Download Now Banner

This browser does not support the video element.

ಬಾಗಲಕೋಟೆ: ಬಸವ ಸಂಸ್ಕೃತಿ ಯಾತ್ರೆಯಲ್ಲಿ ಬಸವಣ್ಣನವರ ವಿಚಾರಧಾರೆ ಹೇಳಿದ್ರೆ ಸಾರ್ಥಕ, ನಗರದಲ್ಲಿ ಪಂಚಮಸಾಲಿ ಪೀಠದ ವಚನಾನಂದ ಶ್ರೀ

Bagalkot, Bagalkot | Sep 10, 2025
ಬಸವ ಸಂಸ್ಕೃತಿ ಯಾತ್ರೆಯಲ್ಲಿ ಬಸವಣ್ಣನವರ,ಬಸವಾದಿ ಶರಣರ ಕುರಿತು ಅವರ ವಿಚಾರಧಾರೆಗಳ ಕುರಿತು ಹೇಳುವ ಕೆಲಸವಾಗಬೇಕೆಂದು ಬಾಗಲಕೋಟೆ ನಗರದಲ್ಲಿ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಶ್ರೀಗಳು ಹೇಳಿದ್ದಾರೆ.ಬಾಗಲಕೋಟೆ ನಗರದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಯಾತ್ರೆಯಲ್ಲಿ ಬಸವಣ್ಣನವರ ಕುರಿತು ಅವರ ತತ್ವ ವಿಚಾರ ಧಾರೆಗಳ ಕುರಿತು ಹೇಳಿದ್ರೆ ಅದು ಸಾರ್ಥಕವಾಗುತ್ತೆ.ನಮಗೂ ಕೂಡ ಆಹ್ವಾನ ಬಂದಿದೆ ಆದ್ರೆ ಬೇರೆ ಕೆಲಸ ಇರೋದ್ರಿಂದ ಭಾಗಿಯಾಗುವುದಿಲ್ಲವೆಂದು ಹೇಳಿದ್ದಾರೆ.
Read More News
T & CPrivacy PolicyContact Us