Download Now Banner

This browser does not support the video element.

ಗುಂಡ್ಲುಪೇಟೆ: ಪ್ರಾಣಿ ಉಟಪಳಕ್ಕೆ ಕೂಲಿ ಕಾರ್ಮಿಕರೇ ನಮ್ಮ ಜಮೀನಿಗೆ ಬರ್ತಿಲ್ಲ; ಪಡಗೂರಲ್ಲಿ ರೈತ ಮುಖಂಡ ಶಿವಕುಮಾರ್ ‌

Gundlupet, Chamarajnagar | Sep 13, 2025
ಈ ಹಿಂದೆ ಹುಲಿ, ಚಿರತೆ ಓಡಾಡುತ್ತಿದ್ದವು. ಈಗ ಆನೆ ಕೂಡ ನಮ್ಮ‌ ಊರಿನ ಭಾಗಕ್ಕೆ ಬಂದಿದೆ ಎಂದು ರೈತ ಮುಖಂಡ ಶಿವಕುಮಾರ್ ಹೇಳಿದರು. ಪಡಗೂರಲ್ಲಿ ಶನಿವಾರ ಮಾತನಾಡಿ, ನಮ್ಮ ಜಮೀನಿಗೆ ಕೂಲಿ ಕಾರ್ಮಿಕರೇ ಯಾರೂ ಬರುತ್ತಿಲ್ಲ, ಕೇಳಿದ್ರೆ ಚಿರತೆ- ಹುಲಿ ಭಯ ಅಂಥಾರೆ. ಅರಣ್ಯ ಇಲಾಖೆಯವರು ಪ್ರಾಣಿಗಳನ್ನು ಸೆರೆ ಹಿಡಿಯುತ್ತಿಲ್ಲ ಎಂದು ಕಿಡಿಕಾರಿದರು. ಹುಲಿ, ಚಿರತೆ ಬಳಿಕ ಈಗ ಆನೆ ಕೂಡ ಬಂದಿದ್ದು ನಾವು ಕೃಷಿ ಚಟುವಟಿಕೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
Read More News
T & CPrivacy PolicyContact Us