Public App Logo
Profile Picture

Vijayanagara Updates

@02_09_2020
177088Followers
23Following
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಆಗಸ್ಟ್ 24 ರಂದು 94.819 ಟಿಎಂಸಿ ನೀರು ಸಂಗ್ರಹ
ಹೊಸಪೇಟೆ: ಹಂಪಿಯ ತುಂಗಭದ್ರಾ ನದಿಯಲ್ಲಿ  ತಾಯಿ&ಮಗಳು ನಾಪತ್ತೆ ಘಟನೆ; ತಾಯಿಯ ಶವ ಪತ್ತೆ
ಹೊಸಪೇಟೆ: ನಗರದ ಜಂಬುನಾಥಹಳ್ಳಿಯಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಗವಿಯಪ್ಪ
ಹೊಸಪೇಟೆ: ನಗರದಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯದ ಜಲಸಂಗ್ರಹಗಾರ ನಿರ್ಮಾಣ ಕಾಮಗಾರಿಗೆ ಚಾಲನೆ ಶಾಸಕ ಗವಿಯಪ್ಪ ಭಾಗಿ
ಹೊಸಪೇಟೆ: ನಗರದಲ್ಲಿ 10 ಲಕ್ಷ ಸಾಮರ್ಥ್ಯದ ಜಲಸಂಗ್ರಹಗಾರ ನಿರ್ಮಾಣ ಕಾಮಗಾರಿಗೆ ಚಾಲನೆ ಶಾಸಕ ಗವಿಯಪ್ಪ ಭಾಗಿ
ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ  ಪುತ್ತಳಿ ಹಾಗೂ ವೃತ್ತ ನಿರ್ಮಾಣ ಕಾಮಗಾರಿಗೆ ಚಾಲನೆ,ಸ್ವಾಮೀಜಿಗಳು ಹಾಗೂ ಶಾಸಕ ನೇಮಿರಾಜ್ ನಾಯ್ಕ್
ಹೊಸಪೇಟೆ: ಹಂಪಿಯ ತುಂಗಭದ್ರಾ ನದಿ ಬಳಿ ತಾಯಿ ಮತ್ತು ಮಗಳು ನಾಪತ್ತೆಯಾದ ಸ್ಥಳಕ್ಕೆ;ಜಿಲ್ಲೆಯ ಎಸ್ಪಿ ಜಾಹ್ನವಿ ಭೇಟಿ ಪರಿಶೀಲನೆ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಆಗಸ್ಟ್ 23 ರಂದು  94.819 ಟಿಎಂಸಿ ನೀರು ಸಂಗ್ರಹ
ಹಗರಿಬೊಮ್ಮನಹಳ್ಳಿ: ಬಾಚಿಗೊಂಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ; ಶಾಸಕ ನೇಮಿರಾಜ್ ನಾಯ್ಕ್ ಭಾಗಿ
ಕೂಡ್ಲಿಗಿ: ಐಗಳಮಲ್ಲಾಪುರ ಗ್ರಾಮದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ದಾಸೋಹ ಮಠದಲ್ಲಿ ನೂತನ ದಾಸೋಹ ಭವನ ಉದ್ಘಾಟನಾ ಕಾರ್ಯಕ್ರಮ
ಹೊಸಪೇಟೆ: ಹಂಪಿಯ ತುಂಗಭದ್ರಾ ನದಿಯಲ್ಲಿ ತಾಯಿ-ಮಗಳು ಕಾಲು ಜಾರಿ ಬಿದ್ದು ನಾಪತ್ತೆ
