Download Now Banner

This browser does not support the video element.

ಬಂಗಾರಪೇಟೆ: ಅಕ್ರಮವಾಗಿ ಬಾರ್ ಗೆ ಅನುಮತಿ ನೀಡಿದ್ದಲ್ಲಿ ಅಹೋರಾತ್ರಿ ಧರಣಿ: ಸುಂದರಪಾಳ್ಯದಲ್ಲಿ ಅಂವೇಡ್ಕರ್ ಯು.ವೇ ರಾ. ಜೈ ಭೀಮ್ ಶ್ರೀನಿವಾಸ್

Bangarapet, Kolar | Sep 2, 2025
ಸುಂದರಪಾಳ್ಯ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಕಾಲೇಜು ಮುಂಭಾಗದಲ್ಲಿ ಅಕ್ರಮವಾಗಿ ಬಾರ್ ಆರಂಭಿಸಲು ಗ್ರಾಪಂ ಆಕ್ಷೇಪಣೆ ಸಲ್ಲಿಸುವ ಮೂಲಕ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಬೇಕೆಂದು ಅಂಬೇಡ್ಕರ್ ಯುವ ವೇದಿಕೆ ರಾಜ್ಯಾಧ್ಯಕ್ಷ ಜೈ ಭೀಮ್ ಶ್ರೀನಿವಾಸ್ ಒತ್ತಾಯಿಸಿದ್ದಾರೆ. ಸುಂದರ ಪಾಳ್ಯ ಗ್ರಾಪಂ ಬಳಿ ಮಂಗಳವಾರ ಅನೇಕ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿ ಪಿಡಿಒ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಯಾವುದೇ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಿಸುವ ಮುನ್ನ ಶಾಲಾ ಕಾಲೇಜುಗಳಿಂದ ಕನಿಷ್ಠ 100 ಮೀಟರ್ ದೂರದಲ್ಲಿ ಇರಬೇಕು ಸ್ಥಳೀಯ ಗ್ರಾಮ ಪಂಚಾಯಿತಿ ಯಿಂದ ಯಾವುದೇ ಆಕ್ಷೇಪಣೆ ಇಲ್ಲದಿರುವ ಬಗ್ಗೆ ಅನುಮತಿ ಪಡೆದ ನಂತರ ಲೈಸೆನ್ಸ್ ನೀಡಬೇಕಿದೆ ಎಂದ್ರು
Read More News
T & CPrivacy PolicyContact Us