Download Now Banner

This browser does not support the video element.

ಮಾನ್ವಿ: ಕಲ್ಲೂರ ಗ್ರಾಮದ ಬಳಿ ಹೆದ್ದಾರಿಯಲಿ ಎರಡು ಲಾರಿಗಳ ಮಧ್ಯೆ ಅಪಘಾತ

Manvi, Raichur | Aug 31, 2025
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಲ್ಲೂರ ಗ್ರಾಮದ ಬಳಿ ಭಾನುವಾರ ಸಂಜೆ ಎರಡು ಲಾರಿಗಳ ಮಧ್ಯೆ ಮೂಕಾಂಬಿಕೆ ಡಿಕೆ ಸಂಭವಿಸಿ ಎರಡು ಲಾರಿಗಳು ಸಂಪೂರ್ಣ ಜಖಂ ಆಗಿರುವಾಗ ಘಟನೆ ನಡೆದಿದೆ. ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಇಲಿ ತಿರುಗು ಇರುವ ಕಾರಣಕ್ಕೆ ಆಗಾಗ ಅಪಘಾತಗಳು ಸಂಭವಿಸುತ್ತಿವೆ ಎಂದು ಹೇಳಲಾಗುತ್ತಿದೆ. ಎರಡು ಲಾರಿಗಳ ಮಧ್ಯೆ ನಡೆದ ಅಪಘಾತದಲ್ಲಿ ಇಬ್ಬರು ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವಾಹನಗಳ ತೆರವಿನ ಕಾರ್ಯಾಚರಣೆ ನಡೆಸಿದರು.
Read More News
T & CPrivacy PolicyContact Us