Download Now Banner

This browser does not support the video element.

ಕಮಲನಗರ: ಸತತ ಮಳೆಗೆ ತಾಲೂಕಿನಲ್ಲಿ ಬೆಮರಾ ಸೇರಿದಂತೆ ಹೊಲಗಳು ಸಂಪೂರ್ಣ ಜಾಲವ್ರತ ಅಪಾರ ಪ್ರಮಾಣದ ಬೆಳೆಹಾನಿ

Kamalnagar, Bidar | Aug 28, 2025
ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ತಡೆರಹಿತ ಮಳೆಯಿಂದಾಗಿ ತಾಲೂಕಿನಾದ್ಯಂತ ಹೊಲಗಳು ಸಂಪೂರ್ಣ ಜಲ ವೃತ್ತಗೊಂಡು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಭೀಮರ ಸೇರಿದಂತೆ ಅಕನಾಪೂರ್, ಬಳತ(ಕೆ), ಬಾಳೂರ, ಬಸ್ನಾಳ್, ಬೆಳಕುಣಿ ಚಾಂಡೇಶ್ವರ, ಚಿಕ್ಲಿ, ಚಾಂಡಿಮಖೇಡ್ ಸೇರಿದಂತೆ ವಿವಿಧಡೆಯ ಹೊಲಗಳು ಜಲಾವೃತಗೊಂಡು ಸಂಪೂರ್ಣ ಬೆಳೆ ಹಾನಿಗಿಡಗಿವೆ.
Read More News
T & CPrivacy PolicyContact Us