Download Now Banner

This browser does not support the video element.

ಬೆಳಗಾವಿ: ಆರ್ ಸಿ ಬಿ ಗೆಲ್ಲಲೆಂದು ನಗರದಲ್ಲಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ ಕರವೇ ಕಾರ್ಯಕರ್ತರು

Belgaum, Belagavi | Jun 3, 2025
ಆರ್ ಸಿ ಬಿ ಗೆಲ್ಲಲೆಂದು ವಿಶೇಷ ಪೂಜೆ ಸಲ್ಲಿಸಿದ ಕರವೇ ಆರ್ ಸಿಬಿ ಮತ್ತು ಪಂಜಾಬ್ ನಡುವೆ ಐಪಿಎಲ್ ಫೈನಲ್ ಮ್ಯಾಚ್ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ವಿಘ್ನೇಶ್ವರನಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಮಂಗಳವಾರ 10:30 ಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು ಕರ್ನಾಟಕ ರಕ್ಷಣಾ ವೇದಿಕೆ ಬಣದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿರುವ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಈ ಸಲಾ ಕಪ್ ನಮ್ದೆ, ಗೆದ್ದು ಬಾ ಆರ್ಸಿಬಿ, ಗೆದ್ದು ಬಾ ಆರ್ಸಿಬಿ ಎಂದು ಜಯಘೋಷ ಹಾಕಿ ಶುಭಕೋರಿದ್ದಾರೆ. ರನ್ ವಿಕ್ರಮ ವಿರಾಟ, ಮಯಾಂಕ್ ಮಹಿಮೆ ಎಂದು ಘೋಷಣೆ ವಾಕ್ಯ ಬರೆದು ಶುಭಕೋರಲಾಗಿದೆ
Read More News
T & CPrivacy PolicyContact Us