Download Now Banner

This browser does not support the video element.

ಬಾಗಲಕೋಟೆ: ಹೊಸೂರು ಬಳಿ ಭೀಕರ ಅಪಘಾತ ,ಇಬ್ಬರು ಬೈಕ್ ಸವಾರರ ಸಾವು

Bagalkot, Bagalkot | Sep 4, 2025
ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ಡಿಕ್ಕಿ. ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು. ಹೊಸೂರು ಗ್ರಾಮದ ಬಳಿ ಘಟನೆ ಬಾಗಲಕೋಟೆ ತಾಲೂಕಿನ ಹೊಸೂರು ಗ್ರಾಮ. ಚಿಕ್ಕವೀರಯ್ಯ ಹಿರೇಮಠ (45) ಶೇಖಪ್ಪ ಪತ್ತಾರ್ (67) ಮೃತರು. ಇಬ್ಬರೂ ಬಾಗಲಕೋಟೆ ತಾಲೂಕಿನ ಚಿಕ್ಕ ಮ್ಯಾಗೇರಿ ಗ್ರಾಮದವರು. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ
Read More News
T & CPrivacy PolicyContact Us