Download Now Banner

This browser does not support the video element.

ಉಡುಪಿ: ನಗರದ ಸ್ವರ್ಣ ನದಿಯ ದಡದಲ್ಲಿ ವ್ಯಕ್ತಿ ಒಬ್ಬರ ಮೃತದೇಹ ಪತ್ತೆ

Udupi, Udupi | Sep 13, 2025
ನಗರದ ಕಲ್ಯಾಣಪುರ ಕಳವಿನ ಬಾಗಿಲು ಶ್ರೀ ಮಹಾ ವಿಠೋಬಾ ರುಖುಮಾಯಿ ಭಜನಾ ಮಂದಿರದ ಬಳಿ ಸ್ವರ್ಣ ನದಿಯ ದಡದಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾಗಿದೆ. ಮೃತರನ್ನ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಶಿವದಾಸನ ವಿ 84 ವರ್ಷ ಎಂದು ಗುರುತಿಸಲಾಗಿದೆ.
Read More News
T & CPrivacy PolicyContact Us