Download Now Banner

This browser does not support the video element.

ಕಾಗವಾಡ: ಕೃಷ್ಣಾ ನದಿ ಒಳಹರಿವು ಹೆಚ್ಚಳ; ಉಗಾರ ಬುದ್ರುಕ-ಕುಸನಾಳ ಸಂಪರ್ಕ ಕಡಿತ

Kagwad, Belagavi | Aug 21, 2025
ಮಹಾರಾಷ್ಟ್ರದಲ್ಲಿ ಪಶ್ಚಿಮ ಘಟ್ಟದಲ್ಲಿ ಮಳೆ ಆರ್ಭಟದಿಂದ ಕೃಷ್ಣಾ ನದಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.ಇದರ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಉಗಾರ ಬುದ್ರುಕ ಹಾಗೂ ಕುಸನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆಳ ಸೇತುವ ಗುರುವಾರ ಸಾಯಂಕಾಲ 5 ಗಂಟೆ ಸುಮಾರಿಗೆ ಜಲಾವೃತಗೊಂಡಿದೆ.
Read More News
T & CPrivacy PolicyContact Us