Download Now Banner

This browser does not support the video element.

ಚಾಮರಾಜನಗರ: ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಯ್ಕೆ; ನಗರದಲ್ಲಿ ಕನ್ನಡಪರ ಹೋರಾಟಗಾರ ಚಾರಂ‌ ಕಿಡಿ

Chamarajanagar, Chamarajnagar | Aug 31, 2025
ಮೈಸೂರು ದಸರಾ ಉದ್ಘಾಟಕರಾಗಿ ಸಾಹಿತಿ ಬಾನು ಮುಷ್ತಾಕ್ ಆಯ್ಕೆಯಾಗಿರುವುದಕ್ಕೆ ಕನ್ನಡ ಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಆಕ್ರೋಶ ಹೊರಹಾಕಿದರು‌. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಭುವನೇಶ್ವರಿ ಹಾಗೂ ಅರಿಶಿಣ ಕುಂಕುಮದ ಬಗ್ಗೆ ಉಡಾಫೆ ಮಾತನ್ನಾಡಿದ್ದಾರೆ, ಬಾನು ಮುಷ್ತಾಕ್ ಮುಸ್ಲಿಂ ಸಮುದಾಯದವರೆಂದು ನಮ್ಮ ವಿರೋಧವಿಲ್ಲ, ಈ ಹಿಂದೆ ನಿಸಾರ್ ಅಹಮ್ಮದ್ ದಸರಾ ಉದ್ಘಾಟಿಸಿದ್ರು ಆಗ ನಾವು ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ ಎಂದರು.
Read More News
T & CPrivacy PolicyContact Us