Public App Logo
Profile Picture

Vijayanagara Updates

@02_09_2020
177092Followers
23Following
ಕೂಡ್ಲಿಗಿ: ಹೊಸಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಯುವತಿ ಕಾಣೆ ಪತ್ತೆಗಾಗಿ ಪೊಲೀಸರಿಂದ ಮನವಿ
ಹೊಸಪೇಟೆ: ಜಿಲ್ಲೆಯಲ್ಲಿ ಗೌರಿ ಗಣೇಶ ಹಬ್ಬದ ಮೆರವಣಿಗೆಗೆ  ಡಿಜೆ ನಿಷೇಧ; ನಗರದಲ್ಲಿ ಡಿಸಿ ಕವಿತಾ ಎಸ್ ಮನ್ನಿಕೇರಿ ಆದೇಶ
ಹೊಸಪೇಟೆ: ನಗರದಲ್ಲಿ ಅನಧಿಕೃತ 3 ರಾಪಿಡೋ ಬೈಕ್ ಗಳನ್ನು ಜಪ್ತಿ ಮಾಡಿದ ಆರ್ ಟಿ ಓ ಅಧಿಕಾರಿಗಳು
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ  ಸೆಪ್ಟೆಂಬರ್ 13 ರಂದು 87.888 ಟಿಎಂಸಿ ನೀರು ಸಂಗ್ರಹ
ಹಗರಿಬೊಮ್ಮನಹಳ್ಳಿ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಪಟ್ಟಣದ ಪೋಲಿಸ್ ಠಾಣೆಯ ಆವರಣದಲ್ಲಿ ಶಾಂತಿ ಸಭೆ ಜಿಲ್ಲಾ ಎಸ್ಪಿ ಜಾಹ್ನವಿ ಭಾಗಿ
ಹಗರಿಬೊಮ್ಮನಹಳ್ಳಿ: ಬಾಚಿ ಗೊಂಡನಹಳ್ಳಿ ಗ್ರಾಮದಲ್ಲಿ ಇಂದು ಪ್ರಜಾ ಸೇವಾ ಕಾರ್ಯಕ್ರಮ; ಶಾಸಕ ಕೆ. ನೇಮಿರಾಜ್ ನಾಯ್ಕ್ ಭಾಗಿ
ಹೊಸಪೇಟೆ: ಗೌರಿ ಗಣೇಶ ಹಬ್ಬದ ಪ್ರಯುಕ್ತ ನಗರದಲ್ಲಿ ಶಾಂತಿ ಸಭೆ;ಜಿಲ್ಲಾ ಎಸ್ಪಿ ಜಾಹ್ನವಿ ಭಾಗಿ
ಹೊಸಪೇಟೆ: ಸಪ್ಟಂಬರ್ 15ರಂದು ನಗರದಲ್ಲಿ 'ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ'ಕಾರ್ಯಕ್ರಮ; ಅಪರ ಜಿಲ್ಲಾಧಿಕಾರಿ ಪಿ. ಎನ್. ಲೋಕೇಶ್
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಸೆಪ್ಟೆಂಬರ್ 12 ರಂದು 88.828 ಟಿಎಂಸಿ ನೀರು ಸಂಗ್ರಹ
ಹರಪನಹಳ್ಳಿ: ಎನ್.ಶೀರನಹಳ್ಳಿ ಗ್ರಾಮದ ಬಳಿ ಗೋಕಟ್ಟೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕ ಸಾವು
ಹೊಸಪೇಟೆ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇ.ಡಿ.ದಾಳಿ ಖಂಡಿಸಿ ನಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಹೊಸಪೇಟೆ: ಸೆಪ್ಟೆಂಬರ್ 17ರಂದು ನಗರದಲ್ಲಿ ಉದ್ಯಮಶೀಲತಾ ತಿಳುವಳಿಕೆ ತರಬೇತಿ ಕಾರ್ಯಕ್ರಮ
ಹೊಸಪೇಟೆ: ಜಿಲ್ಲೆಯಲ್ಲಿ ಗಣೇಶೋತ್ಸವ ಪರವಾನಗಿಗೆ ಏಕಗವಾಕ್ಷಿ  ವ್ಯವಸ್ಥೆ;ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೆರಿ
ಹೊಸಪೇಟೆ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ & ಪಶು ಆಸ್ಪತ್ರೆ ಪತಿಯಿಂದ ಕುರಿ&ಕೋಳಿ ಸಾಕಾಣಿಕೆ ತರಬೇತಿ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಸೆಪ್ಟೆಂಬರ್ 11 ರಂದು 89.731 ಟಿಎಂಸಿ ನೀರು ಸಂಗ್ರಹ
ಹೊಸಪೇಟೆ: ಉಪ್ಪಾರ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಹೊಸಪೇಟೆ: ಹೊಸೂರು ಗ್ರಾಮದ ಬಳಿ ಅನಾಮಧೇಯ ಶವ ಪತ್ತೆ; ವಾರಸುದಾರರ ಪತ್ತೆಗಾಗಿ ಪೊಲೀಸರಿಂದ ಮನವಿ
ಹೊಸಪೇಟೆ: ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೆರಿ ಸೂಚನೆ
ಹೊಸಪೇಟೆ: ಸೆಪ್ಟಂಬರ್ 19ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ  ಸೆಪ್ಟೆಂಬರ್ 10 ರಂದು 90.643 ಟಿಎಂಸಿ ನೀರು ಸಂಗ್ರಹ
ಹಡಗಲಿ: ಹೂವಿನ ಹಡಗಲಿ ಪೊಲೀಸ್ ಠಾಣೆ ವತಿಯಿಂದ ಕಚೇರಿ ಆವರಣದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಸೆಪ್ಟೆಂಬರ್ 09 ರಂದು 91.534 ಟಿಎಂಸಿ ನೀರು ಸಂಗ್ರಹ
ಕೂಡ್ಲಿಗಿ: ಪಟ್ಟಣದ ಎಸ್ ಸಿ-ಎಸ್ ಟಿ ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಶಾಸಕ ಶ್ರೀನಿವಾಸ್ ಭೇಟಿ
ಹೊಸಪೇಟೆ: ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಹೊಸಪೇಟೆ: ಪಿಓಪಿ ಗಣೇಶ ಮಾರಾಟ ನಿಷೇಧ ನಗರದಲ್ಲಿ; ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೆರಿ