Download Now Banner

This browser does not support the video element.

ಚಿಕ್ಕಮಗಳೂರು: ಮಣೇನಹಳ್ಳಿಯಲ್ಲಿ ಮುಗಿಲು ಮುಟ್ಟಿದ್ದ ಆಕ್ರಂದನ.! ಸುರೇಶ್‌ಗೆ ಕಣ್ಣೀರ ವಿದಾಯ.!

Chikkamagaluru, Chikkamagaluru | Sep 13, 2025
ಹಾಸನದ ಮೊಸಳೆ ಹೊಸಳ್ಳಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದಿದ್ದ ದುರಂತದಲ್ಲಿ 10 ಜನ ಮೃತಪಟ್ಟಿದ್ದು‌. ಚಿಕ್ಕಮಗಳೂರು ತಾಲೂಕಿನ ಮಣೇನಹಳ್ಳಿಯ ಸುರೇಶ್ ಕೂಡಾ ಮೃತಪಟ್ಟಿದ್ದ. ಮೃತ ಸುರೇಶ್ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಿಸಲಾಯಿತು. ಕುಟುಂಬಸ್ಥರು ಹಾಗೂ ಸಂಬಂಧಿಕರು ಸುರೇಶ್‌ಗೆ ಕಣ್ಣೀರ ವಿದಾಯ ಹೇಳಿದರು.
Read More News
T & CPrivacy PolicyContact Us