಿ ವಿಕಲಚೇತನರಿಗೆ  ಬೈಸಿಕಲ್ ವಿತರಿಸಿದ ಡಿ, ಬಿ, ಇನಾಮದಾರ ಫೌಂಡೇಶನ್.
ಚನ್ನಮ್ಮನ ಕಿತ್ತೂರಿನ ತಾಲೂಕು ದಂಡಾಧಿಕಾರಿ ಕಚೇರಿಗೆ  ಉಪಮುಖ್ಯ ಮಂತ್ರಿ  ಜಿ ಪರಮೇಶ್ವರ  ಬೇಟಿ.
ಕುಟುಂಬದ ಹೊಟ್ಟೆಪಾಡಿಗಾಗಿ ಜೀವವನ್ನೇ ಪಣಕ್ಕಿಟ್ಟ ವ್ಯಕ್ತಿ..!
2A ಮೀಸಲಾತಿಗಾಗಿ ಎಲ್ಲ ಮಠಾಧೀಶರು ಒಗ್ಗಟ್ಟಿನಿಂದ ಹೋರಾಡುವ ಅವಶ್ಯಕತೆ ಇದೆ: ದೇಗುಲಹಳ್ಳಿಯ ವೀರೇಶ್ವರ ಸ್ವಾಮೀಜಿ.
*ಬೆಳಗಾವಿ ಜಿಲ್ಲೆಯಲ್ಲಿ ಘೋರ ಘಟನೆ ವಿವಾಹಿತೆಯನ್ನು ಓಡಿಸಿಕೊಂಡು ಹೋದ ಯುವಕನ ಮನೆ ಸಂಪೂರ್ಣ ದ್ವಂಸ* ಬಿಗ್ ಸ್ಟೋರಿ
ಜೀವನ ಸಂಗಾತಿ ಎಂದರೆ ಹೀಗಿರಬೇಕು..! ಮನಮುಟ್ಟಿದ ದೃಶ್ಯ ವೈರಲ್..!
ಖಾನಾಪುರ ತಾಲ್ಲೂಕಿನ ಬಿಡಿ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ದಲಿತ ಸಂಘಟನೆ  ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ
ಬೆಳಗಾವಿ  ಬಿಎಸ್ ಎನ್ ಎಲ್ ಪ್ರಿನ್ಸಿಪಲ್ ಜನರಲ್ ಮ್ಯಾನೇಜರ್.ವಿಕಾಸ ಜೈಕರ ಮೇಲೆ ಕ್ರಮಕ್ಕೆ ಆಗ್ರಹಿಸಿದ ಸುರೇಶ ಬಿರಾದಾರ.
ಚನ್ನಮ್ಮನ ಕಿತ್ತೂರಿನ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ.ಕಳ್ಳರನ್ನು ಬಂಧಿಸಿ ಕದ್ದ ಮಾಲು ವಶಪಡಿಸಿಕೊಂಡ ಪೊಲೀಸರು.
ಕಿತ್ತೂರಿನಲ್ಲಿ ತ್ಯಾಗ ಬಲಿದಾನ ಹಾಗೂ ಭಾವೈಕ್ಯತೆಯ ಸಂಕೇತವಾದ ಪವಿತ್ರ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಬೆಳಗಾವಿ ಪಾರ್ಮೇಟ್: ಎವಿಬಿ.ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳರ ಅಟ್ಟಹಾಸ.