Download Now Banner

This browser does not support the video element.

ಬಾದಾಮಿ: ಪ್ರವಾಹ,ಗೋವನಕೊಪ್ಪ ಗ್ರಾಮದಲ್ಲಾದ ಹಾನಿ ವೀಕ್ಷಿಸಿದ ಡಿಸಿ ಸಂಗಪ್ಪ

Badami, Bagalkot | Aug 28, 2025
ಮಲಪ್ರಭಾ ನದಿ ಪ್ರವಾಹದಿಂದ ಹಾನಿಗೊಳಗಾದ ಬಾದಾಮಿ ತಾಲೂಕಿನ ಗೋವನಕೊಪ್ಪದ ಗ್ರಾಮ ವಿವಿಧ ಕೃಷಿ, ತೋಟಗಾರಿಕೆ ಬೆಳೆ ಹಾಗೂ ಶಾಲಾ ಕೊಠಡಿಗಳನ್ನು ಜಿಲ್ಲಾಧಿಕಾರಿ ಸಂಗಪ್ಪ ಗುರುವಾರ ವೀಕ್ಷಣೆ ಮಾಡಿದರು. ಗೋವನಕೊಪ್ಪ ಗ್ರಾಮಕ್ಕೆ ಬೇಟಿ ನೀಡಿದ ಜಿಲ್ಲಾಧಿಕಾರಿಗಳು ಅತಿವೃಷ್ಟಿ, ಪ್ರವಾಹದಿಂದ ಸರ್ವೆ ನಂ.11/1ರ ಭೀಮಪ್ಪ ಹೂವಪ್ಪ ಯರಗೊಪ್ಪ ಅವರ ಜಮೀನಿನಲ್ಲಿ ಹಾನಿಯಾದ ಈರುಳ್ಳಿ ಬೆಳೆಯನ್ನು ವೀಕ್ಷಣೆ ಮಾಡಿದರು.ವಿವಿಧ ಜಮೀನುಗಳಲ್ಲಾದ ಬೆಳೆಹಾನಿ‌ ವೀಕ್ಷಣೆ ಮಾಡಿದರು.
Read More News
T & CPrivacy PolicyContact Us