Download Now Banner

This browser does not support the video element.

ರಾಮದುರ್ಗ: ನಗರದ ಮೂರನೇ ರೈಲ್ವೆ ಮೇಲ್ಸೇತುವೆ ದುರಸ್ತಿ ಗೊಳಿಸಲಾಗುವುದು: ಉಪ ಮೇಯರ್ ವಾಣಿ ಜೋಶಿ

Ramdurg, Belagavi | Aug 21, 2025
ನಗರದ ಮೂರನೇ ರೈಲ್ವೆ ಮೇಲ್ಸೇತುವೆ ದುರಸ್ತಿ ಗೊಳಿಸಲಾಗುವುದು ಎಂದು ಉಪ ಮೇಯರ್ ವಾಣಿ ಜೋಶಿ ಅವರು ಹೇಳಿದರು. ನಗರದ ಮೂರನೇ ರೈಲ್ವೆ ಮೇಲ್ಸೇತುವೆ ಹದಗೆಟ್ಟಿದ್ದು, ಶೀಘ್ರದಲ್ಲೇ ಲೋಕೋಪಯೋಗಿ ಇಲಾಖೆಯಿಂದ ದುರಸ್ತಿ ಮಾಡಿಸಲಾಗುವುದು ಎಂದು ಉಪ ಮೇಯರ್ ವಾಣಿ ಜೋಶಿ ಅವರು ಹೇಳಿದರು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದಾಗಿ ರಸ್ತೆ ಹಾಳಾಗಿದ್ದು, ಸ್ಥಳೀಯರ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು
Read More News
T & CPrivacy PolicyContact Us