Download Now Banner

This browser does not support the video element.

ಕೃಷ್ಣರಾಜಪೇಟೆ: ಪಟ್ಟಣದ ಅದ್ದೂರಿಯಾಗಿ ನಡೆದ ವೀರ ಆಂಜುನೇಯಸ್ವಾಮಿಯ ಉತ್ಸವ

Krishnarajpet, Mandya | Aug 23, 2025
ಕೆ ಆರ್ ಪೇಟೆ ಪಟ್ಟಣದ ಕೆರೆ ಬೀದಿಯಲ್ಲಿರುವ ವೀರ ಆಂಜುನೇಯಸ್ವಾಮಿ ಅವರ ಉತ್ಸವವು ಶ್ರಾವಣ ಮಾಸದ ಕೊನೆಯ ಶನಿವಾರದಂದು ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆಯಿಂದಲೇ ಶ್ರೀವೀರ ಆಂಜುನೇಯಸ್ವಾಮಿ ದೇವರಿಗೆ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಭಕ್ತಾಧಿಗಳು ಆಂಜನೇಯಸ್ವಾಮಿ ಮೂತರ್ಿಯೊಂದಿಗೆ ಉತ್ಸವವನ್ನು ನಡೆಸಿದರು. ಈ ಕಾರ್ಯಕ್ರಮದಲ್ಲಿ ವಾದ್ಯಗೋಷ್ಠಿಯೊಂದಿಗೆ ಗಾರುಡಿಗೊಂಬೆ ಸೇರಿದಂತೆ ಹಲವು ವೇಷಧಾರಿಗಳು ಭಾಗವಹಿಸಿದ್ದರು. ಬಂದಂತಹ ಭಕ್ತಾಧಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ಕಲ್ಪಿಸಲಾಗಿತ್ತು
Read More News
T & CPrivacy PolicyContact Us