Public App Logo
Profile Picture

sumuk

@sumukspawar
4Followers
0Following
ಚನ್ನಗಿರಿ ದೇವರ ಹಳ್ಳಿ  ಉಡುಗಿರಿ ಲಕ್ಷ್ಮಿ ರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಜರುಗಿತು
ದಿಗ್ಗೇನಹಳ್ಳಿ ಗ್ರಾಮದ ಬಸವೇಶ್ವರ ಮತ್ತು ಲಕ್ಷ್ಮಿ ನರಸಿಂಹದೇವರ ಕೆಂಡಾರ್ಚನೆ ದೇವರ ಉತ್ಸವ ಕಾರ್ಯಕ್ರಮ ನಡೆಯಿತು
ನಿಸರ್ಗ ಸಂಜೀವಿನಿ ಮತ್ತು ಸಖಿ ಒಕ್ಕೂಟದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅದ್ದೂರಿಯಾಗಿ ನಡೆಯಿತು
ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಲೋಕಕಲ್ಯಾಣಕಾಗಿ ಪಜನ್ಯ ಹೋಮ ಹಾಗೂ ಸಾಡೇಸಾತಿ ಶನಿ ಹೋಮ ನಡೆಸಲಾಯಿತು
ಕನ್ನಡ ಕಿರುತೆರೆಯ ನಟಿ ಸಂಜನಾ ಬುರ್ಲಿ ವೈದ್ಯ ಸಮರ್ಥ ಚನ್ನಗಿರಿ ಜೊತೆ ವೈವಾಹಿಕ ಜೀವನಕ್ಕೆ ಪ್ರವೇಶ
ಬಸವಪಟ್ಟಣ ಹೋಬಳಿಯ ಚಿರಡೋಣಿ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಿತು
ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಮೌದ್ಗಲ್ ಆಂಜನೇಯ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಿತು
ಅಯೋಧ್ಯೆಯಿಂದ  ಚೆನ್ನಗಿರಿಗೆ  ಆಗಮಿಸಿದ ಶ್ರೀ ರಾಮ ಮತ್ತು ಸೀತಾಮಾತೆಯ ವಿಗ್ರಹ
ಗ್ಯಾಸ್ ಸಿಲೆಂಡರ್ ಗಳನ್ನು ಮನೆಗೆ ತಲುಪಿಸುತ್ತೇವೆ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಸೌಭಾಗ್ಯ ಪ್ರಶಾಂತ್
ಉಗ್ರಾಣಿ.ಸಾಸ್ವೆಹಳ್ಳಿ ಏತ ನೀರಾವರಿಯ ನೀರು ಹರಿಯದ ವಂಚಿತ ಗ್ರಾಮದ ರೈತರು ನೀರಿಗಾಗಿ ಬೃಹತ್ ಪ್ರತಿಭಟನೆ ನಡೆಸಿದರು
|Adhyanews|
ಚನ್ನಗಿರಿ ತಾಲೂಕಿನಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದ ರಂಜಾನ್ ಆಚರಣೆಯನ್ನು ಮಾಡಿದರು
ಚನ್ನಗಿರಿಯ ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು
ಚನ್ನಗಿರಿ ಚೆನ್ನಮ್ಮಾಜಿ ಲಯನ್ಸ್ ಕ್ಲಬ್ ಗೆ ಲಯನ್ಸ್ ಕ್ಲಬ್ ನ ರಾಜ್ಯಪಾಲರಾದ ಸ್ವಪ್ನ ಸುರೇಶ್ ಅಧಿಕೃತ ಭೇಟಿ
ಪಾಂಡೊಮಟ್ಟಿ ವಿರಕ್ತ ಮಠದಲ್ಲಿ ನಮ್ಮ ನಡೆ ಸರ್ವೋದಯದಡಿ ಎಂಬ ಕಾರ್ಯಕ್ರಮ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು
ಚನ್ನಗಿರಿಯ ಚೆನ್ನಮ್ಮಾಜಿ ಮಹಿಳಾ ಫೌಂಡೇಶನ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು
ಸ್ಫೂರ್ತಿ ಶ್ರೀ ಸೇವಾ ಸಂಸ್ಥೆಯ ವತಿಯಿಂದ ಕಂಪ್ಯೂಟರ್ ಮತ್ತು ಟೈಲರಿಂಗ್ ತರಬೇತಿ ಉಚಿತ ತರಬೇತಿ ಶಿಬಿರ
ಚನ್ನಗಿರಿ ಪಟ್ಟಣದ ಜನತೆ ಹೋಳಿ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು
ಚನ್ನಗಿರಿ ಪಟ್ಟಣದಲ್ಲಿ ಕಾಮಣ್ಣನ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು
ಚನ್ನಗಿರಿಯ ತಾಲೂಕು ಆಡಳಿತದ ವತಿಯಿಂದ ಕೈವಾರ ತಾತಯ್ಯನವರ ಜಯಂತಿಯನ್ನು ಆಚರಿಸಲಾಯಿತು
ಚನ್ನಗಿರಿಯ ಪರೀಕ್ಷಾ ಕೇಂದ್ರಗಳಲ್ಲಿ ಮುರಾರ್ಜಿ ವಸತಿ ಶಾಲೆಗಳ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳು
ಮಾರ್ಚ್ 29ಕ್ಕೆ ಶಹಜಿರಾಜ  ಬೋಸಲೆ ಜಯಂತಿ. ನಿಗಮದ ಅಧ್ಯಕ್ಷ ಜಿಹೆಚ್ ಮರಿಯೋಜಿ ರಾವ್
ಸೌರಶಕ್ತಿ ಸೋಲಾರ್ ಕುರಿತಂತೆ ಬೆಸ್ಕಾಂ ವತಿಯಿಂದ ಜಾಗೃತಿ ಬೀದಿ ನಾಟಕ ಚನ್ನಗಿರಿ ಬಸ್ ನಿಲ್ದಾಣದಲ್ಲಿ ನಡೆಯಿತು
ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ನೂತನ ಜಿಲ್ಲಾಧ್ಯಕ್ಷರಾಗಿ ಜಿಎ ರುದ್ರೇಶ್ ಗೌಡ್ರು  ಅಭಿನಂದನೆ
ಹಿರಿಯ ಪತ್ರಕರ್ತ ಬುಳ್ಳಿ ಪ್ರಭಾಕರ್ ಅವರ ನಿಧನಕ್ಕೆ ತಾಲೂಕು ವರದಿಗಾರರ ಕೂಟದಿಂದ ಸಂತಾಪ ಸೂಚಕ ಸಭೆ ನಡೆಯಿತು