Download Now Banner

This browser does not support the video element.

ಶಹಾಪುರ: ದೋರನಹಳ್ಳಿ ಗ್ರಾಮದ ಶಾಂಭವಿ ಚಿಕ್ಕಮಠದಲ್ಲಿ ದಸರಾ ಮಹೋತ್ಸವ ಸಚಿವ ಶರಣಬಸಪ್ಪಗೌಡ, ಶಾಸಕ ಚೆನ್ನರೆಡ್ಡಿ ಪಾಟೀಲ್ ಭಾಗಿ

Shahpur, Yadgir | Oct 1, 2025
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಶಾಂಭವಿ ಚಿಕ್ಕಮಠದಲ್ಲಿ ದಸರಾ ಮಹೋತ್ಸವ ಕಾರ್ಯಕ್ರಮ ನಡೆಯಿತು. ಬುಧವಾರ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಪುರ ಹಾಗೂ ಯಾದಗಿರಿಯ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು ಶ್ರೀ ಮಠದ ಪೂಜ್ಯರು ಸಚಿವರು ಹಾಗೂ ಶಾಸಕರನ್ನು ಸತ್ಕರಿಸಿ ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ನೂರಾರು ಜನ ಶ್ರೀಮಠದ ಭಕ್ತರು ಕೂಡ ಭಾಗವಹಿಸಿದ್ದರು.
Read More News
T & CPrivacy PolicyContact Us