Download Now Banner

This browser does not support the video element.

ಭೀಮಾನದಿ ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಶ್ವತ ಪರಿಹಾರ ನೀಡಬೇಕು : ಗ್ರಾಮದಲ್ಲಿ ಶ್ರೀಶೈಲ್ ಗೌಡ ಬಿರಾದಾರ

Almel, Vijayapura | Oct 1, 2025
ಭೀಮಾನದಿ ದಡದ ಊರುಗಳಾದ ಕುಮಸಗಿ, ಶಂಭೇವಾಡ್, ತಾವರಖೇಡ, ದೇವಣಗಾಂವ ಸೇರಿದಂತೆ ಹಲವೆಡೆ ಮನೆಗೆ ನೀರು ಹೊಕ್ಕು ಮನೆ ಹಾಳಾದರೆ, ಜಮೀನಿಗೆ ನೀರು ಹೊಕ್ಕು ಬೆಳೆ ಹಾನಿಯಾಗಿದೆ. ಹೀಗಾಗಿ ಬಹುತೇಕ ಜನರಿಗೆ ಸಾದ್ಯವಾದಷ್ಟು ನಮ್ಮ ಪೌಂಡೇಷನ್ ವತಿಯಿಂದ ಕಿಟ್ ವಿತರಣೆ ಮಾಡಲಾಗುತ್ತಿದೆ. ದಿನ ಬಳಕೆಯ ಕಿರಾಣಿ ಕಿಟ್ ವಿತರಣೆ ಮಾಡುತ್ತಿದ್ದೇವೆ. ಕೆಲವೆಡೆ ತೆಪ್ಪದ ಮೂಲಕ ಹೋಗಿ ಕಿಟ್ ವಿತರಣೆ ಮಾಡಿದ್ದೇವೆ. ಕುಮಸಗಿ ಊರು ಶಿಪ್ಟಿಂಗ್ ಮಾಡಬೇಕು ಎಂದರು...
Read More News
T & CPrivacy PolicyContact Us