ಹೊಸಪೇಟೆ: ಹಂಪಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ&ಎಂ.ಎಸ್.ಪಿ.ಎಲ್.ಲಿಮಿಟೆಡ್ ವತಿಯಿಂದ ಹಣ್ಣಿನ ಗಿಡಗಳ ನೆಡುವ ಕಾರ್ಯಕ್ರಮ
ಹಗರಿಬೊಮ್ಮನಹಳ್ಳಿ: ಹ.ಬೋ.ಹಳ್ಳಿ,ಮಾಲವಿ, ವರಲಹಳ್ಳಿ ಸೇರಿದಂತೆ ವಿವಿಧ ಕಡೆ ಇಂದು ವಿದ್ಯುತ್ ವ್ಯತ್ಯಯ
ಹಗರಿಬೊಮ್ಮನಹಳ್ಳಿ: ತಂಬ್ರಹಳ್ಳಿ ಬಳಿಯ ತುಂಗಭದ್ರಾ ಹಿನ್ನಿರು ಪ್ರದೇಶದಲ್ಲಿ ಮೂವರು ಯುವಕರು ನೀರು ಪಾಲು; ಮೂರು ಮೃತ ದೇಹ ಪತ್ತೆ
ಹೊಸಪೇಟೆ: ಕಮಲಾಪುರ ಪೊಲೀಸ್ ಠಾಣೆ ಪೊಲೀಸ್ ವತಿಯಿಂದ ಕಚೇರಿ ಸಭಾಂಗಣದಲ್ಲಿ 'ಈದ್ ಮಿಲಾದ್' ಹಬ್ಬದ ಪ್ರಯುಕ್ತ ಶಾಂತಿ ಸಭೆ
ಹೊಸಪೇಟೆ: ಸಮಗ್ರ ಗಣಿ ಪರಿಸರ ಪುನಶ್ಚೇತನ ಯೋಜನೆಯಡಿ ಇಲಾಖೆ ವತಿಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಹೊಸಪೇಟೆ: ಶೈಕ್ಷಣಿಕ ಸಂಸ್ಥೆ,ವಸತಿ ನಿಲಯಗಳ ನೊಂದಣಿ ಕಡ್ಡಾಯ ನಗರದಲ್ಲಿ; ಡಿಸಿ ಕವಿತಾ ಎಸ್ ಮನ್ನಿಕೆರಿ
ಹೊಸಪೇಟೆ: ನಗರದಲ್ಲಿ ಆಗಸ್ಟ್ 25 ರಂದು ನಗರಸಭೆ ಕಚೇರಿ ಸಭಾಂಗಣದಲ್ಲಿ ಸಾಮಾನ್ಯ ಸಭೆ
ಹಗರಿಬೊಮ್ಮನಹಳ್ಳಿ: ತಂಬ್ರಹಳ್ಳಿ ಗ್ರಾಮದ ತುಂಗಭದ್ರಾ ಹಿನ್ನಿರು ಪ್ರದೇಶದಲ್ಲಿ ಮೀನು ಹಿಡಿಯಲು ಹೋಗಿ 3 ಯುವಕರು ನೀರು ಪಾಲು; ಇಬ್ಬರ ಮೃತ ದೇಹ ಪತ್ತೆ
ಹೊಸಪೇಟೆ: ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ 4ನೇ ದಿನಕ್ಕೆ
ಹೊಸಪೇಟೆ: ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ 'ಸದ್ಭಾವನಾ ದಿನ' ಆಚರಣೆ
ಹರಪನಹಳ್ಳಿ: ಹರಪನಹಳ್ಳಿ ಪೊಲೀಸ್ ಠಾಣೆಯ ಸೇರಿದಂತೆ ವಿವಿಧ ಕಡೆ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ
ಹೊಸಪೇಟೆ: ಪಟ್ಟಣದಲ್ಲಿ ದೇವರಾಜು ಅರಸು ಅವರ ಜಯಂತಿ ಆಚರಣೆ
ಹೊಸಪೇಟೆ: ಭಾರತ್ ಜೋಡೋ ಯುವ ಸಂಘ ರಚನೆಗೆ ಅರ್ಜಿ ಆಹ್ವಾನ
ಹೊಸಪೇಟೆ: ನಗರದ ಟಿಬಿ ಡ್ಯಾಂ ಪೊಲೀಸ್ ಠಾಣೆಯ ವತಿಯಿಂದ ಕಚೇರಿ ಆವರಣದಲ್ಲಿ 'ಈದ್ ಮಿಲಾದ್' ಹಬ್ಬದ ಪ್ರಯುಕ್ತ ಶಾಂತಿ ಸಭೆ