Download Now Banner

This browser does not support the video element.

ದೇವನಹಳ್ಳಿ: ಬೋವಿ ನಿಗಮದಲ್ಲಿ ಏನಾಗಿದೆ ನನಗೆ ವಿವರವಾಗಿ ತಿಳಿದಿಲ್ಲ ಪಟ್ಟಣದಲ್ಲಿ ಸಚಿವ ಕೆ ಎಚ್ ಮುನಿಯಪ್ಪ ಹೇಳಿಕೆ

Devanahalli, Bengaluru Rural | Sep 1, 2025
ದೇವನಹಳ್ಳಿ.ಬೋವಿ ನಿಗಮ ಅಧ್ಯಕ್ಷ ರವಿ ಕುಮಾರ್ ಮೇಲೆ ಪರ್ಸೆಂಟೇಜ್ ಆರೋಪ. ದೇವನಹಳ್ಳಿಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿಕೆ. ಈಗ ಬೋವಿ ನಿಗಮ ಇಲಾಖೆ ಮುಖ್ಯಮಂತ್ರಿಗಳ ಬಳಿ ಇದೆ. ನಿಗಮದಲ್ಲಿ ಏನಾಗಿದೆ ಅಂತ ವಿವರವಾಗಿ ನನಗೆ ಗೊತ್ತಿಲ್ಲ.ರೋಪ ಮಾಡೋರಿಗೆ, ಪೇಪರಲ್ಲಿ ಬರೆಯೋರಿಗೆ ನಾನು ಉತ್ತರ ಕೊಡೋಕೆ ಆಗಲ್ಲ.
Read More News
T & CPrivacy PolicyContact Us