Public App Logo
Profile Picture

ಸುಷು

@chickaballpurupdates
15788Followers
1Following
ಚಿಕ್ಕಬಳ್ಳಾಪುರ: ಒಂದು ವರ್ಷದ ಮಗುವಿನ ಹೊಟ್ಟೆಯಿಂದ ಕಾಯಿನ್ ಬ್ಯಾಟರಿ ಯಶಸ್ವಿಯಾಗಿ ಹೊರತೆಗೆದ ನಗರದ ಜೈನ್ ಮಿಷನ್ ಆಸ್ಪತ್ರೆ ವೈದ್ಯರ ಸಾಧನೆ
ಚಿಕ್ಕಬಳ್ಳಾಪುರ: ಸಾಲ ನೀಡುವಾಗ ಬೆಳೆ ವಿಮೆ ಮಾಡಿಸಲು ಪ್ರೇರೆಪಿಸಿ: ಜಿಲ್ಲಾ ಪಂಚಾಯಿತಿಯ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ
ಬಾಗೇಪಲ್ಲಿ: ಬಾಗೇಪಲ್ಲಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಚಿಕ್ಕಬಳ್ಳಾಪುರ: ದತ್ತಿ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಪತ್ರಕರ್ತರಿಗೆ ಕ್ರೀಡಾಕೂಟ
ಚಿಂತಾಮಣಿ: ಮಣ್ಣೆತ್ತಿನ ಅಮಾವಾಸ್ಯೆ ಚಿಂತಾಮಣಿಯ ಸಹನೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಚಿಂತಾಮಣಿ: ಚಿಂತಾಮಣಿಯಲ್ಲಿ ಹೋಟೆಲ್ ಮುಂದೆ ನಿಲ್ಲಿಸಿದ ಬೈಕ್ ಕಳುವು ಆರೋಪಿ ಬಂಧನ
ಚಿಕ್ಕಬಳ್ಳಾಪುರ: ಪಿಳ್ಳಪ್ಪ ಕಾಂಪ್ಲೆಕ್ಸ್ ನ ಮೊದಲ ಮಹಡಿಯಿಂದ ಬಿದ್ದ ಮಗು : ಆರೋಗ್ಯ ಸ್ಥಿತಿ ಗಂಭೀರ
ಚಿಕ್ಕಬಳ್ಳಾಪುರ: ಸತ್ಯಸಾಯಿ ಗ್ರಾಮದಲ್ಲಿ ಭಾರತ ಸಂಗೀತ ಸಮ್ಮೇಳನಕ್ಕೆ ಚಾಲನೆ
ಚಿಕ್ಕಬಳ್ಳಾಪುರ: ಶನಿಮಹಾತ್ಮ ದೇವಾಲಯದ ಬಳಿ ಅಪಘಾತ : ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದಿದ್ದಲ್ಲಿ ಕರೆ ಮಾಡಿ ತಿಳಿಸಲು ಮನವಿ
ಚಿಕ್ಕಬಳ್ಳಾಪುರ: ಭೂಮಿ ಉಳಿಸಿಕೊಳ್ಳಲು ಸಿಂಗಾಟ ಕದರೆನಹಳ್ಳಿ ಹಾಗೂ ದಲಿತ ಸಂಘರ್ಷ ಸಮಿತಿಯಿಂದ ತಾಹಸಿಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ
ಚಿಕ್ಕಬಳ್ಳಾಪುರ: ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಡಿಸಿ ಕಚೇರಿಯಲ್ಲಿ   ಜಿಲ್ಲಾಧಿಕಾರಿ ಜಿ. ಪ್ರಭು ಸೂಚನೆ
ಮಂಚೇನಹಳ್ಳಿ: ಚಿಕ್ಕಬಳ್ಳಾಪುರ ಹಾಗೂ ಮಂಚೇನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಕಡು ಬಡ ಕುಟುಂಬಗಳಿಗೆ 5000 ನೆರವು
