Install App
myrajanal
This browser does not support the video element.
ಬಾದಾಮಿ: ಸೂಫಿ ಸಂತರು, ಶರಣರ ಬದುಕು ಸೌಹಾರ್ದತೆಯಿಂದ ಕೂಡಿತ್ತು: ಪಟ್ಟಣದಲ್ಲಿ ಶಾಂತಲಿಂಗ ಸ್ವಾಮೀಜಿ
Badami, Bagalkot | Aug 23, 2025
ಸೂಫಿ ಸಂತರು ಶರಣರು ಮತ್ತು ಧಾರ್ಮಿಕರ ಬದುಕು ಸೌಹಾರ್ದಮಯವಾಗಿತ್ತು ಭಾವೈಕ್ಯವೇ ಸೂಫಿ ಸಂತರ ಶರಣರ ಆದರ್ಶಮಯ ಬದುಕು ಆಗಿತ್ತು ಅವರು ತಮ್ಮ ತಪಸ್ಸಿನ ಶಕ್ತಿಯ ಮೂಲಕ ಲೋಕದ ಜನರ ಸಂಕಷ್ಟಗಳಿಗೆ ಪರಿಹಾರ ನೀಡಿ ಸಾಮಾಜಿಕ ಸೇವೆ ಮಾಡಿದ ಆದರ್ಶ ಶರಣರಾಗಿದ್ದಾರೆ ಎಂದು ಶಾಂತಲಿಂಗ ಸ್ವಾಮೀಜಿ ಹೇಳಿದರು
Share
Read More News
T & C
Privacy Policy
Contact Us
Your browser does not support JavaScript!