Download Now Banner

This browser does not support the video element.

ಶಿಡ್ಲಘಟ್ಟ: ಗಣಪತಿ ವಿಸರ್ಜನೆಯ ಮೆರವಣಿಗೆಯಲ್ಲಿ ಹೃದಯಾಘಾತದಿಂದ ಲಕ್ಷ್ಮೀಪತಿ ಸಾವು: ಗಣಪತಿ ಹಬ್ಬದ ಸಡಗರದಲ್ಲಿರಬೇಕಾದ ಬೋದಗೂರಲ್ಲಿ ಸೂತಕದ ಛಾಯೆ

Sidlaghatta, Chikkaballapur | Aug 31, 2025
ಶಿಡ್ಲಘಟ್ಟ ತಾಲೂಕು ಬೋದಗೂರು ಗ್ರಾಮದಲ್ಲಿ ಗಣಪತಿ ವಿಸರ್ಜನೆ ಸಮಯದಲ್ಲಿ ಸಡಗರ ಸಂಭ್ರಮದಿAದ ನೃತ್ಯ ಮಾಡುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಶನಿವಾರ ರಾತ್ರಿ ನಡೆದಿದೆ. ಗಣಪತಿ ಹಬ್ಬದ ಸಂಭ್ರಮದಲ್ಲಿರಬೇಕಾದ ಬೋದಗೂರು ಗ್ರಾಮದಲ್ಲಿ ಇದೀಗ ಸೂತಕದ ಛಾಯೆ ಮನೆ ಮಾಡಿದೆ.ಶಿಡ್ಲಘಟ್ಟ ತಾಲೂಕು ಬೋದಗೂರು ಗ್ರಾಮದ ೪೦ ವರ್ಷದ ಯುವಕ ಲಕ್ಷ್ಮೀಪತಿ ಗಣಪತಿ ವಿಸರ್ಜನೆಯ ಮೆರವಣಿಗೆಯಲ್ಲಿ ನೃತ್ಯ ಮಾಡುವಾಗಲೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಇದರಿಂದಾಗಿ ಗಣಪತಿ ಹಬ್ಬದ ಸಂಭ್ರಮದಲ್ಲಿರಬೇಕಾದ ಬೋದಗೂರು ಗ್ರಾಮದಲ್ಲಿ ಲಕ್ಷಿö್ಮÃಪತಿಯ ಸಾವಿನಿಂದ ಸೂತಕದ ಛಾಯೆ ಆವರಿಸಿದೆ.
Read More News
T & CPrivacy PolicyContact Us