Public App Logo
Profile Picture

ಸುಷು

@chickaballpurupdates
15742Followers
1Following
ಚಿಕ್ಕಬಳ್ಳಾಪುರ: ಬಿಜೆಪಿ ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರು ಡಾಕ್ಟರ್ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹುತಾತ್ಮ  ದಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಚರಣೆ
ಚಿಕ್ಕಬಳ್ಳಾಪುರ: ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮ ಹಾಗೂ ಹಲವು ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿದ ಉಪನಿರೀಕ್ಷಕರು
ಚಿಕ್ಕಬಳ್ಳಾಪುರ: ಟಾಟಾ ಪವರ್ ಅರ್ಜಿ ತಿರಸ್ಕರಿಸುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಜಿಲ್ಲಾಡಳಿತ ಭವನದ ಬಳಿ ಆಕ್ಷೇಪಣೆ
ಚಿಕ್ಕಬಳ್ಳಾಪುರ: ನಗರದ ಹೊರವಲಯದ ಕೆವಿ ಕ್ಯಾಂಪಸ್ ನಲ್ಲಿ  5 ಲಕ್ಷ ಸಸಿ ನೆಡುವ ಗುರಿ ಸಾಧನೆಗೆ ನಿರಂತರತೆ :ನ್ಯಾ.ರಾಮಲಿಂಗೇಗೌಡ ಚಾಲನೆ
ಚಿಂತಾಮಣಿ: ಇಲ್ಲೀಗಲ್ ವೈದ್ಯ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ. ಬಟ್ಲಹಳ್ಳಿ ಗ್ರಾಮದಲ್ಲಿ ಘಟನೆ
ಗೌರಿಬಿದನೂರು: ತಾಲೂಕಿನ ಕಣಿವೆ ಬಳಿ ಭೀಕರ ಅಪಘಾತ
ಚಿಕ್ಕಬಳ್ಳಾಪುರ: ಅರಣ್ಯ ಇಲಾಖೆ ತಾರತಮ್ಯ ನೀತಿ ಕಂಡಿಸಿ ಸುಲಾಲಪ್ಪಾದಿನ್ನೆ ಬಳಿ ಪ್ರತಿಭಟನೆ
ಬಾಗೇಪಲ್ಲಿ: ಬಿಜೆಪಿ ಅವಧಿಯಲ್ಲಿ ಆರೋಗ್ಯ  ಸ್ವಾಸ್ಥ್ಯ ಕೇಂದ್ರಗಳ ನಿರ್ಮಾಣದಲ್ಲಿ ಶೇ.125 ರಷ್ಟು ಸಾಧನೆ, ಈಗ ಆರೋಗ್ಯ ಮಂದಿರಗಳ ನಿರ್ಮಾಣ: ಸಂಸದ ಸುಧಾಕರ್
ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೊಹರಂ ಹಬ್ಬದ ಸಲುವಾಗಿ ಶಾಂತಿ ಸಭೆ
ಬಾಗೇಪಲ್ಲಿ: ಪಾಳ್ಯಕೆರೆ ಗ್ರಾಮದಲ್ಲಿ ವಿ ಎಸ್ ಎಸ್ ಏನ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಂಸದ ಸುಧಾಕರ್
ಚಿಂತಾಮಣಿ: ಪಟ್ಟಣದಲ್ಲಿ ವಿದ್ಯುತ್ ಖಾಸಗೀಕರಣ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ವಿರೋಧಿಸಿ  ರೈತ ಸಂಘ ಹಾಗೂ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ
