Download Now Banner

This browser does not support the video element.

ಹುಣಸಗಿ: ಮಾಳನೂರು ಗ್ರಾಮದಿಂದ ಮಾರಲಭಾವಿ ಗ್ರಾಮದವರೆಗೂ ರಸ್ತೆ ಸಂಪರ್ಕ ಆರಂಭಿಸುವಂತೆ ತಹಸೀಲ್ದಾರ್ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

Hunasagi, Yadgir | Sep 11, 2025
ಮಾಳನೂರು ಗ್ರಾಮದಿಂದ ಮಾರಲಭಾವಿ ಗ್ರಾಮದವರೆಗೂ ರಸ್ತೆ ಸಂಪರ್ಕ ಆರಂಭಿಸುವಂತೆ ತಹಸೀಲ್ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾಳನೂರು ಗ್ರಾಮದಿಂದ ಮಾರಲಾಭಾವಿ ಗ್ರಾಮದವರೆಗೂ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಆದಷ್ಟು ಬೇಗ ರಸ್ತೆ ದುರಸ್ತಿಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುವಂತೆ ಹುಣಸಗಿ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಯನ್ನು ನಡೆಸಲಾಯಿತು ರಸ್ತೆ ಮಧ್ಯದಲ್ಲಿ ಖಾಸಗಿ ವ್ಯಕ್ತಿಗಳು ರಸ್ತೆ ಬಂದ್ ಮಾಡಿದ್ದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು ಈ ಸಂದರ್ಭದಲ್ಲಿ ಪ್ರಕಾಶ್ ಕಾಳಪ್ಪ, ಹಣಮಂತರಾಯ ಬಸಪ್ಪ,
Read More News
T & CPrivacy PolicyContact Us