Public App Logo
Profile Picture

Vijayanagara Updates

@02_09_2020
177064Followers
23Following
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಜುಲೈ 14ರಂದು 25.130 ಟಿಎಂಸಿ ನೀರು ಸಂಗ್ರಹ
ಹಗರಿಬೊಮ್ಮನಹಳ್ಳಿ: ಜುಲೈ 16 ರಂದು ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ತಂಬ್ರಹಳ್ಳಿಯ ಕೊಟ್ಟೂರೇಶ್ವರ ದೇವಸ್ಥಾನದಿಂದ ಹಗರಿಬೊಮ್ಮನಹಳ್ಳಿವರೆಗೆ ಬೃಹತ್ ಪಾದಯಾತ್ರೆ
ಕೂಡ್ಲಿಗಿ: ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ 1 ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
ಹಗರಿಬೊಮ್ಮನಹಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯ ಆಚರಣೆ
ಹೊಸಪೇಟೆ: ಜಿಲ್ಲೆಯಲ್ಲಿ ಚುರುಕುಗೊಂಡ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ
ಹೊಸಪೇಟೆ: ನಗರದಲ್ಲಿ ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆ - 2026 ರ ಕುರಿತು ಬೈಕ್ ರ್ಯಾಲಿ ಮೂಲಕ ಸಾರ್ವಜನಿಕರಿಗೆ ಜಾಗೃತಿ
ಹೊಸಪೇಟೆ: ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ನಗರದಲ್ಲಿ;ಶಾಸಕ ಶ್ರೀ ನಿವಾಸ್
ಹಡಗಲಿ: ಮಳೆಗಾಗಿ ಪ್ರಾರ್ಥಿಸಿ ಪಟ್ಟಣದ ಹೊರ ವಲಯ ಹೊನ್ನೂರು ರಸ್ತೆಯಲ್ಲಿರುವ ಮೈಲಾರಲಿಂಗೇಶ್ವರಸ್ವಾಮಿಗೆ ರೈತರು ವಿಶೇಷ ಪೂಜೆ ಸಲ್ಲಿಕೆ
ಹೊಸಪೇಟೆ: ಇಟ್ಟಿಗಿ  ಪೊಲೀಸ್ ಠಾಣೆ ವ್ಯಾಪ್ತಿಯ ಮುಸುಕಿನ ಕಲ್ಲಹಳ್ಳಿ ಗ್ರಾಮದಲ್ಲಿ "ನಾಗರಿಕ ಸಭೆ"
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಜುಲೈ 13ರಂದು 24.355 ಟಿಎಂಸಿ ನೀರು ಸಂಗ್ರಹ
ಹೊಸಪೇಟೆ: ನಗರದಲ್ಲಿ ಜುಲೈ 16ರಂದು ಪಿಸಿಯೋಥೆರಪಿಸ್ಟ್, ಹುದ್ದೆಗೆ ಸಂದರ್ಶನ
ಹೊಸಪೇಟೆ: ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಕಳೆದ ಆರು ದಿನದಲ್ಲಿ 11 ಟಿಎಂಸಿ ನೀರು ಸಂಗ್ರಹ
ಹೊಸಪೇಟೆ: ರಾ.ಹೆ.50ರ ಡಣಾಪುರ ಗ್ರಾಮದ ಬಳಿ ಲಾರಿಗಳ ನಡುವೆ ಅಪಘಾತ; ಲಾರಿ ಚಾಲಕನಿಗೆ ತೀವ್ರ ಗಾಯ
ಹೊಸಪೇಟೆ: ವಿಶೇಷ ಮತದಾರರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕಡಿಮೆ ಅವಧಿಯಲ್ಲಿ ಗಣತಿ ನಮೂನೆ ಹಿತರಿಸಿದ ಬಿಎಲ್ಓ ಗಳಿಗೆ;ಪ್ರಶಂಸೆ ಮತ್ತು ಅಭಿನಂದನೆ ಪತ್ರ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಜುಲೈ 12ರಂದು 22.948 ಟಿಎಂಸಿ ನೀರು ಸಂಗ್ರಹ
ಕೊಟ್ಟೂರು: ಗೊಲ್ಲರಹಳ್ಳಿ ಗ್ರಾಮದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ ವಿವಿಧ ರೈತರಿಂದ ಕೆಇಬಿ ಕಚೇರಿಗೆ ಮುತ್ತಿಗೆ,ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹ
ಹಡಗಲಿ: ಪಟ್ಟಣದಲ್ಲಿ ಎಂ.ಪಿ.ಪ್ರಕಾಶ್ ಅವರ 86ನೇ ಜನ್ಮದಿನೋತ್ಸವ ಅಂಗವಾಗಿ ಪುತ್ಥಳಿ ಅನಾವರಣ ಕಾರ್ಯಕ್ರಮ;ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ
ಹೊಸಪೇಟೆ: ಹಂಪಿಯಲ್ಲಿ ಸಂಚಾರಿ ನಿಯಮಗಳ ಕುರಿತು ಪೊಲೀಸ್ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ಜಾಗೃತಿ ಅಭಿಯಾನ ಕಾರ್ಯಕ್ರಮ
ಹೊಸಪೇಟೆ: ಜಿಲ್ಲೆಯ ಚಿಕ್ಕಜೋಗಿಹಳ್ಳಿಯ ನವೋದಯ ಶಾಲೆ ಪ್ರವೇಶಾತಿಗೆ ಅರ್ಜಿ ಆಹ್ವಾನ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಜುಲೈ 11 ರಂದು 20.826 ಟಿಎಂಸಿ ನೀರು ಸಂಗ್ರಹ
ಹೊಸಪೇಟೆ: ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಹೊಸಪೇಟೆ: ಕಡ್ಡಿರಾಂಪುರ ಗ್ರಾಮದಲ್ಲಿ ಶ್ರೀ ಭದ್ರಕಾಳಿದೇವಿಯ ಮಹಾಕುಂಭಾಭಿಷೇಕ ಕಾರ್ಯಕ್ರಮ; ಹಂಪಿಯ ತುಂಗಭದ್ರಾ ನದಿಯಿಂದ ಕುಂಭ ಮೆರವಣಿಗೆ
ಹೊಸಪೇಟೆ: ಮನೆ ಮನೆಗೆ ಬಿಎಲ್ ಓ ಗಳ ಭೇಟಿ ಜಿಲ್ಲೆಯಲ್ಲಿ ಶೇ.97.74 ರಷ್ಟು ಗಣತಿ ನಮೂನೆಗಳ ವಿತರಣೆ ನಗರದಲ್ಲಿ;ಡಿಸಿ ಕವಿತಾ.ಎಸ್.ಮನ್ನೀಕೇರಿ
ಹಡಗಲಿ: ಜು 11 ರಂದು ಪಟ್ಟಣದಲ್ಲಿ ಎಂಪಿ ಪ್ರಕಾಶ್ ಅವರ ಕಂಚಿನ ಪುತ್ತಳಿ ಲೋಕಾರ್ಪಣೆ ಕಾರ್ಯಕ್ರಮ ಹಿನ್ನೆಲೆ ಕಾರ್ಯಕ್ರಮದ ಸ್ಥಳ ಪರಿಶೀಲಿಸಿದ ಎಸ್ಪಿ
ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಭಾರಿ ನೀರಿನ ಒಳಹರಿವು ದಾಖಲು; ರೈತರ ಮುಗದಲ್ಲಿ ಸಂತಸ