Download Now Banner

This browser does not support the video element.

ರಬಕವಿ-ಬನಹಟ್ಟಿ: ತೇರದಾಳದಲ್ಲಿ ಮನೆ ಮಾಡಿದ ಈದ ಮಿಲಾದ ಹಬ್ಬದ ಸಂಭ್ರಮ,ಮೆರವಣಿಗೆಯಲ್ಲಿ ಗಮನೆ ಸೆಳೆದ ಪುಟಾಣಿಗಳು

Rabakavi Banahati, Bagalkot | Sep 5, 2025
ತೇರದಾಳ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ಸಂಭ್ರಮಾಚರಣೆ ಹಾಗೂ ಮಹ್ಮದ್ ಪೈಗಂಬರರ‌ ೧೫೦೦ ಜನ್ಮದಿನಾಚರಣೆ ಹಿನ್ನೆಲೆ. ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಜನರಿಂದ ಮೆರವಣಿಗೆ. ಮೆರವಣಿಗೆಯಲ್ಲಿ ಪುಟಾಣಿ‌‌ ಮಕ್ಕಳು ಭಾಗಿ. ಮಹ್ಮದ್ ಪೈಗಂಬರ್ ಪರ ಘೋಷಣೆ. ಕಿಲ್ಲಾ ಜುಮ್ಮಾ ಮಸೀದಿಯಿಂದ ಮರವಣಿಗೆ ಆರಂಭ. ತಹಸೀಲ್ದಾರ ಕಚೇರಿ ಚಾವಡಿ ಸರ್ಕಲ್ ಮೂಲಕ ಪಟ್ಟಣದ ಪ್ರಮುಖ‌ ಬೀದಿಯಲ್ಲಿ ಮೆರವಣಿಗೆ ಸಂಚಾರ. ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣ.
Read More News
T & CPrivacy PolicyContact Us