Download Now Banner

This browser does not support the video element.

ಗುಳೇದಗುಡ್ಡ: ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿ : ಪಟ್ಟಣದಲ್ಲಿ ಸಂಸದ ಪಿ. ಸಿ. ಗದ್ದಿಗೌಡರ

Guledagudda, Bagalkot | Sep 28, 2025
ಗುಳೇದಗುಡ್ಡ ರಕ್ತದಾನ ಎಲ್ಲ ದಾನಗಳಲ್ಲಿ ಶ್ರೇಷ್ಠ ಎನಿಸಿಕೊಂಡಿದೆ ರಕ್ತದಾನ ಮಾಡುವುದರಿಂದ ವ್ಯಕ್ತಿಯಲ್ಲಿ ಆರೋಗ್ಯ ಕೂಡ ಚೇತರಿಸುತ್ತದೆ ಪ್ರತಿಯೊಬ್ಬರು ಆರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ರೂಢಿ ಬೆಳೆಸಿಕೊಳ್ಳಬೇಕು ಎಂದು ಲೋಕಸಭಾ ಸದಸ್ಯ ಪಿಸಿ ಗದ್ದಿಗೌಡರ್ ಹೇಳಿದರು
Read More News
T & CPrivacy PolicyContact Us