Download Now Banner

This browser does not support the video element.

ಚಾಮರಾಜನಗರ: ಯಳಂದೂರು ವ್ಯಾಪ್ತಿಯಲ್ಲಿ ಬೈಕ್ ಗಳ ಕಳವು, ನಾಲ್ವರ ಆರೋಪಿಗಳ ಬಂಧನ : ನಗರದಲ್ಲಿ ಎಸ್ಪಿ ಡಾ.ಕವಿತಾ

Chamarajanagar, Chamarajnagar | Sep 13, 2025
ಚಾಮರಾಜನಗರ ಜಿಲ್ಲೆಯ ಯಳಂದೂರು ಪೊಲೀಸ್ ಠಾಣೆ ವ್ಯಾಪ್ತಿ, ಚಾಮರಾಜನಗರ ಮೈಸೂರು ಭಾಗದಲ್ಲಿ ಬೈಕ್ ಗಳ ಕಳ್ಳತನ ಮಾಡುತ್ತಿದ್ದ ಆರೋಪಗಳನ್ನು ಬಂಧಿಸಲಾಗಿದೆ ಚಾಮರಾಜನಗರದಲ್ಲಿ ಎಸ್ಪಿ ಡಾ.ಬಿ.ಟಿ. ಕವಿತಾ ಅವರು ತಿಳಿಸಿದರು. ಆರೋಪಿಗಳಾದ ಮದನ್, ಪ್ರವೀಣ್, ಅರ್ಜುನ ಹಾಗೂ ಕಾರ್ತೀಕ ಎಂಬ ಆರೋಪಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಚಾಮರಾಜನಗರ, ಮೈಸೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿದ ಸುಮಾರು 7 ಲಕ್ಷ ಬೆಲೆ ಬಾಳುವ 8 ಬೈಕ್ ಗಳನ್ನು ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿದೆ ಎಂದರು
Read More News
T & CPrivacy PolicyContact Us