Download Now Banner

This browser does not support the video element.

ಬೀದರ್: ಪತ್ರಕರ್ತೆ ಪ್ರಶ್ನೆಗೆ ಹಗುರ ಪ್ರತಿಕ್ರಿಯೆ ನೀಡಿದ ಶಾಸಕ ಆರ್. ವಿ. ದೇಶಪಾಂಡೆ ಕ್ಷಮೆ ಯಾಚಿಸಲಿ : ನಗರದಲ್ಲಿ ಜೆಎಂಎಸ್ ಜಿಲ್ಲಾ ಉಪಾಧ್ಯಕ್ಷೆ

Bidar, Bidar | Sep 5, 2025
ಆಸ್ಪತ್ರೆ ಸುಧಾರಣೆ ಕುರಿತು ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಶಾಸಕ ದೇಶಪಾಂಡೆ ಹಗುರ ಪ್ರತಿಕ್ರಿಯೆ ನೀಡಿದ್ದು ಅದನ್ನು ಜೆ. ಎಂ. ಎಸ್ ಖಂಡಿಸುತ್ತದೆ ಎಂದು ಜೆಎಂಎಸ್ ಜಿಲ್ಲಾ ಉಪಾಧ್ಯಕ್ಷೆ ರೇಷ್ಮಾ ಹಂಸರಾಜ ತಿಳಿಸಿದ್ದಾರೆ. ದೇಶಪಾಂಡೆ ಹೇಳಿಕೆ ವಿರೋಧಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕ ಆರ್. ವಿ. ದೇಶಪಾಂಡೆ ಕ್ಷಮೆಯಾಚಿಸದಿದ್ದರೆ ಇಡೀ ರಾಜ್ಯದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಶುಕ್ರವಾರ ಸಂಜೆ 4:15ಕ್ಕೆ ಎಚ್ಚರಿಸಿದ್ದಾರೆ.
Read More News
T & CPrivacy PolicyContact Us