Public App Logo
Profile Picture

sumuk

@sumukspawar
8Followers
0Following
ಚನ್ನಗಿರಿ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ 6 ಕೋಟಿ 36 ಲಕ್ಷದ ಕಾಮಗಾರಿಯ ಶಿವಗಂಗಾ ಬಸವರಾಜ್ ನೆರವೇರಿಸಿದರು
ಮಳೆಗಾಗಿ ಚನ್ನಗಿರಿಯ ಕ್ಷತ್ರಿಯ ಮರಾಠ ಸಮಾಜದ ವತಿಯಿಂದ ಅಮ್ಮನಘಟ್ಟಕ್ಕೆ ಹೊರಟ ಕುಕ್ಕುವಡೇಶ್ವರಿ
ವಿದ್ಯುತ್ ಸ್ಪರ್ಶದಿಂದ ಚನ್ನಗಿರಿ ತಾಲೂಕಿನ ದೇವನಹಳ್ಳಿ ಗ್ರಾಮದ ಓಂಕಾರಪ್ಪ ಸ್ಥಳದಲ್ಲಿಯೇ
ಚನ್ನಗಿರಿಯಲ್ಲಿ ನೂತನವಾಗಿ ಪ್ರಾರಂಭವಾದ ಮನೋಲಾಸ ಶಿಕ್ಷಣ ಸಂಸ್ಥೆ ಯನ್ನು ಶಿವಕುಮಾರ್ ಉದ್ಘಾಟಿಸಿದರು
ಚನ್ನಗಿರಿ ಚೆನ್ನಮ್ಮಾಜಿ  ಫೌಂಡೇಶನ್ ವತಿಯಿಂದ Alhamdulillah ಉಚಿತ ಮಜ್ಜಿಗೆ ವಿತರಣೆ ಉಚಿತ ಛತ್ರಿಗಳನ್ನು ನೀಡಿದರು.
ದಾವಣಗೆರೆ ಉಪಚುನಾವಣೆಯಲ್ಲಿ ಸಮರ್ಥ ಶಾಮನವರಿಗೆ ಜಯ ಚನ್ನಗಿರಿಯಲ್ಲಿ ಪಟಾಕಿ ಸೇರಿಸಿ ಸಂಭ್ರಮ
ಸಿದ್ಧಸಿರಿ, ಮಲ್ಟಿ ಕೋ ಆಪರೇಟಿವ್ ಸೊಸೈಟಿ  213ನೇ ಶಾಖೆಯನ್ನು ಮಾಜಿ ಸಂಸದ ಜಿಎಂ ಸಿದ್ದೇಶ್ವರ ಉದ್ಘಾಟಿಸಿದರು
ಚನ್ನಗಿರಿ ಯ ಜೋಳದಾಳು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಧರಣಿ ಮಂಡಲ ಮಧ್ಯದೊಳಗೆ  ನಾಟಕವನ್ನು ಪ್ರದರ್ಶಿಸಿದರು
ಚನ್ನಗಿರಿ  ಕ್ಷೇತ್ರದ ಮಾಜಿ ಶಾಸಕರಾದ ಮಾಡಲು ವಿರೂಪಾಕ್ಷ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸಿದರು
ಚನ್ನಗಿರಿಯಲ್ಲಿ ಯಡಿಯೂರಪ್ಪ ಕುಟುಂಬ ವರ್ಗದ ವಿರುದ್ಧ ಹರಿ ಹಾಯ್ದ ವಿಜಯಪುರ ಶಾಸಕ ಯತ್ನಾಳ್
ಚೆನ್ನಗಿರಿ ರಸಗೊಬ್ಬರ ಮಾರಾಟಗಾರರ ವಿವಿಧ ಬೇಡಿಕೆ ಆಗ್ರಹಿಸಿ ಪ್ರತಿಭಟನೆ. ಬಿಜೆಪಿ  ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ
