Download Now Banner

This browser does not support the video element.

ರಾಯಚೂರು: ಕಾಂಗ್ರೆಸ್ ಪಕ್ಷ ದಲಿತರನ್ನು ಮುಖ್ಯಮಂತ್ರಿ ಮಾಡಲು ನಗರದಲ್ಲಿ ದಲಿತ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಹೆಚ್‍.ಕೆ ಬಸವರಾಜ್ ಅಗ್ರಹ

Raichur, Raichur | Sep 1, 2025
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದಲಿತರನ್ನು ಮುಖ್ಯಮಂತ್ರಿ ಮಾಡಿ ದಲಿತರ ಋಣ ತೀರಿಸಬೇಕು ಎಂದು ದಲಿತ ಚಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಎಚ್ ಕೆ ಬಸವರಾಜ ಆಗ್ರಹಿಸಿದರು. ಸೋಮವಾರ ಮಧ್ಯಾನ ರಾಯಚೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಳೆದ 70 ವರ್ಷಗಳಿಂದ ದಲಿತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಕೊಂಡು ಬಂದಿದ್ದರು ಕಾಂಗ್ರೆಸ್ ಪಕ್ಷ ಒಮ್ಮೆಯೂ ದಲಿತ ಮುಖ್ಯಮಂತ್ರಿಯನ್ನು ಮಾಡಲು ಮುಂದಾಗಿಲ್ಲ. ಈಗಲಾದರೂ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಕಾಂಗ್ರೆಸ್ ಪಕ್ಷ ದಲಿತರ ಋಣ ತೀರಿಸಬೇಕು ಎಂದರು.
Read More News
T & CPrivacy PolicyContact Us