Download Now Banner

This browser does not support the video element.

ಕಡೂರು: ಪಟ್ಟಣದಲ್ಲಿ ಮತ ಕಳ್ಳತನದ ವಿರುದ್ಧ ಜನ ಜಾಗೃತಿ, ಸಹಿ ಸಂಗ್ರಹ ಅಭಿಯಾನಕ್ಕೆ ಶಾಸಕ ಆನಂದ್ ಚಾಲನೆ.!

Kadur, Chikkamagaluru | Oct 8, 2025
ಮತ ಕಳ್ಳತನದ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಹಮ್ಮಿಕೊಂಡಿರುವ ಜನಜಾಗೃತಿ ಮತ್ತು ಸಹಿ ಸಂಗ್ರಹ ಅಭಿಯಾನಕ್ಕೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಆನಂದ್ ಚಾಲನೆಯನ್ನ ಕೊಟ್ಟರು ಬಳಿಕ ಮಾತನಾಡಿದ ಅವರು ಮತ ಕಳ್ಳತನದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.
Read More News
T & CPrivacy PolicyContact Us