Download Now Banner

This browser does not support the video element.

ಹುಮ್ನಾಬಾದ್: ಮಹಾತ್ಮರ ಜಯಂತಿ ಆಚರಣೆ ಜೊತೆಗೆ ತತ್ವದರ್ಶಗಳನ್ನು ಪಾಲಿಸಿ: ಹಳ್ಳಿಖೇಡ್(ಬಿ) ಪಟ್ಟಣದಲ್ಲಿ ಮಲ್ಲಿಕಾರ್ಜುನ ಪ್ರಭಾ

Homnabad, Bidar | Sep 7, 2025
ಹೂಗಾರ ಮಾದಣ್ಣ ಸೇರಿದಂತೆ ಇತರೆ ಮಹಾತ್ಮರ ಜಯಂತಿ ಆಚರಿಸಿದರೆ ಸಾಲದು ಅವರ ತತ್ವದರ್ಶಕಗಳನ್ನ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪುರಸಭೆಯ ಸದಸ್ಯ ಮಲ್ಲಿಕಾರ್ಜುನ ಪ್ರಭಾ ಸಲಹೆ ನೀಡಿದರು. ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದಲ್ಲಿ ಹೂಗಾರ್ ಸಮಾಜದ ವತಿಯಿಂದ ಭಾನುವಾರ ಬೆಳಿಗ್ಗೆ 11ಕ್ಕೆ ಆಯೋಜಿಸಿದ ಹೂಗಾರ ಮಾದಣ್ಣ ಜಯಂತಿ ಆಚರಣೆಯಲ್ಲಿ ಮಾತನಾಡಿದರು. ಈ ವೇಳೆ ಸಮಾಜದ ಅನೇಕ ಜನ ಮುಖಂಡರು, ಗಣ್ಯರು ಭಾಗವಹಿಸಿದ್ದರು.
Read More News
T & CPrivacy PolicyContact Us