Download Now Banner

This browser does not support the video element.

ಚಿತ್ರದುರ್ಗ: ಹಣ ಎಗರಿಸಿದ ಕಾರು ಚಾಲಕ ಬಂಧನ, ನಗರದಲ್ಲಿ ಎಸ್ಪಿ ರಂಜಿತ್ ಕುಮಾರ್ ಬಂಡಾರು

Chitradurga, Chitradurga | Aug 27, 2025
ಹಣ ಎಗರಿಸಿದ ಕಾರು ಚಾಲಕನನ್ನ ಬಂಧಿಸಿದ್ದಾಗಿ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ. ‌ಬುದವಾರ ಮಧ್ಯಾಹ್ನ 3 ಗಂಟೆಗೆ ಈ ಬಗ್ಗೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ಮಾತನಾಡಿದ್ದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ಸು ಬೆಂಗಳೂರು ಮೂಲದ ನಿವೃತ್ತ ಎಸ್ಪಿ ಗುರುಪ್ರಸಾದ್ ಗೆ ವಂಚನೆ ಮಾಡಲಾಗಿದೆ.‌
Read More News
T & CPrivacy PolicyContact Us