Public App Logo
Profile Picture

Vijayanagara Updates

@02_09_2020
176863Followers
22Following
ಹರಪನಹಳ್ಳಿ: ಮಾದಾಪುರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ:ಶಾಸಕಿ ಲತಾ ಮಲ್ಲಿಕಾರ್ಜುನ್
ಹೊಸಪೇಟೆ: ನಗರದ ಕುರುಬರ ಓಣಿಯಲ್ಲಿ ಶ್ರೀ ನಿಜಲಿಂಗಮ್ಮದೇವಿ ಮತ್ತು ಶ್ರೀ ಮುದ್ಲಾಪುರ ತಾಯಮ್ಮದೇವಿಯ ಮಹಾದ್ವಾರ ಉದ್ಘಾಟನೆ
ಹೊಸಪೇಟೆ: ವಚನ ಕಲ್ಯಾಣ ನಾಟಕ ಪ್ರದರ್ಶನ: ಕಲಾವಿದರಿಂದ ಅರ್ಜಿ ಆಹ್ವಾನ
ಹಡಗಲಿ: ಹೂವಿನಹಡಗಲಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಐಟಿಐ:ಪ್ರವೇಶಾತಿಗೆ ಅರ್ಜಿ ಆಹ್ವಾನ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಮಾರ್ಚ್ 14ರಂದು 22.893 ಟಿಎಂಸಿ ನೀರು ಸಂಗ್ರಹ
ಹರಪನಹಳ್ಳಿ: ಆಲಮರಸಿಕೇರಿ ಗ್ರಾಮದಲ್ಲಿ ಬೈಕ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ದೂರು ದಾಖಲು
ಕೂಡ್ಲಿಗಿ: ಕ್ಯಾಸನಕೇರಿ ಬಳಿ ನಡೆದ ಅಪಘಾತದ ಸ್ಥಳ ಪರಿಶೀಲಿಸಿದ:ಜಿಲ್ಲಾ ಎಸ್ಪಿ ಜಾಹ್ನವಿ
ಹೊಸಪೇಟೆ: ವಡ್ಡರಹಳ್ಳಿ ಗ್ರಾಮದಲ್ಲಿ ಮಾರ್ಚ್ 19 ರಂದು ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವದ ಹಿನ್ನೆಲೆ, ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ
ಹಗರಿಬೊಮ್ಮನಹಳ್ಳಿ: ತಂಬ್ರಹಳ್ಳಿ ಗ್ರಾಮದ ಕಾಟ್ರಳ್ಳಿ ಹನುಮಂತಪ್ಪ ಎನ್ನುವ ವ್ಯಕ್ತಿ ಕಾಣೆ:ಪತ್ತೆಗಾಗಿ ಪೊಲೀಸರಿಂದ ಮನವಿ
ಕೂಡ್ಲಿಗಿ: ಕ್ಯಾಸನಕೇರಿ ಬಳಿಯ ರಾ.ಹೆ. 50ರಲ್ಲಿ ರಸ್ತೆ ಅಪಘಾತ; ಅಜ್ಜ ಮತ್ತು ಮೊಮ್ಮಗಳು ಸ್ಥಳದಲ್ಲೇ ಸಾವು
ಹೊಸಪೇಟೆ: ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿವಿಧ ಕೋರ್ಸ್ ಗಳಿಗೆ: ಅರ್ಜಿ ಆಹ್ವಾನ
ಹರಪನಹಳ್ಳಿ: ಪಟ್ಟಣದ ಹೊಸಪೇಟೆ ರಸ್ತೆ ಬಳಿಯ ಈದ್ಗಾ ಮೈದಾನದ ಬಳಿ ಪರವಾನಿಗೆ ಇಲ್ಲದೆ ಸ್ಪೋಟಕ ಬಳಕೆ: ಪ್ರಕರಣ ದಾಖಲು
ಕೂಡ್ಲಿಗಿ: ಬೋರೋಗಟ್ಟಿ ಕ್ರಾಸ್ ಬಳಿ ಬೈಕ್ ಅಪಘಾತ: ಸವಾರನಿಗೆ ಗಾಯ
ಕೂಡ್ಲಿಗಿ: ಕ್ಯಾಸನಕೆರೆ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡ ಪೊಲೀಸರು
ಹೊಸಪೇಟೆ: ನಗರ ಸೇರಿದಂತೆ ವಿವಿಧ ಕಡೆ ಬೈಕ್ ಕಳ್ಳತನ ಮಾಡಿದ್ದ:ಆರೋಪಿಯನ್ನು ಬಂಧಿಸಿದ ಚಿತ್ತವಾಡಗಿ ಪೊಲೀಸರು
ಕೊಟ್ಟೂರು: ತಿಮ್ಮಲಾಪುರ ಗ್ರಾಮದಲ್ಲಿ ಶ್ರೀ ಊರಮ್ಮದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ,ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ
ಹಗರಿಬೊಮ್ಮನಹಳ್ಳಿ: ಪುರಸಭೆಯ ಕಾಮಗಾರಿ ಬಿಲ್ ಗಳನ್ನು ತಡೆಹಿಡಿಯುವಂತೆ ಕಚೇರಿ ಬಳಿ,ಪುರಸಭೆ ಸದಸ್ಯರಿಂದ ಕಚೇರಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಮಾರ್ಚ್ 11 ರಂದು 23.058 ಟಿಎಂಸಿ ನೀರು ಸಂಗ್ರಹ
ಹೊಸಪೇಟೆ: ಹೊಸಪೇಟೆ ತಾಲೂಕು ಪಂಚಾಯತಿ ಕಚೇರಿಗೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದಿದೆ
ಹೊಸಪೇಟೆ: ಮೈಸೂರು ರಾಮಕೃಷ್ಣ ವಿದ್ಯಾಶಾಲೆಗೆ ಪ್ರವೇಶ ಪಡೆಯಲು ಜಿಲ್ಲೆಯಿಂದ:ಅರ್ಜಿ ಆಹ್ವಾನ
ಕೂಡ್ಲಿಗಿ: ಪಟ್ಟಣದ ಹೊರವಲಯದ ಗುಡೆಕೋಟೆ ರಸ್ತೆ ಬಳಿ ಬಸ್ ಅಪಘಾತ:ಗಾಯಾಳುಗಳ ಆರೋಗ್ಯ ವಿಚಾರಿಸಿದ;ಜಿಲ್ಲಾ ಎಸ್ಪಿ ಜಾಹ್ನವಿ
ಹೊಸಪೇಟೆ: ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಪ್ರಶಸ್ತಿಗೆ ಅರ್ಜಿ ಆಹ್ವಾನದ: ಅವಧಿ ವಿಸ್ತರಣೆ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಮಾರ್ಚ್ 10 ರಂದು 23.113 ಟಿಎಂಸಿ ನೀರು ಸಂಗ್ರಹ
ಕೂಡ್ಲಿಗಿ: ಕಸಾಪುರ ಗ್ರಾಮದ ಬಳಿಯ ಶೇಂಗಾ ಮತ್ತು ಹುಣಸೆ ಸಂಸ್ಕರಣಾ ಘಟಕಕ್ಕೆ ವಿಶ್ವಬ್ಯಾಂಕ್ ತಂಡ ಭೇಟಿ
ಕೂಡ್ಲಿಗಿ: ಕೂಡ್ಲಿಗಿ ಪಟ್ಟಣದ ಹೊರವಲಯದ ಗುಡೆಕೋಟೆ ರಸ್ತೆ ಬಳಿ ಸಾರಿಗೆ ಬಸ್ ಅಪಘಾತ: ಹಲವರಿಗೆ ಗಾಯ