Download Now Banner

This browser does not support the video element.

ಬೆಳಗಾವಿ: ಆರ್‌ಎಸ್‌ಎಸ್ ಗೀತೆ ಡಿಕೆಶಿ ಸದನದಲ್ಲಿ ಹಾಡಿದ ವಿಚಾರ:ನಗರದಲ್ಲಿ ಸಂಸದ ಜಗದೀಶ ಶೆಟ್ಟರ್ ಪ್ರತಿಕ್ರಿಯೆ

Belgaum, Belagavi | Aug 28, 2025
ಮೊನ್ನೆ ನಡೆದ ವಿಧಾನಸಭೆಯಲ್ಲಿ ಡಿಕೆಶಿವಕುಮಾರ ಅವರು ಭಾವನೆಗಳನ್ನ ಹೊರ ಹಾಕಿದ್ದಾರೆ ಮನಸ್ಸಿನ ಒಳಗೆ ಇದ್ದ ಭಾವನೆ ಹೊರ ಹಾಕಿದ್ದಾರೆ ಕಾಂಗ್ರೆಸ್ ಪಕ್ಷದಲ್ಲಿ ಇದೀನಿ ಅಂತಾ ನಂತರ ನೆನಪು ಬಂದಿದೆ ನಾನು ಹುಟ್ಟ ಕಾಂಗ್ರೆಸ್ ನವನು ಅಂತಾ ಹೇಳಿದ್ರೂ,ಕ್ಷಮೆ ಕೇಳಬೇಕು ಅಂದ್ರೇ ಕ್ಷಮೆನೂ ಕೇಳ್ತೆನಿ ಅಂತಾ ಹೇಳಿದ್ರೂ ಬಹಳಷ್ಟು ಕಾಂಗ್ರೆಸ್ ನಾಯಕರಲ್ಲಿ ಆರ್‌ಎಸ್‌ಎಸ್ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ ರಾಹುಲ್ ಗಾಂಧಿ,ಖರ್ಗೆ ಅವರು ಕಲ್ಸಿದ್ದಕ್ಕೆ ವಿರೋಧ ಮಾಡ್ತಾರೆ ಡಿಕೆ ಶಿವಕುಮಾರ್ ತಮ್ಮ ಮಾತನ್ನ ವಾಪಾಸ್ ಪಡೆದಿಲ್ಲ ಬರೀ ಕ್ಷಮೆ ಕೇಳಿದ್ದಾರೆ ನಿಮ್ಮ ಮನಸ್ಸಿನಲ್ಲಿ ಎನಿದೆ ಅದರಂತೆ ನಡೆದುಕೊಳ್ಳಿ ಯಾರದೋ ತುಷ್ಟಿಕರಣಕ್ಕಾಗಿ ಈ ರೀತಿ ಮಾಡಬೇಡಿ ಎಂದು ಇಂದು ಗುರುವಾರ 2 ಗಂಟೆಗೆ ಮಾತನಾಡಿದರು
Read More News
T & CPrivacy PolicyContact Us