Public App Logo
Profile Picture

MK News

@mknewskannada22
51Followers
3Following
ಚ.ಕಿತ್ತೂರಿನ ಡೊoಬರಕೊಪ್ಪ ಗ್ರಾಮದಲ್ಲಿ ಗ್ರಾಮದೇವತೆಯರ 2ನೇ ದಿನದ  ಹೊನ್ನಾಟ ಭಕ್ತರು ಭಂಡಾರ ಎರಚಿ ಸಂಭ್ರಮಿಸಿದರು
ಚನ್ನಮ್ಮನ ಕಿತ್ತೂರಿನಲ್ಲಿ ನಡೆದ ಬಸವ ಜಯಂತಿ ನಿಮಿತ್ತ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಬಸವಾಭಿಮಾನಿಗಳು.
ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರಿನ ಡೊoಬರಕೊಪ್ಪ ಗ್ರಾಮದಲ್ಲಿ ಗ್ರಾಮದೇವತೆಯರ ಜಾತ್ರಾ ಮಹೋತ್ಸವದ  ಹೊನ್ನಾಟ
ಬಂದ್ರೆ ನಾನು ಹಿಂಗೇ ಬರೋದು ನನ್ನ ಬರ್ತ್ಡೇ ಗೆ ಎಲ್ಲರೂ  birthday ವಿಶ್ ಮಾಡಿ ಲೈಕ್ ಮಾಡಿ ಕಮೆಂಟ್ ಮಾಡಿ.
ಚನ್ನಮ್ಮನ ಕಿತ್ತೂರಿನ ಇಂದಿರಾ ಕ್ಯಾಂಟಿನ ಊಟದಲ್ಲಿನೂ ಗೋಲ್ ಮಾಲ್ ಆರೋಪ. ಸ್ಥಳೀಯರ ಆಕ್ರೋಶ...?
ಬಿಹಾರ್  ಆಫೀಸರ್ ಸೈಕಲ್ ಹಿಂದೆ  ಬಿಹಾರ್ ಪೊಲೀಸ್ ಅಂತಃ ಬರಸಿದಾರೆ
ಪ್ರೀತಿಗೆ ಕುಟುಂಬಸ್ಥರ ಅಡ್ಡಿ ದೇವಸ್ಥಾನದಲ್ಲಿ ಪ್ರೇಮಿಗಳ ಮದುವೆ ರಕ್ಷಣೆಗಾಗಿ ಎಸ್ಪಿ ಮೊರೆ ಹೋದ ಲವ್ ಬರ್ಡ್ಸ
ಯುವ ಕಾಂಗ್ರೆಸ್ ಮುಖಂಡ ಪರಶುರಾಮ ಪೂಜೇರಿ ಅದ್ದೂರಿ ಹುಟ್ಟು ಹಬ್ಬ ಆಚರಣೆ. ವಿಶೇಷ.
ಬೈಲಹೊಂಗಲ್ ತಾಲೂಕಿನ ರಾಯಣ್ಣನ ಸಂಗೊಳ್ಳಿ ಗ್ರಾಮ ದಲ್ಲಿ.ಡಾ.ಬಿ ಆರ್ ಅಂಬೇಡ್ಕರ್ ಅವರು 135ನೇ ಜಯಂತಿ ಒಂದು ನೋಟ
ಬೈಲಹೊಂಗಲ್ ತಾಲೂಕಿನ ರಾಯಣ್ಣನ ಸಂಗೊಳ್ಳಿ ಗ್ರಾಮ ದಲ್ಲಿ.ಡಾ. ಬಿ ಆರ್ ಅಂಬೇಡ್ಕರ್ ಅವರು 135ನೇ ಜಯಂತಿ.
ಬೆಳಗಾವಿ ಜಿಲ್ಲೆ ಚಿಕ್ಕಬಾಗೇವಾಡಿ ತಾಲೂಕಿನಲ್ಲಿ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ.
ಮಕ್ಕಳ ಸುರಕ್ಷತೆಗೆ ಶಾಲೆಯ ಹೊಸ ಐಡಿಯಾ..!
ಕಿತ್ತೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆ ಅಪಘಾತ ನೆನೆದು ಭಾವುಕರಾದ ಸಚಿವೆ ಲಕ್ಷ್ಮೀ ಹೆಬ್ಬಾಳಕರ.
ಇನ್ನು ಮುಂದೆ ಮೀಟರ್ ಬಡ್ಡಿ ದಂಧೆ ಮಾಡುವವರಿಗೆ ಖಡಕ್ ಸಂದೇಶ ಕೊಟ್ಟ ಬೆಳಗಾವಿ .ಎಸ್ಪಿ. ಸಾಹೇಬರು
ರಸ್ತೆಯಲ್ಲಿ ಎಕ್ಸಾಮ್ ಬರೀತಾವ್ರೆ ನೋಡೋಕೆ ಒಂಥರಾ ಮಜಾ ಇದೆ ಅಲ್ಲ್ವಾ .?
ಅಂಬಡಗಟ್ಟಿ ಗ್ರಾಮದಲ್ಲಿ ಇರುವ MSIL ಸಾರಾಯಿ ಅಂಗಡಿಯನ್ನು ಗ್ರಾಮದಿಂದ 10 ಕಿ ಮೀ ದೂರ ಸ್ಥಳಾಂತರಕ್ಕೆ  ಮನವಿ
ಬೆಳಗಾವಿಯಲ್ಲಿ ಖಾಸಗಿ ಹೋಟೆಲ್ ಗೆ ಬೆಂಕಿ ಬೆಳಗಾವಿ ನಗರದ ಕ್ಲಬ್ ರಸ್ತೆಯಲ್ಲಿರು ಈಫಾ ಹೋಟೆಲ್
* ಬೆಳಗಾವಿಯಲ್ಲಿ ಲೋಕಾಯುಕ್ತ ದಾಳಿ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಬಳಿ 14 ಕೋಟಿ ಅಕ್ರಮ ಆಸ್ತಿ ಪತ್ತೆ
ಇನ್ನು ಮುಂದೆ D J ಸೌಂಡ್  ಬ್ಯಾನ್ ಮತ್ತು ಮೀಟರ್ ಬಡ್ಡಿ ದಂಧೆ ಮಾಡುವವರಿಗೆ ಖಡಕ್ ಸಂದೇಶ ಕೊಟ್ಟ ಬೆಳಗಾವಿ sp
ನಮಗೆ ಈ ತರಾ ಜಾಗಾನೇ ಬೇಕು ಯಾರೇ ಏನೆ ಹೇಳ್ಲಿ
ಬೆಳಗಾವಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ನಿಲ್ದಾಣದಲ್ಲಿ ವಾಹನ ಸಂಚಾರಕ್ಕೆ ಆಯುಕ್ತರ  ವಿನೂತನ ಕಾರ್ಯ
" ಎಲ್ಲ ಸ್ವಾಮೀಜಿಗಳಿಗೆ ಮುಜುಗರ ಉಂಟುಮಾಡಿ,ಪಂಚಮಸಾಲಿ ಸಮಾಜವನ್ನು ಬಲಿಪಶು ಮಾಡಿದ ಸ್ವಾಮಿಗಳ  ವಿರುದ್ಧ ಒಗ್ಗಟ್ಟಿನ
ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು.
ಶಿವಲಿಂಗ ಬಳಿ ಮಲಗಿದ ನಾಯಿ
ಹೆಣ್ಣು ಆಗು ಜನಿಸಿದ ಸಂಭ್ರಮ