Download Now Banner

This browser does not support the video element.

ಶಿವಮೊಗ್ಗ: ಕರ್ನಾಟಕ ಮುಸಲ್ಮಾನ್ ರಾಜ್ಯವಾಗುತ್ತಿದೆ: ನಗರದಲ್ಲಿ ಮಾಜಿ ಡಿ ಸಿಎಂ ಕೆ.ಎಸ್. ಈಶ್ವರಪ್ಪ

Shivamogga, Shimoga | Sep 8, 2025
ಮದ್ದೂರು ಗಲಾಟೆ ವಿಚಾರ ಕುರಿತಂತೆ ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು ಕರ್ನಾಟಕ ಮುಸಲ್ಮಾನ ರಾಜ್ಯವಾಗುತ್ತಿದೆ ಎಂದು ಹೇಳಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೇರವಾಗಿ ಮುಸ್ಲಿಮರಿಗೆ ಬೆಂಬಲ ನೀಡುವ ಕೆಲಸ ಆಗುತ್ತಿದೆ ಡಿಜೆ ಹಳ್ಳಿ, ಕೆಜೆ ಹಳ್ಳಿ ಘಟನೆ ಆದ್ರೂ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ. ಮುಸಲ್ಮಾನರ ಪರವಾಗಿದ್ದೇವೆಂಬ ಭಾವನೆ ಸರ್ಕಾರ ಮಾಡ್ತಿದೆ. ಕೆಟ್ಟ ಮನಸ್ಥಿತಿಯ ಮುಸ್ಲಿಮರಿಗೆ ರಾಜ್ಯ ಸರ್ಕಾರ ನಮ್ಮದು ಅಂತ ಅನಿಸುತ್ತಿದೆ ಎಂದರು.
Read More News
T & CPrivacy PolicyContact Us