Download Now Banner

This browser does not support the video element.

ರಾಣೇಬೆನ್ನೂರು: ಸಾಲಕ್ಕೆ ಹೆದರಿದ್ದ ನೂಕಾಪುರ ಗ್ರಾಮದ ರೈತ ನೇಣಿಗೆ ಶರಣು; ಗ್ರಾಮೀಣ ಠಾಣೆಯಲ್ಲಿ ಎಫ್ಐಆರ್

Ranibennur, Haveri | Aug 25, 2025
ಸಾಲಬಾಧೆ ತಾಳಲಾರದೇ ರೈತರೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನೂಕಾಪುರ ಗ್ರಾಮದಲ್ಲಿ ನಡೆದಿದೆ. ನೀಲಪ್ಪ ಗುಡ್ಡಪ್ಪ ಗಂಟಿ (67) ಮೃತ ರೈತ. ಈತ ವಿವಿಧ ಬ್ಯಾಂಕ್, ಫೈನಾನ್ಸ್ ಗಳಲ್ಲಿ 2.85 ಲಕ್ಷ ಸಾಲ ಮಾಡಿಕೊಂಡಿದ್ದ. ಬೆಳೆ ಸರಿಯಾಗಿ ಬಾರದ ಕಾರಣ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ.
Read More News
T & CPrivacy PolicyContact Us