Download Now Banner

This browser does not support the video element.

ಬಸವಕಲ್ಯಾಣ: ನಗರದಲ್ಲಿ ಶಿಕ್ಷಕರ ದಿನಾಚರಣೆ ಅದ್ಧೂರಿಯಾಗಿ ಆಚರಣೆ

Basavakalyan, Bidar | Sep 5, 2025
ಬಸವಕಲ್ಯಾಣ: ನಗರದ ರಥ ಮೈದಾನದಲ್ಲಿ ಬಿಕೆಡಿಬಿ ಸಭಾ ಭವನದಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಅದ್ಧೂರಿಯಾಗಿ ಆಚರಿಸಲಾಯಿತು. ಹಾರಕೂಡನ ಶ್ರೀ ಡಾ: ಚೆನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಹುಮನಾಬಾದನ ಶಾಸಕ ಡಾ: ಸಿದ್ದು ಪಾಟೀಲ್ ಸೇರಿದಂತೆ ಪ್ರಮುಖರು, ಗಣ್ಯರು ಪಾಲ್ಗೊಂಡಿದ್ದರು
Read More News
T & CPrivacy PolicyContact Us