Public App Logo
Profile Picture

Vijayanagara Updates

@02_09_2020
177070Followers
23Following
ಕೂಡ್ಲಿಗಿ: ಕಾಳಾಪುರ ಗ್ರಾಮದಲ್ಲಿ 'ಮನೆ ಮನೆಗೆ ನಮ್ಮ ಶಾಸಕರು ಮನೆ ಬಾಗಿಲಿಗೆ ನಮ್ಮ ಸರ್ಕಾರ' ಕಾರ್ಯಕ್ರಮ: ಶಾಸಕ ಶ್ರೀನಿವಾಸ್ ಭಾಗಿ
ಕೂಡ್ಲಿಗಿ: ಕಾಳಾಪುರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದ ಶಾಸಕ ಶ್ರೀನಿವಾಸ್
ಹೊಸಪೇಟೆ: ನಗರದ ಸಂಡೂರು ರಸ್ತೆಯ ಎಚ್ಎಲ್ ಸಿ ಕಾಲುವೆಯಲ್ಲಿ ಗಂಡಸನ ಶವ ಪತ್ತೆ
ಹಡಗಲಿ: ಪಟ್ಟಣದಲ್ಲಿ ಪಹಣಿ ತಿದ್ದುಪಡಿಗೆ ಲಂಚ:ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ
ಹೊಸಪೇಟೆ: ನಂದಿಬಂಡಿ ಗ್ರಾಮಕ್ಕೆ ಡಿಸಿ ಕವಿತಾ.ಎಸ್.ಮನ್ನಿಕೇರಿ ಭೇಟಿ ಬರ ಪರಿಸ್ಥಿತಿ ಪರಿಶೀಲನೆ
ಹರಪನಹಳ್ಳಿ: ಕೂಲಹಳ್ಳಿ ಗ್ರಾಮದಲ್ಲಿ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವತಿಯಿಂದ ರೈತರಿಗೆ ಟ್ರಾಕ್ಟ‌ರ್ ವಿತರಣೆ;ಶಾಸಕಿ ಲತಾ ಭಾಗಿ
ಹರಪನಹಳ್ಳಿ: ಬಾಗಳಿ ಗ್ರಾಮದ ಬಳಿ ಪ್ರವಾಸಕ್ಕೆ ತೆರಳಿದ ಬಾಲಕ ಪುರಾತನ ಬಾವಿಗೆ ಕಾಲು ಜಾರಿ ಬಿದ್ದು ಸಾವು
ಹರಪನಹಳ್ಳಿ: ಬಾಗಳಿ ಗ್ರಾಮದಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕಿ;ಲತಾ ಮಲ್ಲಿಕಾರ್ಜುನ್
ಹಡಗಲಿ: ಪಟ್ಟಣದ ಜಿ.ಬಿ.ಆರ್ ಮಹಾವಿದ್ಯಾಲಯದ ಸಭಾಂಗಣದಲ್ಲಿ 'ಪತ್ರಿಕಾ ದಿನಾಚರಣೆ' ಕಾರ್ಯಕ್ರಮ
ಹೊಸಪೇಟೆ: ನಗರದ ಹೊರ ವಲಯದ ಸುರಂಗ ಮಾರ್ಗದ ಬಳಿ  ಪವನ ವಿದ್ಯುತ್‍ ಯಂತ್ರದ ಟರ್ಬೈನ್‌ ರೆಕ್ಕೆ ಸಾಗಿಸುವ ವಾಹನ ಹೆದ್ದಾರಿಗೆ ಉರುಳಿ ಬಿದ್ದು; ಟ್ರಾಫಿಕ್ ಜಾಮ್
ಹೊಸಪೇಟೆ: ಕಾನಾಹೊಸಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ
ಹಗರಿಬೊಮ್ಮನಹಳ್ಳಿ: ವಿದ್ಯಾರ್ಥಿಗಳಿಗೆ ಕಾನೂನು ಬಾಹಿರವಾಗಿ ನಕಲಿ ಬಸ್ ಪಾಸ್ ವಿತರಣೆ: ಪ್ರಕರಣ ದಾಖಲು
ಹಗರಿಬೊಮ್ಮನಹಳ್ಳಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಹೊಸಪೇಟೆ: ಜಿಲ್ಲೆಯಲ್ಲಿ ಸಾರಿಗೆ ನಿಯಮಗಳ ಉಲ್ಲಂಘಿಸಿದರು ಕಾನೂನು ಕ್ರಮ;ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ
ಹೊಸಪೇಟೆ: ಜಿಲ್ಲೆಯ ಅಂಚೆ ಇಲಾಖೆಯಿಂದ ನಿವೃತ್ತರಾಗಿ ಕೇಂದ್ರ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಇಲಾಖೆ ನೌಕರರಿಗೆ ಜು.28 ರಂದು 'ಪಿಂಚಣಿ ಅದಾಲತ್'
ಹೊಸಪೇಟೆ: ನಗರದಲ್ಲಿ 'ವಿಶ್ವ ಜನಸಂಖ್ಯೆ' ದಿನಾಚರಣೆ ಜನಜಾಗೃತಿ ಕಾರ್ಯಕ್ರಮ
ಕೂಡ್ಲಿಗಿ: ಪರಿಹಾರ ನೀಡಲು ವಿಳಂಬ ಮಾಡಿದ ಕಾರಣ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕೊಪ್ಪಳ ಡಿಪೋ ಬಸ್ ಜಪ್ತಿ
ಕೊಟ್ಟೂರು: ಕೊಟ್ಟೂರು ಪಟ್ಟಣದಲ್ಲಿ 'ಪತ್ರಿಕಾ ದಿನಾಚರಣೆ' ಕಾರ್ಯಕ್ರಮ
ಕೂಡ್ಲಿಗಿ: ನಿಂಬಳಗೆರೆ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಶ್ರೀನಿವಾಸ್
ಹೊಸಪೇಟೆ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ರಾಜೀನಾಮೆ ನೀಡಬೇಕೆಂದು ಗೊತ್ತಾಯ್ತು ನಗರದಲ್ಲಿ ಎಸ್ಎಫ್ಐ & ಡಿವೈಎಫ್ಐ ಸಂಘಟನೆ ವತಿಯಿಂದ ಪ್ರತಿಭಟನೆ
ಹೊಸಪೇಟೆ: ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯದ ನೀರು ಕುಡಿಯಲು ಮಾತ್ರ ಬಳಕೆ ನಗರದಲ್ಲಿ; ಜಿಲ್ಲಾಧಿಕಾರಿ ಕವಿತಾ. ಎಸ್. ಮನ್ನಿಕೇರಿ
ಹೊಸಪೇಟೆ: ನಗರದಲ್ಲಿ ಬಿಕ್ಷಾಟನೆಯಲ್ಲಿ ತೊಡಗಿದ್ದ ಬಾಲಕಿ ಹಾಗೂ ಮಗು ರಕ್ಷಣೆ
ಹೊಸಪೇಟೆ: ಬಸ್ ಪಾಸ್ ಮೊತ್ತ ಮರುಪಾವತಿಗೆ ಅರ್ಜಿ ಆಹ್ವಾನ
ಹೊಸಪೇಟೆ: ಜುಲೈ 18ರಂದು ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ 'ಸಾರಿಗೆ ಅದಾಲತ್'ಕಾರ್ಯಕ್ರಮ
ಹೊಸಪೇಟೆ: ಜುಲೈ 18 ರಂದು ನಗರದಲ್ಲಿ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