Public App Logo
Profile Picture

PIB Karnataka

@pibbengaluru
25511Followers
3Following
80ನೇ ಸ್ವಾತಂತ್ರ್ಯೋತ್ಸವ: ಜಗತ್ತಿನಾದ್ಯಂತ ಹಾರಾಡಲಿದೆ ತ್ರಿವರ್ಣ ಧ್ವಜ!
ಪ್ರತಿ ಮನೆಯಲ್ಲೂ ತಿರಂಗಾ, ಪ್ರತಿ ಮನಸ್ಸಿನಲ್ಲೂ ತಿರಂಗಾ!

#IndependenceDay
#HarGharTiranga #CultureUnitesAll
ಅಸ್ಸಾಂನ NH-15 ರಲ್ಲಿ 135.871 ಕಿ.ಮೀ ಉದ್ದದ, ಚತುಷ್ಪಥ ಪ್ರವೇಶ-ನಿಯಂತ್ರಿತ ಗೌಹಾಟಿ-ತೇಜ್‌ಪುರ ಮಾರ್ಗ ಅಭಿವೃದ್ಧಿಗೆ ಸಚಿವ ಸಂಪುಟದ ಅನುಮೋದನೆ
ಸಂಕುಚಿತ ಜೈವಿಕ ಅನಿಲಕ್ಕಾಗಿ 'ಗೋಬರ್‌ಧನ್‌' ಗೆ ಯೊಜನೆಗೆ ₹ 23,731 ಕೋಟಿ ವೆಚ್ಚದೊಂದಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ನೇಯ್ಗೆಯ ಪಟ್ಟಣ ಕೋಮಾರಪಾಳ್ಯದಿಂದ ಪ್ರಪಂಚದಾದ್ಯಂತದ 'ಯಾಜ್ ನ್ಯಾಚುರಲ್ಸ್' ಮೂಲಕ ಭಾರತದ ಕೈಮಗ್ಗ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ನಿರ್ಧಾರ.
ಜಲಜೀವನ್ ಮಿಷನ್ ಓವರ್‌ಹೆಡ್‌ ಟ್ಯಾಂಕ್‌ಗಳು ಹಳೆಯ ಬೋರ್‌ವೆಲ್ ನೀರು ವ್ಯವಸ್ಥೆಗೆ ಪರ್ಯಾಯವಾಗಿದ್ದು, ಗ್ರಾಮಗಳ ಜನರ ಖುಷಿಗೆ ಕಾರಣವಾಗಿದೆ.🚰
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ವೀಕ್ಷಿಸಿ. #Article370Abrogation
370ನೇ ವಿಧಿ ರದ್ದತಿಯಾಗಿ 7 ವರ್ಷಗಳು-ಚೆನಾಬ್ ಸೇತುವೆ, ಸೋನಾಮಾರ್ಗ್ ಸುರಂಗ, ವಂದೇ ಭಾರತ್, ವಿದ್ಯುತ್ ಚಾಲಿತ ರೈಲು ಇನ್ನೂ ಅನೇಕ ಪ್ರಥಮಗಳು
ನೀವು G⁠e⁠n Z⁠ ಗೆ ಸೇರಿದವರಾಗಿದ್ದರೆಕಾಶ್ಮೀರದ ರೂಪಾಂತರವನ್ನು ವೀಕ್ಷಿಸಿ
E20ಯ ಆಕ್ಟೇನ್ ಸಂಖ್ಯೆ ಪೆಟ್ರೋಲ್‌ಗಿಂತ ಸಾಕಷ್ಟು ಹೆಚ್ಚಾಗಿರುತ್ತದೆ.ಆದ್ದರಿಂದ ಎಂಜಿನ ಶಬ್ದ ಕಡಿಮೆಯಾಗುತ್ತದೆ, &ಕಾರ್ಯಕ್ಷಮತೆ ಸುಧಾರಿಸುತ್ತದೆ
#E20 #EthanolBlendingProgram #FuelTheFacts #TrustE20 #FromFarmToFuel #EthanolBlending  #E20Facts
#E20 #EthanolBlendingProgram #FuelTheFacts #TrustE20 #FromFarmToFuel #EthanolBlending #CleanEnergy #E20Facts
