Public App Logo
Profile Picture

Vijayanagara Updates

@02_09_2020
176901Followers
22Following
ಹರಪನಹಳ್ಳಿ: ಚಿಗಟೇರಿಯ ನಾರದಮುನಿ ಜಾತ್ರಾ ಮಹೋತ್ಸವದ ಪ್ರಯುಕ್ತ ಪೊಲೀಸ್ ಠಾಣೆಯಲ್ಲಿ 'ಶಾಂತಿ ಸಭೆ'
ಹಡಗಲಿ: ಪಟ್ಟಣದ ತಾಲೂಕು ಪಂಚಾಯತಿ ಕಚೇರಿ ಆವರಣದಲ್ಲಿ,ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ವಿವಿಧ ಸಾಮಗ್ರಿಗಳನ್ನು ವಿತರಿಸಿದ:ಶಾಸಕ ಕೃಷ್ಣ ನಾಯ್ಕ್
ಹೊಸಪೇಟೆ: ವಿಜಯನಗರ ಜಿಲ್ಲೆಯ್ಯಾದ್ಯಂತ ಮಟ್ಕಾ ದಾಳಿ: ನಗದು ಜಪ್ತಿ
ಹಡಗಲಿ: ಪಟ್ಟಣದಲ್ಲಿ ನೂತನ ಅಗ್ನಿಶಾಮಕ ಠಾಣೆಯ ಹೊಸ ವಾಹನಕ್ಕೆ ಚಾಲನೆ ನೀಡಿದ:ಶಾಸಕ ಕೃಷ್ಣ ನಾಯ್ಕ್
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಏಪ್ರಿಲ್ 1 ರಂದು 18.376 ಟಿಎಂಸಿ ನೀರು ಸಂಗ್ರಹ
ಕೂಡ್ಲಿಗಿ: ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಕ್ರೀಡೆ ಮಹತ್ವವಾದದ್ದು ಕನ್ನಿಬೋರಯ್ಯನಹಟ್ಟಿ ಗ್ರಾಮದಲ್ಲಿ ಶಾಸಕ ಶ್ರೀನಿವಾಸ್ ಹೇಳಿಕೆ
ಹೊಸಪೇಟೆ: ನಗರದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಜಂಬುನಾಥೇಶ್ವರ ಸ್ವಾಮಿಯ ರಥೋತ್ಸವ
ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಆಂಧ್ರ ಪ್ರದೇಶದ ಹಣಕಾಸು ಸಚಿವ ಪಿ.ಕೇಶವ ಭೇಟಿ
ಹೊಸಪೇಟೆ: ನಗರದ ಪಟ್ಟಣ ಪೊಲೀಸ್ ಠಾಣೆಯ ಪೊಲೀಸರಿಂದ,ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ, 14 ಬೈಕ್ ವಶ
ಹೊಸಪೇಟೆ: ತುಂಗಭದ್ರ ಜಲಾಶಯದಲ್ಲಿ ಮಾರ್ಚ್ 31 ರಂದು 18.434 ಟಿಎಂಸಿ ನೀರು ಸಂಗ್ರಹ
ಹಗರಿಬೊಮ್ಮನಹಳ್ಳಿ: ಪಟ್ಟಣದ ತಾಲೂಕು ಆಡಳಿತದ ವತಿಯಿಂದ ಕಚೇರಿ ಸಭಾಂಗಣದಲ್ಲಿ ಶ್ರೀ ಮಹಾವೀರ ಜಯಂತಿ ಆಚರಣೆ
ಹಡಗಲಿ: ಪಟ್ಟಣದಲ್ಲಿ ಶ್ರೀ ಕನಕ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮ
ಹೊಸಪೇಟೆ: ಹೊಸಪೇಟೆ ನಗರಸಭೆ ವತಿಯಿಂದ ಕಚೇರಿ ಸಭಾಂಗಣದಲ್ಲಿ ಶ್ರೀ ಮಹಾವೀರ ಜಯಂತಿ ಆಚರಣೆ
ಕೊಟ್ಟೂರು: ಏಪ್ರಿಲ್ 3ರಂದು ಹಾರಾಳು ಗ್ರಾಮದಲ್ಲಿ ಕೊಪ್ಪಳ ಗವಿಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ
ಹಗರಿಬೊಮ್ಮನಹಳ್ಳಿ: ಪಿಂಜಾರ್ ಹೆಗ್ಡಾಳ್ ಗ್ರಾಮದ ಬಳಿ, ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್
ಹೊಸಪೇಟೆ: ನಗರದಲ್ಲಿ ಗಾಂಜಾ ಮಾರಾಟ: ಇಬ್ಬರನ್ನು ಬಂಧಿಸಿದ ಪೊಲೀಸರು
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಮಾರ್ಚ್ 29 ರಂದು 19.037 ಟಿಎಂಸಿ ನೀರು ಸಂಗ್ರಹ
ಹೊಸಪೇಟೆ: ಕಡ್ಡಿ ರಾಂಪುರ ಗ್ರಾಮದಲ್ಲಿ ಪೋಲಿಸ್ ಇಲಾಖೆ ವತಿಯಿಂದ 'ಮಾದಕ ದ್ರವ್ಯ ವಿರೋಧಿ ಅಭಿಯಾನ' ಕಾರ್ಯಕ್ರಮ
ಹೊಸಪೇಟೆ: ಎರಡು ದಿನಗಳಲ್ಲಿ ಅತಿಥಿ ಶಿಕ್ಷಕಿಯರ ವೇತನ ಬಿಡುಗಡೆ ನಗರದಲ್ಲಿ:ಬಿಇಓ ಶೇಖರಪ್ಪ
ಹೊಸಪೇಟೆ: ನಗರದಲ್ಲಿ ನೂತನ ಅಗ್ನಿಶಾಮಕ ಪೊಲೀಸ್ ಠಾಣೆಯ ನೂತನ ವಾಹನಗಳಿಗೆ ನಗರದಲ್ಲಿ ಚಾಲನೆ  ನೀಡಿದ:ಶಾಸಕ ಗವಿಯಪ್ಪ
ಹೊಸಪೇಟೆ: ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಲಕ್ಷ್ಮಿನಾರಾಯಣ ಸ್ವಾಮಿ ಮತ್ತು ಆಂಜನೇಯ ಸ್ವಾಮಿಯ ರಥೋತ್ಸವ
ಹಗರಿಬೊಮ್ಮನಹಳ್ಳಿ: ಪಿಲ್ಲೋಬನಹಳ್ಳಿ ಗ್ರಾಮದ ಬಳಿ ಚಿಪ್ಸ್ ಲೋಡ್ ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ವಿದ್ಯುತ್ ಸ್ಪರ್ಶಿಸಿ: ಬೆಂಕಿಗಾಹುತಿ
ಹೊಸಪೇಟೆ: ಗುಂಡ್ಲಾವದ್ದಿಗೇರಿ ಗ್ರಾಮದಲ್ಲಿ 51ನೇ ವರ್ಷದ ಶ್ರೀರಾಮಚಂದ್ರನ ರಥೋತ್ಸವ ಕಾರ್ಯಕ್ರಮ
ಹೊಸಪೇಟೆ: ನಗರದ ರಾಣಿಪೇಟೆಯಲ್ಲಿ ಶ್ರೀರಾಮ ನವಮಿ ಆಚರಣೆ
ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ಜರುಗಿದ ಶ್ರೀ ಹಗರಿ ಆಂಜನೇಯ ಸ್ವಾಮಿ ರಥೋತ್ಸವ