Download Now Banner

This browser does not support the video element.

ಕೊಟ್ಟೂರು: ಚಂದ್ರ ಗ್ರಹಣ ಪೂರ್ಣಗೊಂಡ ನಂತರ ಇಂದು ಪಟ್ಟಣದ ಆರಾಧ್ಯದೈವವಾಗಿರುವ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ

Kotturu, Vijayanagara | Sep 8, 2025
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಇಂದು ಚಂದ್ರ ಗ್ರಹಣ ಪೂರ್ಣಗೊಂಡ ನಂತರ ಕೊಟ್ಟೂರಿನ ಆರಾಧ್ಯ ದೈವವಾಗಿರುವ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
Read More News
T & CPrivacy PolicyContact Us