E20 ಕೇವಲ ಇಂಧನ ಮಿಶ್ರಣಕ್ಕೆ ಸೀಮಿತವಾಗಿಲ್ಲ; ಇದು ಸ್ವಾವಲಂಬಿ & ಸುರಕ್ಷಿತ ಇಂಧನ ವ್ಯವಸ್ಥೆ ನಿರ್ಮಿಸುವ ಮಾರ್ಗವಾಗಿದೆ #EthanolBlending
ರಾಷ್ಟ್ರದ ಪ್ರಗತಿಗೆ ಶಿಕ್ಷಣದಷ್ಟೇ ಸಮಾನತೆಯೂ ಅತ್ಯಂತ ಮುಖ್ಯ ಎಂದು ಸ್ವಾಮಿ ವಿವೇಕಾನಂದರು ಭಾವಿಸಿದ್ದರು.
ದೇಶದಾದ್ಯಂತ 14,000ಕ್ಕೂ ಹೆಚ್ಚು ಪಿಎಂ ಶ್ರೀ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ: ನರೇಂದ್ರ ಮೋದಿ
ಭಾರತದಲ್ಲಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಸತತವಾಗಿ ಏರಿಕೆಯಾಗುತ್ತಿರುವುದು ನನಗೆ ಸಂತಸ ತಂದಿದೆ.
ದೇಶದ ಯುವಜನತೆ ವಿವಿಧ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ಮುನ್ನಡೆಸುತ್ತಿದ್ದಾರೆ:  ನರೇಂದ್ರ ಮೋದಿ
ಹಿಂದೆ ಸಂಕೋಲೆಯಲ್ಲಿದ್ದ ಭಾರತದ ಯುವಜನತೆ, ಇಂದು ವಿಶ್ವದ ಅಭಿವೃದ್ಧಿಯನ್ನು ವೇಗಗೊಳಿಸುತ್ತಿದ್ದಾರೆ: ನರೇಂದ್ರ  ಮೋದಿ
ಸ್ವಾಮಿ ವಿವೇಕಾನಂದರ ಜೀವನದಲ್ಲಿ ಮೈಸೂರು ಪ್ರಮುಖ ಪಾತ್ರ ವಹಿಸಿದೆ: ನರೇಂದ್ರ ಮೋದಿ
ಮೈಸೂರು ಭಾರತದ ಪ್ರಾಚೀನ ಸಾಂಸ್ಕೃತಿಕ ಪ್ರಜ್ಞೆಯ ಕೇಂದ್ರವಾಗಿದೆ. ಈ ನಗರದ ಪ್ರತಿ ಭಾಗದಲ್ಲೂ ಭಾರತದ ಪರಂಪರೆ ಅಡಗಿದೆ:
ನರೇಂದ್ರ ಮೋದಿ ಅವರಿಂದ ಮೈಸೂರಿನಲ್ಲಿ  'ಬದುಕು ಬೆಳಕು' ಕೃತಿ ಬಿಡುಗಡೆ.
ಪ್ರಧಾನಮಂತ್ರಿ ಶ‍್ರೀ @narendramodi ಅವರು ಮೈಸೂರಿನ ವಿವೇಕ ಸ್ಮಾರಕದ ಉದ್ಘಾಟನೆಯನ್ನು ಸೂಚಿಸುವ ಡಿಜಿಟಲ್ ರೂಪದ ಫಲಕವನ್ನು ಅನಾವರಣಗೊಳಿಸಿದರು.
ವಿವೇಕ ಸ್ಮಾರಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ  @narendramodi ಅವರನ್ನು ಸನ್ಮಾನಿಸಲಾಯಿತು.
ಶ್ರೀ ಮೋದಿಯವರು ವಿವೇಕಾನಂದ ಸ್ಮಾರಕದ ಕುರಿತ ವಿಶೇಷ ಸಾಕ್ಷ್ಯಚಿತ್ರ ವೀಕ್ಷಿಸಿ, ಸ್ವಾಮಿ ವಿವೇಕಾನಂದರಿಗೆ ಗೌರವ ನಮನ ಸಲ್ಲಿಸಿದರು.
ಶ್ರೀ @narendramodi ಅವರು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ - ವಿವೇಕ ಸ್ಮಾರಕವನ್ನು ಉದ್ಘಾಟಿಸಿ, ಸಸಿ ನೆಟ್ಟು, ನೀರುಣಿಸಿದರು.