Public App Logo
Profile Picture

Vijayanagara Updates

@02_09_2020
177049Followers
23Following
ಹಡಗಲಿ: ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಕೃಷ್ಣ ನಾಯ್ಕ್ ಭೇಟಿ ಪರಿಶೀಲನೆ
ಹಡಗಲಿ: ಪಟ್ಟಣದ ನೌಕರ ಭವನದಲ್ಲಿ'ತಾಲೂಕು ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಕಾರ್ಮಿಕರ ಅಸೋಸಿಯೇಷನ್' ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಹೊಸಪೇಟೆ: ತೋಟಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಜೂನ್ 23ರಂದು ಜಲಾಶಯದಲ್ಲಿ 9.670 ಟಿಎಂಸಿ ನೀರು ಸಂಗ್ರಹ
ಹೊಸಪೇಟೆ: ಜಿಲ್ಲೆಯಲ್ಲಿ ರೌಡಿಗಳ ಮನೆಗೆ ಪೊಲೀಸರು ದಿಡೀರ್ ಭೇಟಿ ಪರಿಶೀಲನೆ
ಕೂಡ್ಲಿಗಿ: ನಾಗರಹುಣಸೆ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತವಾಗಿ ಪೊಲೀಸ್ ಇಲಾಖೆ ವತಿಯಿಂದ 'ಶಾಂತಿ ಸಭೆ'
ಹಡಗಲಿ: ಪಟ್ಟಣದಲ್ಲಿ ಸಾರ್ವಜನಿಕ ಶಾಖಾ ಗ್ರಂಥಾಲಯದ ನೂತನವಾಗಿ ನಿರ್ಮಿಸಲಾದ ಮೊದಲನೇ ಮಹಡಿಯ ಕಟ್ಟಡವನ್ನು ಉದ್ಘಾಟನೆಗೊಳಿಸಿದ ಶಾಸಕ ಕೃಷ್ಣ ನಾಯ್ಕ್
ಹೊಸಪೇಟೆ: ಕಮಲಾಪುರದಲ್ಲಿ 'ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ' ದಿನಾಚರಣೆ
ಹಡಗಲಿ: ಪಟ್ಟಣದಲ್ಲಿ ಸರ್ಕಾರಿ ವಸ್ತು ಸಂಗ್ರಹಾಲಯದ ಸಂರಕ್ಷಣಾ ಹಾಗೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಕೃಷ್ಣ ನಾಯ್ಕ್
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಜೂನ್ 22 ರಂದು 9.709 ಟಿಎಂಸಿ ನೀರು ಸಂಗ್ರಹ
ಹೊಸಪೇಟೆ: ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ''ಅಂತರಾಷ್ಟ್ರೀಯ ಯೋಗ ದಿನಾಚರಣೆ''
ಹಗರಿಬೊಮ್ಮನಹಳ್ಳಿ: ಉಲುವತ್ತಿ ಮತ್ತು ಕೆಚ್ಚಿನ ಬಂಡಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಕೆ. ನೇಮಿರಾಜ್ ನಾಯ್ಕ್
ಕೂಡ್ಲಿಗಿ: ರಾ.ಹೆ50ರ ಕಾನ ಹೊಸಹಳ್ಳಿ ಬಳಿ ಕಾರ್ ಮತ್ತು ಲಾರಿ ನಡುವೆ ಅಪಘಾತ ಇಬ್ಬರಿಗೆ ಗಾಯ
ಹರಪನಹಳ್ಳಿ: ಪಟ್ಟಣದ ನಟರಾಜ ಕಲಾಭವನದ ಸಭಾಂಗಣದಲ್ಲಿ ''ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕಾರ್ಯಗಾರ'' ಕಾರ್ಯಕ್ರಮ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಜೂನ್ 21ರಂದು 9.748 ಟಿಎಂಸಿ ನೀರು ಸಂಗ್ರಹ
ಕೂಡ್ಲಿಗಿ: ಕಾನಾಹೊಸಹಳ್ಳಿ ಬಳಿಯ ರಾ.ಹೆ.50ರಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ತೋಳ ಗಾಯಗೊಂಡ ಘಟನೆ ಜರುಗಿದೆ
ಕೂಡ್ಲಿಗಿ: ಕೂಡ್ಲಿಗಿ ಪಟ್ಟಣದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆ ಮತ್ತು ಕತ್ತೆಗಳ ಮದುವೆ
ಹೊಸಪೇಟೆ: ಸಾರ್ವಜನಿಕರಿಗೆ ಅವಾಚ್ಯ ಶಬ್ದದಿಂದ ನಿಂದನೆ; ಸಂಸದ ಈ ತುಕಾರಾಂ ವಿರುದ್ಧ ನಗರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಜೂನ್ 20ರಂದು 9.795 ಟಿಎಂಸಿ ನೀರು ಸಂಗ್ರಹ
ಹೊಸಪೇಟೆ: ನಗರದಲ್ಲಿ ಇಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ
ಕೂಡ್ಲಿಗಿ: ತಾಲೂಕಿನ ಆಲೂರು ಗ್ರಾಮದ ನಿವಾಸಿ ಶೃತಿ ಎನ್ನುವ ಮಹಿಳೆ ಕಾಣೆ ಪತ್ತೆಗಾಗಿ ಪೊಲೀಸರಿಂದ ಮನವಿ
ಹೊಸಪೇಟೆ: ಜೂನ್ 21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ನಗರದಲ್ಲಿ ಇಂದು ಜಿಲ್ಲಾಡಳಿತ,ಆಯುಷ್ ಇಲಾಖೆ,ಪತಂಜಲಿ ಯೋಗ ಸಮಿತಿಗಳಿಂದ ಬೈಕ್ ಜಾಥಾ
ಹೊಸಪೇಟೆ: ನಗರದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ ಮೂವರು ಮಹಿಳೆಯರ ರಕ್ಷಣೆ
ಹೊಸಪೇಟೆ: ಜೂನ್ 20ರಂದು ನಗರದ ಆಕಾಶವಾಣಿ, ಪಾರ್ವತಿ ನಗರ, ಜಂಬುನಾಥಹಳ್ಳಿ ಸೇರಿದಂತೆ ವಿವಿಧ ಕಡೆ ವಿದ್ಯುತ್ ವ್ಯತ್ಯಯ
ಹೊಸಪೇಟೆ: ಜಿಲ್ಲೆಯಲ್ಲಿ ಬಾಕಿ ಇರುವ ಟ್ರಾಫಿಕ್ ಪ್ರಕರಣಗಳಿಗೆ ಶೇ 50 ರಷ್ಟು ರಿಯಾಯಿತಿ