ಸಮ ಸಮಾಜದ ನಿರ್ಮಾತ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಚನ್ನಗಿರಿಯಲ್ಲಿ  ಅದ್ದೂರಿಯಾಗಿ ಆಚರಿಸಲಾಯಿತು
ಬಾರಿ ಗಾಳಿ ಬಳೆ ಧರೆಗುರುಳಿದ ಅಡಿಕೆ ಮರಗಳು ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ
ನಲ್ಲೂರು ತರಳಬಾಳು ಪ್ರೌಢಶಾಲೆಯ ವಿದ್ಯಾರ್ಥಿ ಗಳಿಗೆ ಶಾಲಾ ಅಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 622 ಅಂಕಗಳನ್ನು ಪಡೆದಿರುವ ಬಿಂದು ಬಿಂದು ಆದ್ಯ ನ್ಯೂಸ್ ನೊಂದಿಗೆ
ಚನ್ನಗಿರಿ ಪಟ್ಟಣದ ಊರಬಾಗಿಲು ಆಂಜನೇಯ ಸ್ವಾಮಿ ದೇಗುಲದ ರಥೋತ್ಸವ ಸೋಮವಾರ ಅದ್ದೂರಿಯಾಗಿ ಜರುಗಿತು
ಚನ್ನಗಿರಿ ಪುರಸಭೆ ಸಭಾಂಗಣದಲ್ಲಿ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾವ್ ಜಯಂತಿಯನ್ನು ಆಚರಿಸಲಾಯಿತು
ಚನ್ನಗಿರಿ ತಾಲೂಕು ಆಡಳಿತದಿಂದ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ವಂತಿಗೆ ಕಠಾಯಿಸಿದ 122 ಜನ ಶಿಕ್ಷಕರು ಮತದಾನದಿಂದ ಕೊಕ್
ಚೆನ್ನಗಿರಿಯ ಅಗ್ನಿಶಾಮಕ ಠಾಣೆಯ ಎದುರು ಖಾಸಗಿ ಬಸ್ ಮತ್ತು ಬೈಕ್ ಸವಾರ ನಡುವೆ ಮುಖಾಮುಖಿ ಅಪಘಾತ
ಚನ್ನಗಿರಿ ತಾಲೂಕಿನ ಬಸವ ಪ್ರಿಯ ಪಿಯು  ಕಾಲೇಜಿನ ವಿದ್ಯಾರ್ಥಿಗಳು ಚನ್ನಗಿರಿ ತಾಲೂಕಿನ ಟಾಪರ್ಸ್
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಚನ್ನಗಿರಿ  ಟಾಪರ್ ಆದ ಜ್ಯಾನದೀಪ ಎಕ್ಸ್ಪರ್ಟ್ ಪಿಯು ಕಾಲೇಜ್ ವಿದ್ಯಾರ್ಥಿ ನಿ
ಕೆರೆಗಳ ನೀರಿಗಾಗಿ ಚೆನ್ನಗಿರಿ ತಾಲೂಕಿನ ರೈತರು ಶಿವಮೊಗ್ಗ ತುಂಗಾ ಮೇಲ್ದಂಡೆ ಯೋಜನೆ ಕಚೇರಿಗೆ
ವಡ್ನಾಳ ಗ್ರಾಮದ ವಿಶ್ವಕರ್ಮ ಸಮಾಜದ ಸಾವಿತ್ರಿ ದೇಗುಲದ   ಅಡಿಗಲ್ಲು ಸಮಾರಂಭ ಕುರಿತಂತೆ ಪತ್ರಿಕಾಗೋಷ್ಠಿ
ಚನ್ನಗಿರಿ ಡಾ. ಬಿಆರ್ ಅಂಬೇಡ್ಕರ್ ಅಭಿಮಾನಿ ಬಳಗದ ವತಿಯಿಂದ ಎಪ್ರಿಲ್ 27ಕ್ಕೆ ಅಂಬೇಡ್ಕರ್ ಜಯಂತಿ ಆಚರಣೆ