ಬಾಗೇಪಲ್ಲಿ: ಯಲ್ಲಂಪಲ್ಲಿ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರದ ನೂತನ ಕಟ್ಟಡ ಕಾಮಗಾರಿಗೆ ಸಂಸದರಿಂದ ಭೂಮಿಪೂಜೆ
ಬಾಗೇಪಲ್ಲಿ: ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚಿನ ಕಲೆ: ಪಟ್ಟಣದ ಸರ್ಕಾರಿ ಶಾಲೆ ಆವರಣದಲ್ಲಿ ಕ್ಷೇತ್ರ  ಶಿಕ್ಷಣಾಧಿಕಾರಿ ವೆಂಕಟೇಶಪ್ಪ
ಚಿಕ್ಕಬಳ್ಳಾಪುರ: ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಬಿಕೆ ಹರಿಪ್ರಸಾದ್ ಅಧಿಕಾರ ಸ್ವೀಕಾರ : ಕಾರ್ಯಕ್ರಮಕ್ಕೆ ತೆರಳಿದ ನೂರಾರು ಕಾರ್ಯಕರ್ತರು
ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದಲ್ಲಿ ಯೋಗ ದಿನಾಚರಣೆ
ಚಿಕ್ಕಬಳ್ಳಾಪುರ: *lದೈಹಿಕ,ಮಾನಸಿಕ ಆರೋಗ್ಯಕ್ಕೆ ಭಾರತೀಯ ಯೋಗವೇ ಶ್ರೇಷ್ಠ ಮಾರ್ಗ: ನಗರದ ಸರ್ ಎಂ ವಿ ಕ್ರೀಡಾಂಗಣದಲ್ಲಿ  ಜಿಲ್ಲಾಧಿಕಾರಿ ಜಿ. ಪ್ರಭು
ಚಿಂತಾಮಣಿ: ಸಮೀರ ಭವನದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಮಂದಿರ ಚಿಂತಾಮಣಿ ಶಾಖೆವತಿಯಿಂದ 12ನೇ ವಿಶ್ವಯೋಗ ದಿನಾಚರಣೆ
ಚಿಂತಾಮಣಿ: 1 ರೂಪಾಯಿಗೆ ಟಿ-ಶರ್ಟ್ ಆಫರ್ 
ಉದ್ಘಾಟನೆ ವೇಳೆ ಮುಗಿಬಿದ್ದ ಜನ ನೂಕುನುಗ್ಗಲು ನಿಯಂತ್ರಿಸಿದ ಪೊಲೀಸರು ಚಿಂತಾಮಣಿಯಲ್ಲಿ ಘಟನೆ
ಚಿಕ್ಕಬಳ್ಳಾಪುರ: ನಂದಿಗಿರಿಧಾಮದ ಸೂರ್ಯೋದಯದ ಸೊಬಗಿನಲ್ಲಿ ಯಶಸ್ವಿಯಾದ ‘ಕಲಾ ನಡಿಗೆ ನಿಮ್ಮ ಬಳಿಗೆ’ ಕಾರ್ಯಕ್ರಮ
ಚಿಕ್ಕಬಳ್ಳಾಪುರ: ನಗರದ ಬ್ಲೂಮ್ಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ
ಮಂಚೇನಹಳ್ಳಿ: ಅಲಸತಿಮ್ಮನಹಳ್ಳಿ ಯಲ್ಲಿ ಸುರೇಶ್ ಸ್ವಾಮಿಗಳ ಜನ್ಮದಿನಕ್ಕೆ ಅನ್ನಸಂತರ್ಪಣೆ, ರಕ್ತದಾನ,ಆರೋಗ್ಯ ಶಿಬಿರದ ಮೆರುಗು
ಚಿಂತಾಮಣಿ: ಬಟ್ಲಹಳ್ಳಿ ಹಾಗೂ ಚಿಕ್ಕಬಳ್ಳಾಪುರ ಠಾಣೆಯಲ್ಲಿ ಮೋಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ
ಚಿಕ್ಕಬಳ್ಳಾಪುರ: ಬಿ ಜಿ ಎಸ್ ಆಂಗ್ಲ ಶಾಲೆಯಲ್ಲಿ ಯೋಗ ದಿನಾಚರಣೆ
ಚಿಂತಾಮಣಿ: ಕೆ ಎಸ್ ಆರ್ ಟಿ ಸಿ ಬಸ್ ಬ್ರೇಕ್ ವಿಫಲ ಟಾಟಾ ಎಸ್ ವಾಹನ ಕೆ ಡಿಕ್ಕಿ : ಇಬ್ಬರಿಗೆ ಗಾಯಗಳು ಚಿಂತಾಮಣಿಯಲ್ಲಿ ಘಟನೆ
ಚಿಕ್ಕಬಳ್ಳಾಪುರ: ರಸಗೊಬ್ಬರದ ಕೊರತೆಇಲ್ಲ ಹಾಗೂ ನೀಟ್ ಮರು ಪರೀಕ್ಷೆ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪ್ರಭು ಕಟ್ಟುನಿಟ್ಟಿನ ಸೂಚನೆ