ದಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದ ಮೆಂತೆ ಹಾಗೂ ಹೆಸರು ಕಾಳುಗಳ ಮೇಲೆ ವಿಶೇಷ ಪ್ರಯೋಗ ನಡೆಯುತ್ತಿದೆ. ಈ ಕುರಿತು ಧಾರಾವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರಮೇಯದ ಪಾಟೀಲ್ ಹಾಗೂ ವಿಜ್ಞಾನಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದ ಮೆಂತೆ ಹಾಗೂ ಹೆಸರು ಕಾಳುಗಳನ್ನು ಸ್ಟೋರೇಜ್ ಮಾಡಿ ಇಡಲಾಗಿದ್ದು ವಿಶೇಷ ಪ್ರಯೋಗ ನಡೆಸಲಾಗುತ್ತಿದೆ.