Download Now Banner

This browser does not support the video element.

ಗುಳೇದಗುಡ್ಡ: ಆಧುನಿಕ ಸೌಲಭ್ಯದೊಂದಿಗೆ ಲಕ್ಷ್ಮಿ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ : ಪಟ್ಟಣದಲ್ಲಿ ಚೇರಮನ್ ರಾಜಶೇಖರ ಶೀಲವಂತ ಹೇಳಿಕೆ

Guledagudda, Bagalkot | Sep 11, 2025
ಗುಳೇದಗುಡ್ಡ ಆಧುನಿಕತೆಯ ಕಾಲಕ್ಕೆ ಬದಲಾವಣೆ ಹೊಂದಿ , ಲಕ್ಷ್ಮಿ ಸಹಕಾರಿ ಬ್ಯಾಂಕು ಉತ್ತಮ ಆರ್ಥಿಕ ಪ್ರಗತಿ ಸಾಧಿಸುತ್ತಿದೆ ಇಂದಿನ ಪೀಳಿಗೆಗೆ ಅನುಕೂಲ ಆಗುವ ನಿಟ್ಟಿನಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸುವಲ್ಲಿ ಲಕ್ಷ್ಮಿ ಸಹಕಾರಿ ಬ್ಯಾಂಕ್ ಮುಂದಾಗಿದೆ ಎಂದು ಅಧ್ಯಕ್ಷ ರಾಜಶೇಖರ ಶೀಲವಂತ ಹೇಳಿದರು
Read More News
T & CPrivacy PolicyContact Us