Download Now Banner

This browser does not support the video element.

ಶಿಡ್ಲಘಟ್ಟ: ಈ ತಿಂಗಳ 13ರಂದು ರಾಷ್ಟ್ರೀಯ ಲೋಕ ಅದಾಲತ್ : ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಕೊಳ್ಳಲು ನಗರದಲ್ಲಿ ನ್ಯಾಯಾಧೀಶರಿಂದ ಮನವಿ

Sidlaghatta, Chikkaballapur | Sep 8, 2025
ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ಮಾರ್ಗದಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಸುದ್ದಿಗೋಷ್ಠಿ ನಡೆಸಿ ಈ ತಿಂಗಳ ೧೩ರಂದು ಶನಿವಾರ ರಾಷ್ಟಿçÃಯ ಲೋಕ ಅದಾಲತ್ ನಡೆಯಲಿದೆ ಎಂದರು.ಸಣ್ಣ ಪುಟ್ಟ ಕಾರಣಗಳಿಗಾಗಿ ಅಣ್ಣ ತಮ್ಮಂದಿರು, ಅಕ್ಕ ತಂಗಿಯರ ನಡುವೆ ಜಮೀನು ಮನೆ ನಿವೇಶನದ ಭಾಗ ತೆಗೆದುಕೊಳ್ಳುವ ವಿಚಾರದ ಪ್ರಕರಣಗಳು, ಕಕ್ಷಿದಾರರ ನಡುವೆ ಹಣದ ವಹಿವಾಟು, ಸ್ಥಿರ ಸ್ವತ್ತಿನ ಅಗ್ರಿಮೆಂಟ್‌ಗೆ ಸಂಬAಧಿಸಿದ ಪ್ರಕರಣಗಳು ಅನೇಕ ವರ್ಷಗಳಿಂದ ವಿಚಾರಣೆಗೆ ಬಾಕಿ ಇರುತ್ತದೆ.
Read More News
T & CPrivacy PolicyContact Us