ಚಿಂತಾಮಣಿ: ಬೀದಿ ನಾಯಿಗಳ ದಾಳಿಗೆ ಸಿಲುಕಿಕೊಂಡ ಜಿಂಕೆ ಚಿಂತಾಮಣಿಯಲ್ಲಿ ಘಟನೆ
ಚಿಕ್ಕಬಳ್ಳಾಪುರ: ಜಿಮ್ ಟ್ರೈನರ್ ಹಿಟ್ ಅಂಡ್ ರನ್ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಸುಪಾರಿ ಕೊಲೆ ಎಂಬ ಆರೋಪ ಕೇಳಿ ಬಂದಿದೆ
ಗೌರಿಬಿದನೂರು: ನಗರದ ಹಲವು ವಾರ್ಡ್ಗಳಲ್ಲಿ ಮತ್ತು ಅಲ್ಲಿ ಪುರ ಗ್ರಾಮದಲ್ಲಿ ನಡೆದ ಎಸ್ಐಆರ್ ಬಗ್ಗೆ ಜಾಗೃತಿ ಮೂಡಿಸಿದ ಶಾಸಕ ಪುಟ್ಟಸ್ವಾಮಿಗೌಡ
ಚಿಕ್ಕಬಳ್ಳಾಪುರ: ದಲಿತ ಪರ ಕನ್ನಡಪರ ಸಂಘಟನೆಗಳಿಂದ ಗಾನಕೋಗಿಲೆ ಎಸ್ ಜಾನಕಿ ಅಮ್ಮನವರಿಗೆ ಶ್ರದ್ಧಾಂಜಲಿ
ಚಿಕ್ಕಬಳ್ಳಾಪುರ: ಅಂಬೇಡ್ಕರ್ ಭವನದಲ್ಲಿ ರಕ್ತದಾನ ಶಿಬಿರದ ಮೂಲಕ ವಾರ್ಷಿಕೋತ್ಸವ ಆಚರಿಸಿದ ಅಮ್ಮ ಟ್ರಸ್ಟ್
ಚಿಕ್ಕಬಳ್ಳಾಪುರ: ನ್ಯಾಯಾಲಯದಲ್ಲಿ ಮಾಟ ಮಂತ್ರ ಮಾಡಿದ ಮಹಿಳೆ ಬಂಧನ
ಚಿಂತಾಮಣಿ: ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ! ಎಸ್ಎಲ್ಎನ್ ಬಳಿ 12 ಅಂಗಡಿ ತೆರವು
ಚಿಂತಾಮಣಿ: ಚಿಂತಾಮಣಿ ನಗರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಹಿನ್ನೆಲೆ ವಿದ್ಯಾರ್ಥಿಗಳಿಂದ ಜನ ಜಾಗೃತಿ
ಗೌರಿಬಿದನೂರು: ಗೌರಿಬಿದನೂರಿನಲ್ಲಿ ಲೋಕ ಅದಾಲತ್ತಿನಲ್ಲಿ ಮತ್ತೆ ಒಂದಾದ ದಂಪತಿ: ಸಿಹಿ ಹಂಚಿ ಹೊಸ ಬದುಕಿಗೆ ಶುಭಾರಂಭ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ಸೇರಿದಂತೆ ಹಲವೆಡೆ ನಾಳೆ ವಿದ್ಯುತ್ ವ್ಯೆತೆಯ
ಚಿಂತಾಮಣಿ: ಕುರುಟಹಳ್ಳಿ ಮಾಡಿಕೆರೆ ಕ್ರಾಸ್ ಮದ್ಯೆ ಪೆಟ್ರೋಲ್ ಬಂಕ್ ಸಮೀಪ ಅಪರಿಚಿತ ವ್ಯಕ್ತಿಗೆ ಅಪಘಾತ
ಚಿಂತಾಮಣಿ: ಕೈಲಾಸಗಿರಿ ಬೆಟ್ಟದ ರಸ್ತೆಯಲ್ಲಿರುವ ಬಾವಿಗೆ ಬಿದ್ದು ಮದ್ಯವ್ಯಸನಿ ಸಾವು; ನಾಯಿಗಳ ಬೊಗುಳುವಿಕೆಯಿಂದ ಘಟನೆ ಬೆಳಕಿಗೆ
ಚಿಂತಾಮಣಿ: ಕೋಡಿಹಳ್ಳಿ ಗ್ರಾಮದಲ್ಲಿ ಆಕಸ್ಮಿಕ ಅಗ್ನಿ ಅವಘಡ ವಾಸದ ಮನೆ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